25 ಕ್ವಿಂಟಾಲ್ ತೂಕದ ಗಣೇಶ ಮೂರ್ತಿಯನ್ನು ಲಾರಿಯಲ್ಲಿ ಪ್ರತಿಷ್ಠಾಪನಾ ಸ್ಥಳಕ್ಕೆ ಕೊಂಡೊಯ್ಯಲಾಗುತ್ತಿತ್ತು. ಈ ವೇಳೆ ಮಾರ್ಗಮಧ್ಯೆ ಹಾದುಹೋಗಿದ್ದ ವಿದ್ಯುತ್ ತಂತಿ ಗಣೇಶ ಮೂರ್ತಿಯ ಮೇಲ್ಭಾಗಕ್ಕೆ ತಗುಲಿದೆ ಎನ್ನಲಾಗಿದೆ.
ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ನಿಖರ ಕಾರಣ ಹಾಗೂ ಇತರೆ ಅಂಶಗಳ ಕುರಿತು ತನಿಖೆ ಮುಂದುವರಿದಿದೆ.
ಬೆಂಕಿ ಕಾಣಿಸಿಕೊಂಡ ಮಾಹಿತಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ.
ಬಸ್ ಚಾಲಕ ಸ್ಥಳದಲ್ಲೇ ಸಾವು! ಬಸ್ನಲ್ಲಿದ್ದ ಸುಮಾರು 24 ಪ್ರಯಾಣಿಕರ ಪೈಕಿ 14 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶೃಂಗೇರಿಯ ಹಾಲಂದೂರಿನಲ್ಲಿ ದುರಂತ; ನದಿಯಿಂದ ಮೃತದೇಹ ಹೊರತೆಗೆದ ರಕ್ಷಣಾ ಸಿಬ್ಬಂದಿ
ಬೈಕ್ ಏಕಾಏಕಿ ಅಡ್ಡಬಂತು! ಟ್ರಾನ್ಸ್ಫಾರ್ಮರ್ಗೆ ಕಾರು ಡಿಕ್ಕಿ – CCTVಯಲ್ಲಿ ಭಯಾನಕ ದೃಶ್ಯ
ಕಾರು–ಮಿನಿ ಗೂಡ್ಸ್ ವಾಹನ ನಡುವೆ ಭೀಕರ ಅಪಘಾತ; ಮೂವರು ಮಹಿಳೆಯರು ಸಾವು, ಹಲವರಿಗೆ ಗಾಯ
ಶಿವಮೊಗ್ಗದಲ್ಲಿ ದುರಂತ: ದೇವಸ್ಥಾನದ ಲಿಫ್ಟ್ನಲ್ಲಿ ಸಿಲುಕಿದ್ದ 80 ವರ್ಷದ ನಿವೃತ್ತ ಇಂಜಿನಿಯರ್ ಚಿಕಿತ್ಸೆ ಫಲಿಸದೆ ಸಾವು
ಅಮರನಾಥ ಯಾತ್ರೆಗೆ ಪ್ರಧಾನಿ ಮೋದಿ ಶುಭಾಶಯ; ಸುರಕ್ಷಿತ ಯಾತ್ರೆಗಾಗಿ ವಿಶೇಷ ಮನವಿ
BLOಗಳು ಮನೆ ಬಾಗಿಲಿಗೆ ಬರಲಿಲ್ಲ; ಸಾರ್ವಜನಿಕರನ್ನೇ ಕರೆಸಿಕೊಂಡು ಮತದಾರರ ಪಟ್ಟಿ ಪರಿಷ್ಕರಣೆ! ಕೋಲಾರದಲ್ಲಿ ಚರ್ಚೆ
ಆಹಾರ ಅರಸಿ ಬಂದ ಕಾಡಾನೆ ರೈಲ್ವೆ ಬ್ಯಾರಿಕೇಡ್ನಲ್ಲಿ ಸಿಲುಕು – ಜೀವ ಉಳಿಸಲು ಅರಣ್ಯ ಇಲಾಖೆಯ ಭಾರೀ ಕಾರ್ಯಾಚರಣೆ!
ಪ್ರತಿದಿನ ನೈಸ್ ರಸ್ತೆ ಬಳಸುವವರೇ ಗಮನಿಸಿ: ಹೊಸ ಟೋಲ್ ದರ ಜಾರಿ
ಗೃಹ ಜ್ಯೋತಿ ಯೋಜನೆಯ ಪರಿಶೀಲನೆ ಹಿನ್ನೆಲೆಯಲ್ಲಿ ಜುಲೈ ತಿಂಗಳಲ್ಲಿ ಮೀಟರ್ ರೀಡಿಂಗ್ ಇರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ. ಕಳೆದ ಮೂರು ತಿಂಗಳ ಸರಾಸರಿ ಬಳಕೆಯ ಆಧಾರದ ಮೇಲೆ ವಿದ್ಯುತ್ ಬಿಲ್ ನೀಡಲಾಗುತ್ತದೆ.
ಸಂತ್ರಸ್ತರಿಗೆ ತ್ವರಿತ ನ್ಯಾಯಕ್ಕೆ ಒತ್ತು; ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ನಿರ್ದೇಶನ
ಮುಖ್ಯಮಂತ್ರಿಯವರ ಸ್ವಕ್ಷೇತ್ರದಲ್ಲೇ ಕಂದಾಯ ಇಲಾಖೆಯಲ್ಲಿ ಅಕ್ರಮದ ಆರೋಪ; ಒಂದು ವಾರದಲ್ಲಿ ಕ್ರಮ ಕೈಗೊಳ್ಳದಿದ್ದರೆ ಕಚೇರಿಗೆ ಬೀಗ ಹಾಕುವ ಎಚ್ಚರಿಕೆ
ಬೆಂಕಿ ನಂದಿಸಿ ನಿಟ್ಟುಸಿರು ಬಿಡುವ ಮುನ್ನವೇ ಕುಸಿದ ಮಾಲೀಕ; ಚಿಕ್ಕಬಳ್ಳಾಪುರದಲ್ಲಿ ವಿಷಾದಕರ ಘಟನೆ
ಭಾರತ ಹವಾಮಾನ ಇಲಾಖೆಯ ಮೂರು ಗಂಟೆಗಳ ಅವಧಿಯ ಮಳೆ ದಾಖಲೆ ಪ್ರಕಾರ, ಪಾಲಂ ಪ್ರದೇಶದಲ್ಲಿ ಬೆಳಗ್ಗೆ 11:30ರಿಂದ ಮಧ್ಯಾಹ್ನ 2:30ರವರೆಗೆ 3.4 ಮಿ.ಮೀ. ಮಳೆ ದಾಖಲಾಗಿದೆ.
ಎನ್. ಚಲುವರಾಯಸ್ವಾಮಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಾಸಕ ಎಚ್.ಕೆ. ಪಾಟೀಲ್ ಉಪಸ್ಥಿತರಿದ್ದರು.
ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ; ಕೆಆರ್ಎಸ್ ಭರ್ತಿಗೆ ದಿನಗಣನೆ? ತಮಿಳುನಾಡಿಗೂ ಸಿಗಲಿದೆಯಾ ನೆಮ್ಮದಿ?
ಕಾವೇರಿ ನದಿಯಲ್ಲಿ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ. ನೀರಿನ ಹರಿವು ಹೆಚ್ಚಾದ ಪರಿಣಾಮ ಪವಿತ್ರ ತ್ರಿವೇಣಿ ಸಂಗಮ ಹಾಗೂ ಸಮೀಪದ ಉದ್ಯಾನವನ ಈ ಮಳೆಗಾಲದಲ್ಲಿ ಮೂರನೇ ಬಾರಿಗೆ ಸಂಪೂರ್ಣ ಜಲಾವೃತಗೊಂಡಿದೆ. 🌊
ಗಂಟೆಗೆ 40ರಿಂದ 50 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ
ಮಲೆನಾಡು ಭಾಗದಲ್ಲಿ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ, ಬಿಸಿಲೆ ಘಾಟ್ ಮಾರ್ಗದಲ್ಲಿ ಪ್ರಯಾಣಿಸುವವರು ಮುನ್ನೆಚ್ಚರಿಕೆ ವಹಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ; ವಿಮಾನಗಳ ಮಾರ್ಗ ಬದಲಾವಣೆ, ಟ್ರಾಫಿಕ್ ಜಾಮ್
ಗುರು ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ಮಂತ್ರಾಲಯಕ್ಕೆ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿತ್ತು.
ಜಂಬೂ ಸವಾರಿ ದಿನ ಅಂಬಾರಿ ಬಸ್ನಲ್ಲಿ ನಟ-ನಟಿಯರ ಪಯಣ; ಗಜಪಡೆ ತಾಲೀಮು ವೀಕ್ಷಣೆಗೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಜನಸಾಗರ!
ಐತಿಹಾಸಿಕ ಹಾಗೂ ಧಾರ್ಮಿಕ ಕ್ಷೇತ್ರವಾದ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಸ್ಥಾನದ ಸನ್ನಿಧಿಯಲ್ಲಿ ತುಂಗಭದ್ರಾ ನದಿಗೆ ಭಕ್ತಿಭಾವದ ತುಂಗಾರತಿ ಮಹೋತ್ಸವ ಅದ್ದೂರಿಯಾಗಿ ನೆರವೇರಿತು.
ಪ್ಲಾಸ್ಟರ್ ಆಫ್ ಪ್ಯಾರಿಸ್ (POP) ಗಣೇಶ ಮೂರ್ತಿಗಳ ತಯಾರಿಕೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಬಂಡೀಪುರ ಸಫಾರಿಗೆ ಹೊಸ ನಿಗಾ ವ್ಯವಸ್ಥೆ – ನಿಯಮ ಉಲ್ಲಂಘಿಸಿದರೆ ಸಿಕ್ಕಿಬೀಳುವುದು ಹೇಗೆ?
ಈ ಹಿಂದೆ ಕೆಲವು ಪ್ರದೇಶಗಳಲ್ಲಿ ರಿಫಿಲ್ ಬುಕ್ಕಿಂಗ್ಗೆ 45 ದಿನಗಳ ಅಂತರ ನಿಗದಿಪಡಿಸಲಾಗಿತ್ತು. ಇದೀಗ ಈ ಅವಧಿಯನ್ನು ಕಡಿತಗೊಳಿಸಿ, 25 ದಿನಗಳಿಗೊಮ್ಮೆ ಸಿಲಿಂಡರ್ ಬುಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯ ರಾಜ್ಯ ಸಚಿವ ಸುರೇಶ್ ಗೋಪಿ ತಿಳಿಸಿದ್ದಾರೆ.
ಹಾಜಬ್ಬ’ ಹೆಸರಿನಿಂದ ‘ಹರೇಕಳ ಹಾಜಬ್ಬ’ವರೆಗೆ; SIR ನೋಟಿಸ್ಗೆ ಕಾರಣವಾದ ಹೆಸರು ವ್ಯತ್ಯಾಸ
GSLV-F17 ರಾಕೆಟ್, ಭೂ ವೀಕ್ಷಣಾ ಸಾಮರ್ಥ್ಯ ಹೊಂದಿರುವ EOS-05 ಉಪಗ್ರಹವನ್ನು ಯಶಸ್ವಿಯಾಗಿ ನಿಗದಿತ ಕಕ್ಷೆಯತ್ತ ಕೊಂಡೊಯ್ದಿದೆ.
ಧಾರವಾಡ ಜಿಲ್ಲೆಯ ನರೇಂದ್ರ ಪ್ರದೇಶದಿಂದ ಗೋವಾದ ಮಾಪುಸಾ ವಿದ್ಯುತ್ ಕೇಂದ್ರದವರೆಗೆ 400 ಕೆ.ವಿ. ಸಾಮರ್ಥ್ಯದ ಪ್ರಸರಣ ಮಾರ್ಗ ನಿರ್ಮಿಸುವುದು ಯೋಜನೆಯ ಉದ್ದೇಶ.
ಚಂದ್ರನ ಮೇಲೆ ಮತ್ತೊಂದು ಭಾರೀ ಡಿಕ್ಕಿ; ಎಲಾನ್ ಮಸ್ಕ್ ಕಂಪನಿಯ ರಾಕೆಟ್ ಅವಶೇಷದಿಂದ ಹೊಸ ಅಧ್ಯಯನ ಆರಂಭಿಸಿದ ನಾಸಾ
ಗುಂಡ್ಲುಪೇಟೆ ಭೂಗರ್ಭದಲ್ಲಿ ಅಮೂಲ್ಯ ಖನಿಜ ಸಂಪತ್ತು ಪತ್ತೆ: 11.48 ದಶಲಕ್ಷ ಟನ್ ಅಪರೂಪದ ಅದಿರು, ಭಾರತದ ತಂತ್ರಜ್ಞಾನ ಭವಿಷ್ಯಕ್ಕೆ ಹೊಸ ಆಶಾಕಿರಣ!
ಇಂದು ಸ್ಟ್ರಾಬೆರಿ ಮೂನ್ ದರ್ಶನ: ಪ್ರೀತಿ, ಪ್ರಕೃತಿ ಮತ್ತು ಸಂಪ್ರದಾಯ ಬೆಸೆದ ವಿಶೇಷ ಹುಣ್ಣಿಮೆ
ಒಂದು ನಿಮಿಷದಲ್ಲಿ ಎರಡು ಪ್ರಬಲ ಕಂಪನ; ವೆನೆಜುವೆಲಾದಲ್ಲಿ ಕಟ್ಟಡಗಳ ಕುಸಿತ
ವಿಜ್ಞಾನ ಲೋಕದ ಗಮನ ಸೆಳೆದ ಅಧ್ಯಯನ!
ಕೆಂಪುಕೋಟೆಯನ್ನೇ ಗುರಿಯಾಗಿಸಿಕೊಂಡಿದ್ದರೇ? ತನಿಖೆಯ ಪ್ರಕಾರ, 2023ರ ಡಿಸೆಂಬರ್ನಿಂದಲೇ ಕೆಂಪುಕೋಟೆಯನ್ನು ಗುರಿಯಾಗಿಸುವ ಸಿದ್ಧತೆ ಆರಂಭವಾಗಿತ್ತು.
ಆಸ್ಪತ್ರೆಗೆ ಕರೆದೊಯ್ದ ಬಳಿಕ ಪರಾರಿಯಾದ ವ್ಯಕ್ತಿ; ಮೊಬೈಲ್ ಕೂಡ ಕೊಂಡೊಯ್ದಿರುವ ಆರೋಪ – ಪೊಲೀಸರಿಂದ ತನಿಖೆ ಚುರುಕು
ರೈಲ್ವೆ ನಿಲ್ದಾಣದ ಪಾರ್ಕಿಂಗ್ ರಸ್ತೆಯಲ್ಲೇ ಗಾಂಜಾ ಮಾರಾಟ! ಹುಬ್ಬಳ್ಳಿಯಲ್ಲಿ ನಾಲ್ವರು ವಶ
ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಗಲಾಟೆ ಕ್ಷಣಾರ್ಧದಲ್ಲಿ ವಿಕೋಪಕ್ಕೆ ತಿರುಗಿ, ಎರಡು ಗುಂಪುಗಳು ತಲ್ವಾರ್ ಹಾಗೂ ದೊಣ್ಣೆಗಳಿಂದ ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ದಾವಣಗೆರೆ ನಗರದಲ್ಲಿ ನಡೆದಿದೆ.
ಸೋಮವಾರಪೇಟೆ ಪಟ್ಟಣದ ಎಂ.ಜಿ. ರಸ್ತೆಯಲ್ಲಿರುವ ಎಸ್ಬಿಐ ಬ್ಯಾಂಕ್ಗೆ ಹೊಂದಿಕೊಂಡಿರುವ ಎಟಿಎಂನಲ್ಲಿ ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದೆ.
ರಸ್ತೆ ಬದಿಯಲ್ಲೇ ಮಾರಕ ದಾಳಿ; ಶಿವಮೊಗ್ಗದಲ್ಲಿ ರೌಡಿಶೀಟರ್ ಬರ್ಬರ ಹತ್ಯೆ
ಸರ್ಜಾಪುರದಲ್ಲಿ ವಾಸವಾಗಿರುವ ಗೋಲ್ಡನ್ ಕುಮಾರ್ ಎಂಬ ಯುವಕ ಮಹಿಳೆಯೊಬ್ಬರು ಜಾಗಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಮೊಬೈಲ್ನಲ್ಲಿ ವಿಡಿಯೋ ಮಾಡುತ್ತಿದ್ದಾಗ ಗಮನಕ್ಕೆ ಬಂದಿದ್ದಾನೆ ಎನ್ನಲಾಗಿದೆ.
ಅರ್ಧ ಕಿಲೋಮೀಟರ್ ಉದ್ದದ ಬೃಹತ್ ಧ್ವಜ ಮೆರವಣಿಗೆ; ಬಹುಭಾಷಾ ಚಿತ್ರರಂಗದ ಗಣ್ಯರಿಗೆ ಆಹ್ವಾನ
ಕನ್ನಡ–ಹಿಂದಿಯಲ್ಲಿ ಪ್ಯಾನ್ ಇಂಡಿಯಾ ಸಿನಿಮಾ; ಸುನೀಲ್ ಪ್ರಮುಖ ಪಾತ್ರದಲ್ಲಿ, ಬೆಂಗಳೂರಿನಲ್ಲಿ ಬೃಹತ್ ಸೆಟ್ ನಿರ್ಮಾಣ
72 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಬದಲಾವಣೆ; ದೆಹಲಿ ಬಿಟ್ಟು ಗುಜರಾತ್ಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ! 🇮🇳🎬
ದುನಿಯಾ ವಿಜಯ್, “ನಾನು ವಿಷಕಂಠ… ಎಲ್ಲವನ್ನೂ ನುಂಗಿ ಸಹಿಸಿಕೊಳ್ಳುತ್ತೇನೆ” ಎಂದು ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ.
ತೆಲುಗು ಚಿತ್ರರಂಗದಲ್ಲೂ ಸದ್ದು ಮಾಡುತ್ತಿರುವ ವಾಸುಕಿ ವೈಭವ್; ‘ಸ್ಪಿರಿಟ್’ ಸಿನಿಮಾಗಾಗಿ ಹಾಡಿದ ಹಾಡಿನ ಬಗ್ಗೆ ನಿರ್ದೇಶಕರ ಮೆಚ್ಚುಗೆ
ತಮ್ಮ ತಾಯಿ ದಿವಂಗತ ಸರೋಜಾ ಸಂಜೀವ ಅವರ ಸ್ಮರಣಾರ್ಥ ನಟ ಕಿಚ್ಚ ಸುದೀಪ್ ಆರ್ಥಿಕ ಸಂಕಷ್ಟದಲ್ಲಿದ್ದ ನಾಲ್ಕು ಕುಟುಂಬಗಳಿಗೆ ಆಟೋರಿಕ್ಷಾಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಈ ಮಾನವೀಯ ಕಾರ್ಯದ ಸಂಪೂರ್ಣ ವಿವರ ಇಲ್ಲಿದೆ.
ಸಿಂಗಲ್ ಸೀನ್’ಗೆ ಫುಲ್ಸ್ಟಾಪ್ ಬಿದ್ದು, ದಾಂಪತ್ಯ ಜೀವನದ ಹೊಸ ‘ಸೂಪರ್ ಹಿಟ್ ಅಧ್ಯಾಯ’ ಆರಂಭವಾಗಿದೆ
ವರ್ಕ್ ಫ್ರಮ್ ಹೋಂನಿಂದ ಸಂಸ್ಥೆಯ ದೈನಂದಿನ ಕಾರ್ಯಚಟುವಟಿಕೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ
ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ವೃತ್ತಿ ಕೌಶಲ್ಯ ಅತ್ಯಗತ್ಯ ಎಂದ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್
KEA ಕಾನ್ಸ್ಟೇಬಲ್ ಪರೀಕ್ಷೆಗೆ ಕ್ಷಣಗಣನೆ – 884 ಕೇಂದ್ರಗಳಲ್ಲಿ 4.54 ಲಕ್ಷ ಅಭ್ಯರ್ಥಿಗಳು, ಫೇಸ್ ರೆಕಗ್ನಿಷನ್ ಮೂಲಕವೇ ಪ್ರವೇಶ!
ಹೋಟೆಲ್ ಮಾಲೀಕರ ಸ್ಪಷ್ಟ ಒಪ್ಪಿಗೆಯಿಲ್ಲದೆ ಯಾವುದೇ ರಿಯಾಯಿತಿ ನೀಡಬಾರದು.
ರಾಜ್ಯ ಸರ್ಕಾರ 15,000 ಶಿಕ್ಷಕರ ನೇಮಕಾತಿಗೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿದೆ. ಜೊತೆಗೆ ಶಿಕ್ಷಣ, ರಸ್ತೆ, ವಸತಿ ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಸಂಪೂರ್ಣ ಮಾಹಿತಿ ಓದಿ.
ಬ್ಯಾಂಕ್ ವ್ಯವಸ್ಥೆಯೋ? ಅಥವಾ ಜೀತದಾರಿ ಪದ್ಧತಿಯೋ?
ಗ್ರಾಮದಲ್ಲೇ ಕೆಲಸ, ₹5 ಲಕ್ಷದವರೆಗೆ ವೈಯಕ್ತಿಕ ಕಾಮಗಾರಿಗೆ ಅವಕಾಶ
ಹುರ್ರಾ ಟಾಪ್ ಗೆದ್ದ ಗದಗದ ವಿದ್ಯಾರ್ಥಿನಿ; ಸಾಹಸದಿಂದ ಗಮನ ಸೆಳೆದ ಸೃಷ್ಟಿ ಮೇಟಿ
Mandya NSUI Protest: "NEET ಬೇಡ, CET ಬೇಕು" ಘೋಷಣೆ | ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹ
ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲೂಕಿನ ಪುರಾಣ ಪ್ರಸಿದ್ಧ ಭೂದೇವಿ ಸಮೇತ ಶ್ರೀ ಲಕ್ಷ್ಮೀ ವರಹನಾಥ ಸ್ವಾಮಿ ಕ್ಷೇತ್ರ ಕಲ್ಲಹಳ್ಳಿ
ಒಂದು ದಿನದ ವಿದ್ಯುತ್ ಕಾಮಗಾರಿ, ಎರಡು ದಿನದ ನೀರಿನ ಸಮಸ್ಯೆ!
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ರಾಮನಗರದ ಬಸವನಪುರದ ರಣಹದ್ದು ವನ್ಯಜೀವಿ ಧಾಮದಲ್ಲಿರುವ ಶ್ರೀ ರಾಮದೇವರ ಬೆಟ್ಟದಲ್ಲಿ ವಿಶೇಷ ಕಾರ್ಯಕ್ರಮ
2027ರ ಕ್ರೀಡಾಕೂಟದಲ್ಲಿ ಭಾಗವಹಿಸುವ ಕುರಿತು ಭಾರತ ಸಮ್ಮತಿ ಸೂಚಿಸಿದೆ ಎನ್ನಲಾಗಿದ್ದು, ಅಧಿಕೃತ ಸ್ಪಷ್ಟನೆ ಇನ್ನೂ ಬಾಕಿ
64 ಎಸೆತಗಳನ್ನು ಎದುರಿಸಿದ ಮಂಧನಾ 14 ಬೌಂಡರಿ ಹಾಗೂ 7 ಸಿಕ್ಸರ್ಗಳೊಂದಿಗೆ 124 ರನ್ ಸಿಡಿಸಿದರು. ಈ ಭರ್ಜರಿ ಇನ್ನಿಂಗ್ಸ್ನೊಂದಿಗೆ ಅವರ ಒಟ್ಟು ಅಂತಾರಾಷ್ಟ್ರೀಯ ರನ್ಗಳ ಸಂಖ್ಯೆ 10,880ಕ್ಕೆ ಏರಿಕೆಯಾಯಿತು. ಈ ಮೂಲಕ ಇದುವರೆಗೆ ಅಗ್ರಸ್ಥಾನದಲ್ಲಿದ್ದ ಮಾಜಿ ನಾಯಕಿ ಮಿಥಾಲಿ ರಾಜ್ ಅವರ 10,868 ರನ್ಗಳ ದಾಖಲೆಯನ್ನು ಮಂಧನಾ ಹಿಂದಿಕ್ಕಿದ್ದಾರೆ.
ಶ್ರೀ ಬಾಲಗಂಗಾಧರನಾಥ ಸ್ವಾಮಿ ಒಳಾಂಗಣ ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಸಂಭ್ರಮದ ಚಾಲನೆ ದೊರೆಯಿತು. 🏃♂️🏆
17 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅಭಿಷೇಕ್, ತಮ್ಮ ಸ್ಫೋಟಕ ಇನ್ನಿಂಗ್ಸ್ನಲ್ಲಿ 6 ಬೌಂಡರಿ ಹಾಗೂ 7 ಸಿಕ್ಸರ್ಗಳೊಂದಿಗೆ 77 ರನ್ ಕಲೆಹಾಕಿದರು
‘ಎ’ ಗುಂಪು: 🇮🇳 ಭಾರತ, 🇵🇰 ಪಾಕಿಸ್ತಾನ, ಹಾಂಕಾಂಗ್, ಥಾಯ್ಲೆಂಡ್ ‘ಬಿ’ ಗುಂಪು: 🇱🇰 ಶ್ರೀಲಂಕಾ, ಬಾಂಗ್ಲಾದೇಶ, ಇಂಡೋನೇಷ್ಯಾ, 🇦🇪 ಯುಎಇ
Team secured victory after a thrilling final match
ಗುಜರಾತ್ಗೆ ಮರಳುವ ಪಾಂಡ್ಯ ಪ್ಲಾನ್ಗೆ ಬ್ರೇಕ್; ನಾಯಕತ್ವದ ಷರತ್ತಿಗೆ ಫ್ರಾಂಚೈಸಿ ‘ನೋ’!
‘ವಂದೇ ಮಾತರಂ’ನಿಂದ ಆರಂಭವಾದ ದೇಶಭಕ್ತಿಯ ಸ್ವರ, ರಾಷ್ಟ್ರಗೀತೆಯೊಂದಿಗೆ ಮತ್ತಷ್ಟು ಗಂಭೀರತೆಯನ್ನು ಪಡೆದುಕೊಂಡು, ಕೆಂಪುಕೋಟೆಯ ಆವರಣದಲ್ಲಿ ತ್ರಿವರ್ಣ ಧ್ವಜದಡಿ ದೇಶದ ಏಕತೆ ಮತ್ತು ಹೆಮ್ಮೆಯ ಸಂದೇಶವನ್ನು ಸಾರಿತು. 🇮🇳❤️
2025ರ ಆಪರೇಷನ್ ಸಿಂಧೂರದ ಹಿನ್ನೆಲೆ, ಕಾರ್ಯತಂತ್ರ ಹಾಗೂ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆ ಕುರಿತು ತಮ್ಮ ದೃಷ್ಟಿಕೋನ ಹಂಚಿಕೊಂಡಿದ್ದಾರೆ.
‘ವಂದೇ ಮಾತರಂ’ಗೆ ಕಾನೂನು ರಕ್ಷಣೆ; ರಾಷ್ಟ್ರಪತಿ ಮುರ್ಮು ಅಂಕಿತ, ಅವಮಾನಕ್ಕೆ ಶಿಕ್ಷೆ
ಧಾರಾಕಾರ ಮಳೆಗೆ NH-4 ತಡೆಗೋಡೆ ಕುಸಿತ; ನಿಪ್ಪಾಣಿಯಲ್ಲಿ ಕಳಪೆ ಕಾಮಗಾರಿ ಆರೋಪ
ಮದ್ಯದ ಅಮಲಿನಲ್ಲಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದೊಳಗೆ ಬೈಕ್ ಚಲಾಯಿಸಿದ ಆರೋಪ; ಪೊಲೀಸರು ವಶಕ್ಕೆ, ತನಿಖೆ ಮುಂದುವರಿಕೆ
ಭಾರತಕ್ಕೆ ಜಪಾನ್ ಪ್ರಧಾನಿ ಸನೇ ತಕೈಚಿ ಆಗಮನ; ಇಂದು ಮೋದಿ ಜೊತೆ ಮಹತ್ವದ ಶೃಂಗಸಭೆ, ಹಲವು ನಿರ್ಣಾಯಕ ಒಪ್ಪಂದಗಳ ನಿರೀಕ್ಷೆ
ಜಾಗತಿಕ ಕಚ್ಚಾ ತೈಲ ಬೆಲೆ ಇಳಿಕೆಯ ಬೆನ್ನಲ್ಲೇ ನಯಾರಾ ಎನರ್ಜಿ ಪೆಟ್ರೋಲ್ಗೆ ₹5 ಮತ್ತು ಡೀಸೆಲ್ಗೆ ₹3 ದರ ಕಡಿತ ಘೋಷಿಸಿದೆ. ಸರ್ಕಾರಿ ತೈಲ ಕಂಪನಿಗಳು ಮಾತ್ರ ಹಳೆಯ ದರ ಮುಂದುವರಿಸಿವೆ
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೀಶೆಲ್ಸ್ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ 'Guardian of the Blue Horizon' ಪ್ರದಾನವಾಗಿದೆ. ಭಾರತವು ₹1,460 ಕೋಟಿ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದು, ಉಭಯ ರಾಷ್ಟ್ರಗಳ ಸಂಬಂಧ ಮತ್ತಷ್ಟು ಬಲಗೊಂಡಿದೆ.
"ಅಮ್ಮ ಮಲಗಿದ್ರೆ ಸಾಕು!" ಪ್ರಿಯಕರನ ಜೊತೆ ಮಾತಾಡಲು ಮಗಳ ಆಘಾತಕಾರಿ ಕೃತ್ಯ ಬಯಲು
ತನ್ನದೇ ನಾಗರಿಕರನ್ನು ಸ್ವೀಕರಿಸಲು ಹಿಂದೇಟು ಹಾಕಿದ ಬಾಂಗ್ಲಾದೇಶ? ಗಡಿಯಲ್ಲಿ ಸಿಲುಕಿದ 9 ಮಂದಿಯಿಂದ ಹೊಸ ವಿವಾದ
ಕೋಲ್ಕತ್ತಾದ ಸರ್ಕಾರಿ ಕಟ್ಟಡದಲ್ಲಿ ಬೆಂಕಿಯ ರೌದ್ರಾವತಾರ: 4 ಸಾವಿರ ಇವಿಎಂಗಳು ಭಸ್ಮ, ಅವಘಡದ ಹಿಂದೆ ಕಾಣದ ಕೈಗಳ ಶಂಕೆ!
ಜೈಲಿನಲ್ಲಿ ಪುಸ್ತಕಗಳ ಸಂಗಾತಿಯಾದ ದರ್ಶನ್; ಸಮಯ ಕಳೆಯಲು ಓದಿನ ಮೊರೆ
ಹೀಗಾಗಿ ಮೈಸೂರು ದಸರಾ ಸಂಭ್ರಮಕ್ಕೆ ಈ ಬಾರಿ ಕರಾವಳಿಯ ಸಾಂಪ್ರದಾಯಿಕ ಕಂಬಳದ ವೈಭವವೂ ಸೇರ್ಪಡೆಯಾಗುವ ನಿರೀಕ್ಷೆ ಮೂಡಿದೆ.
ಮತ್ತಿಗೋಡು ಮತ್ತು ದುಬಾರೆ ಶಿಬಿರಗಳಲ್ಲಿ ಆನೆಗಳ ಆರೋಗ್ಯ ತಪಾಸಣೆ, ಮೊದಲ ಬಾರಿಗೆ ಇಸಿಜಿ ಹಾಗೂ ಹೆಣ್ಣಾನೆಗಳಿಗೆ ಅಲ್ಟ್ರಾಸೌಂಡ್ ಪರೀಕ್ಷೆ ನಡೆಸಲಾಗಿದೆ.
ಸಾವಿರಾರು ವರ್ಷಗಳ ನಾಗರಿಕತೆಯ ಕುರುಹುಗಳು ಕಬ್ಬಿಣ ಯುಗದ ಅಪರೂಪದ ಡಾಲ್ಮೆನ್ಗಳು ಬೆಳಕಿಗೆ
16 ಸಾವಿರ ಕಲ್ಲು, 8 ವರ್ಷಗಳ ಪರಿಶ್ರಮ; ಮರುನಿರ್ಮಾಣಗೊಂಡ ಐತಿಹಾಸಿಕ ದೇವಾಲಯ
ಟ್ರಕ್ ಅಲ್ಲಿ ಸಿಲುಕಿದ ಬಳಿಕ ಭಾರೀ ಲೋಡ್ನ ಒತ್ತಡದಿಂದ ವಾಹನದ ಎಲ್ಲಾ ಟಯರ್ಗಳು ಬ್ಲಾಸ್ಟ್ ಆಗಿವೆ ಎನ್ನಲಾಗಿದೆ. ಘಟನೆ ಬಳಿಕ ಚಾಲಕ ಸ್ಥಳದಲ್ಲೇ ವಾಹನವನ್ನು ಬಿಟ್ಟು ತೆರಳಿದ್ದಾನೆ.
ಮಂಗಳೂರು ರೈಲು ಜಾಲವು ಪ್ರಯಾಣಿಕರ ಸಂಚಾರಕ್ಕೆ ಮಾತ್ರವಲ್ಲದೆ ಸರಕು ಸಾಗಣೆಯ ದೃಷ್ಟಿಯಿಂದಲೂ ಅತ್ಯಂತ ಪ್ರಮುಖವಾಗಿದೆ.
ರಾಬಿಯಾ ಪಾಷಾ ಅವರು ತಮ್ಮ ವಸತಿ ಸಮಸ್ಯೆ ಪರಿಹರಿಸುವಂತೆ ಹಲವು ಬಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನ ಸೆಳೆದಿದ್ದರು ಎನ್ನಲಾಗಿದೆ.
ಬೆಂಗಳೂರಿನ ನಗರ ಸಾರಿಗೆ ವ್ಯವಸ್ಥೆಯಲ್ಲಿ ಮೆಟ್ರೋ ಹೊಂದಿರುವ ಮಹತ್ವವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. 🚇📈
ಒಂದೇ ತಿಂಗಳಲ್ಲಿ ಎರಡನೇ ಬಾರಿ ದರ ಇಳಿಕೆ; ವಾಣಿಜ್ಯ LPG ಸಿಲಿಂಡರ್ ಈಗ ಎಷ್ಟು?
ಬಿಹಾರದ ಜಮುಯಿ ಜಿಲ್ಲೆಯಲ್ಲಿ ನಡೆದ ವಿಶಿಷ್ಟ ವಿವಾಹವೊಂದು ದೇಶಾದ್ಯಂತ ಗಮನ ಸೆಳೆದಿದೆ. ಬಾಲ್ಯದಿಂದಲೂ ಆತ್ಮೀಯ ಸ್ನೇಹಿತರಾಗಿದ್ದ ಇಬ್ಬರು
ಧಾರ್ಮಿಕ, ಸಾಂಸ್ಕೃತಿಕ, ಐತಿಹಾಸಿಕ ಹಾಗೂ ಪ್ರಕೃತಿ ಸೌಂದರ್ಯದ ತಾಣಗಳಿಗೆ ವಂದೇ ಭಾರತ್ ರೈಲುಗಳು ಸುಲಭ ಸಂಪರ್ಕ ಕಲ್ಪಿಸುತ್ತಿವೆ.
98% ರಕ್ಷಣಾ ಉತ್ಪನ್ನಗಳು ಭಾರತದಲ್ಲೇ! ₹1.10 ಲಕ್ಷ ಕೋಟಿ ಮೆಗಾ ಪ್ಲಾನ್ಗೆ ಒಪ್ಪಿಗೆ
ಭಾರತೀಯ ಸೇನೆ, ಜಮ್ಮು-ಕಾಶ್ಮೀರ ಪೊಲೀಸರು ಮತ್ತು ಸಿಆರ್ಪಿಎಫ್ ಪಡೆಗಳು ಬದ್ಗಾಮ್ನ ಅಶ್ದರ್ ಗಾಲಿ ಪ್ರದೇಶದಲ್ಲಿ ಜಂಟಿ ಶೋಧ ಕಾರ್ಯಾಚರಣೆ ಆರಂಭಿಸಿದ್ದವು.
ಊಹಾಪೋಹಗಳಿಗೆ ಹೆಚ್ಚು ಮಹತ್ವ ನೀಡಬೇಡಿ ಎಂದು ಮನವಿ!
ಕಿರಾನಾ ಹಿಲ್ಸ್ ದಾಳಿ ಉದ್ದೇಶಪೂರ್ವಕವಲ್ಲ: ಜನರಲ್ ಅನಿಲ್ ಚೌಹಾಣ್ ಸ್ಪಷ್ಟನೆ
ಜಮ್ಮು-ಕಾಶ್ಮೀರ ಮತ್ತು ಲಡಾಖ್ನ ಕೆಲವು ಭಾರತೀಯ ಪ್ರದೇಶಗಳ ಮೇಲೆ ಚೀನಾದ ಅಕ್ರಮ ನಿಯಂತ್ರಣ ಮುಂದುವರಿದಿದೆ ಎಂದು ಭಾರತ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಚೀನಾದ ಯೋಜನೆಗಳಿಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ಭದ್ರತಾ ಚೆಕ್ಪೋಸ್ಟ್ ಮೇಲೆ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 12 ಸೈನಿಕರು, ಇಬ್ಬರು ಪೊಲೀಸರು ಸೇರಿ 15 ಮಂದಿ ಮೃತಪಟ್ಟಿದ್ದಾರೆ. ಘಟನೆಯ ಕುರಿತು ಸಂಪೂರ್ಣ ಮಾಹಿತಿ.
ಶೋಪಿಯಾನ್ನಲ್ಲಿ ಹೈ ಅಲರ್ಟ್: ಉಗ್ರರ ವಿರುದ್ಧ ಭದ್ರತಾ ಪಡೆಗಳ ನಿರ್ಣಾಯಕ ಕಾರ್ಯಾಚರಣೆ
ಮಂಗಳೂರಿನ ರೈಲ್ವೆ ವ್ಯವಸ್ಥೆ ಕರ್ನಾಟಕದ ಆಡಳಿತಾತ್ಮಕ ವ್ಯಾಪ್ತಿಗೆ ಬರಬೇಕು ಎಂಬುದು ಕರಾವಳಿ ಭಾಗದ ರೈಲು ಬಳಕೆದಾರರ ಬಹುಕಾಲದ ಬೇಡಿಕೆ.
ಕೆ.ಆರ್.ನಗರದಲ್ಲಿ ಅಕ್ಕರೆಯ ‘ಅಕ್ಕ ಕೆಫೆ’: ಮಹಿಳೆಯರಿಗೆ ಉದ್ಯೋಗ, ಜನರಿಗೆ ಕೈಗೆಟಕುವ ದರದಲ್ಲಿ ರುಚಿಕರ ಊಟ
ಮ್ ಹೊಂದಿರುವುದು ದೃಢಪಟ್ಟಿದೆ. ಆದರೆ ಅಲ್ಟ್ರಾಸೌಂಡ್ ಮತ್ತು MRI ಸ್ಕ್ಯಾನ್ನಲ್ಲಿ ದೇಹದೊಳಗೆ ಸಂಪೂರ್ಣವಾಗಿ ಅಭಿವೃದ್ಧಿಯಾಗಿರುವ ಗರ್ಭಕೋಶ ಪತ್ತೆಯಾಗಿದೆ.
ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ರಾಜ್ಯದ 50 ತಾಲೂಕು ಆಸ್ಪತ್ರೆಗಳಲ್ಲಿ ಶ್ರವಣ ಮತ್ತು ಮಾತಿನ ಚಿಕಿತ್ಸಾ ಸೇವೆ (Speech and Hearing Therapy) ಆರಂಭಿಸಲು ಸರ್ಕಾರ ಆದೇಶ ಹೊರಡಿಸಿದೆ.
ಸರ್ಕಾರಿ ಆಸ್ಪತ್ರೆಗಳ ಟ್ರಾಮಾ ಕೇರ್ಗೆ ಭರ್ಜರಿ ಬಲ!
ಕೃತಕ ಬಣ್ಣ, ಹಳಸಿದ ಮಾಂಸ...! ಎರಡು ಹೊಟೇಲ್ಗಳಿಗೆ ಬೀಗ
ಪಿಜಿಗಳ ಬಳಿಕ ಸರ್ಕಾರಿ ಹಾಸ್ಟೆಲ್ಗಳಲ್ಲೂ ಆಹಾರ ಸುರಕ್ಷತೆ ಹಾಗೂ ಸ್ವಚ್ಛತಾ ಮಾನದಂಡಗಳ ಪಾಲನೆ ಕುರಿತು ಪರಿಶೀಲನೆ ನಡೆಸಲು ಸೂಚನೆ ನೀಡಲಾಗಿದೆ.
ದಾಳಿಯ ವೇಳೆ ಮನೆಯಲ್ಲಿ ಡಾಲ್ಡಾ ಹಾಗೂ ಇತರೆ ಪದಾರ್ಥಗಳನ್ನು ಬಳಸಿಕೊಂಡು ತುಪ್ಪದಂತಿರುವ ಉತ್ಪನ್ನವನ್ನು ತಯಾರಿಸಲಾಗುತ್ತಿತ್ತು ಎಂಬ ಶಂಕೆ ವ್ಯಕ್ತವಾಗಿದೆ. ಬಳಿಕ ಅದನ್ನು ‘ನಾಟಿ
ಕರ್ನಾಟಕದಲ್ಲಿ H1N1 ಕಣ್ಗಾವಲು ಬಿಗಿ; 8 ತಿಂಗಳಲ್ಲಿ 4,212 ಪ್ರಕರಣ, ಆಸ್ಪತ್ರೆಗಳು ಅಲರ್ಟ್!
AI ಮತ್ತು ಟಿಕ್ಟಾಕ್ ಯಶಸ್ಸಿನ ಬಲ; ಸಂಪತ್ತಿನಲ್ಲಿ ಅಂಬಾನಿಗೆ ಮೀರಿದ ಚೀನಾದ ಜಾಂಗ್ ಯಿಮಿಂಗ್
ರಾಜ್ಯದ ಲಕ್ಷಾಂತರ ಕುಟುಂಬಗಳಿಗೆ ಗುಡ್ನ್ಯೂಸ್: ರದ್ದಾದ BPL ಕಾರ್ಡ್ ಮತ್ತೆ ಚಾಲ್ತಿಗೆ!
ಅರ್ಜಿ ಪರಿಶೀಲನೆ ಪೂರ್ಣಗೊಂಡ ಬಳಿಕ, NEFT ಅಥವಾ RTGS ಮೂಲಕ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.
ರಾಜ್ಯದ ಎಲ್ಲ ಶಾಲೆಗಳಿಗೆ ಒಂದೇ ವೇಳಾಪಟ್ಟಿ ಜಾರಿ
19 ಸಾವಿರ ಫಲಾನುಭವಿಗಳಿಗೆ ಒಂದೇ ಖಾತೆ? ಗೃಹಲಕ್ಷ್ಮಿ ಯೋಜನೆ ವಿರುದ್ಧ ಗಂಭೀರ ಆರೋಪ
4 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರ ದಾಖಲೆ ಪರಿಶೀಲನೆ!
"ಶಕ್ತಿ ಯೋಜನೆಗೆ ಹೊಸ ರೂಪ: 2 ಕೋಟಿ ಮಹಿಳೆಯರ ಕೈ ಸೇರಲಿದೆ ಉಚಿತ ಸ್ಮಾರ್ಟ್ ಕಾರ್ಡ್"
ಗೃಹಲಕ್ಷ್ಮಿ, ಗೃಹಜ್ಯೋತಿ ಮುಂದುವರಿಯಲಿವೆ ಎಂದ ಡಿಕೆ ಶಿವಕುಮಾರ್
ಸೆಪ್ಟೆಂಬರ್ 5ರಂದು 16 ಬೋಗಿಗಳ ವಂದೇ ಭಾರತ್ ರೇಕ್ನ ಪ್ರಾಯೋಗಿಕ ಸಂಚಾರ ನಡೆಯಲಿದೆ. 🚆✨ ಈ ಪರೀಕ್ಷಾ ಸಂಚಾರದ ವೇಳೆ ವಿಶೇಷವಾಗಿ ಸಕಲೇಶಪುರ–ಸುಬ್ರಹ್ಮಣ್ಯ ರೋಡ್ ನಡುವಿನ ಪಶ್ಚಿಮ ಘಟ್ಟದ ಕಠಿಣ ಘಾಟ್ ವಿಭಾಗದ ಕಾರ್ಯಾಚರಣೆಯ ಮೇಲೂ ಗಮನಹರಿಸಲಾಗುತ್ತದೆ.
ಪೀಕ್ ಅವರ್ನಲ್ಲಿ ಕಾಯುವಿಕೆ ಸಮಯ ಕಡಿತ ಯೆಲ್ಲೋ ಲೈನ್ನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಇನ್ನು ಮುಂದೆ ರೈಲುಗಾಗಿ ಹೆಚ್ಚು ಸಮಯ ಕಾಯಬೇಕಾಗಿಲ್ಲ.
ಸಾಯಿ ಸುರಭಿ ಸಾವಿನ ಪ್ರಕರಣಕ್ಕೆ ಹೊಸ ಟ್ವಿಸ್ಟ್ – ಹೋಂಸ್ಟೇನಲ್ಲಿ ಸಿಕ್ಕ ಡೆತ್ನೋಟ್ನಲ್ಲಿ ಪ್ರೀತಿಯ ನೋವು
ಕೆಂಪೇಗೌಡ ಜಯಂತಿ ಗಲಾಟೆ ಬಳಿಕ ಬೆಳವಣಿಗೆ – ಗೃಹ ಸಚಿವರಿಗೆ ಕರೆ ಮಾಡಿ ತನಿಖೆಗೆ ಸೂಚಿಸಿದ ಸಿದ್ದರಾಮಯ್ಯ
ಕರ್ನಾಟಕದಲ್ಲಿ ಬೆಂಗಳೂರಿನ ಚಾಮರಾಜಪೇಟೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಇದರ ಜೊತೆಗೆ ಹರಿಯಾಣ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ, ತೆಲಂಗಾಣ ಹಾಗೂ ತಮಿಳುನಾಡಿನ ಚೆನ್ನೈ ಸೇರಿದಂತೆ ವಿವಿಧ ಸ್ಥಳಗಳಲ್ಲೂ ಕಾರ್ಯಾಚರಣೆ ನಡೆದಿದೆ.
ಬಂಧಿತರನ್ನು ಬಂಟ್ವಾಳದ ಉಮರ್ ಫಾರೂಕ್ (32) ಹಾಗೂ ಮಂಗಳೂರಿನ ನಿಶಾಂತ್ ಕುಮಾರ್ (24) ಎಂದು ಗುರುತಿಸಲಾಗಿದೆ.
ನಿಂತಿದ್ದ ಬೋಗಿಗೆ ಬೆಂಕಿ ತಗುಲಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವ ವ್ಯಕ್ತಿಯನ್ನ ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಗಾಂಜಾ ನಶೆಯಲ್ಲಿ ಆಸಾಮಿ ಈ ಕೃತ್ಯ ಎಸಗಿದ್ದಾನೆ.
ಹುಲಸುಗುಡ್ಡೆ ಬಳಿ ಬೈಕ್ಗೆ ಅಪರಿಚಿತ ವಾಹನ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮತ್ತೊಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೂಡ ಮೃತಪಟ್ಟಿದ್ದಾರೆ.
ಸಾರ್ವಜನಿಕ ಆರೋಗ್ಯಕ್ಕಾಗಿ ಪ್ರತಿದಿನ ಮುಂಜಾನೆಯಿಂದಲೇ ಕರ್ತವ್ಯ ನಿರ್ವಹಿಸುತ್ತಾರೆ. ಕರ್ತವ್ಯದಲ್ಲಿರುವ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸುವುದು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ.
ಮೃತರನ್ನು ಆಂಧ್ರಪ್ರದೇಶದ ಹಿಂದೂಪುರ ಮೂಲದ 21 ವರ್ಷದ ಸಾಯಿ ತರುಣ್ ರೆಡ್ಡಿ ಎಂದು ಗುರುತಿಸಲಾಗಿದೆ. ನಗರದ ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಸಾಯಿ ತರುಣ್, ಗಂಗಮ್ಮಗುಡಿ ರಸ್ತೆಯಲ್ಲಿರುವ ಬಾಡಿಗೆ ಕೊಠಡಿಯಲ್ಲಿ ವಾಸವಾಗಿದ್ದರು.
ಮಾಹಿತಿ ತಿಳಿಯುತ್ತಿದ್ದಂತೆ ನಂದಿಗಿರಿಧಾಮ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಭಾರತದ ಆರ್ಥಿಕತೆ ಏಪ್ರಿಲ್–ಜೂನ್ ತ್ರೈಮಾಸಿಕದಲ್ಲಿ ಶೇ.7.8ರಷ್ಟು ಬೆಳವಣಿಗೆ ದಾಖಲಿಸಿರುವುದು ದೇಶದ ಆರ್ಥಿಕ ಸ್ಥಿತಿಸ್ಥಾಪಕತೆಗೆ ಸಾಕ್ಷಿಯಾಗಿದೆ.
ಸಕ್ಕರೆ ₹75… ಈರುಳ್ಳಿ ₹65… ಈಗ ಅಡುಗೆ ಮನೆಯ ಬಜೆಟ್ ಹೇಗೆ ನಿಭಾಯಿಸುವುದು? ಎಂಬ ಪ್ರಶ್ನೆ ಗ್ರಾಹಕರನ್ನು ಕಾಡುತ್ತಿದೆ.
2026–27ನೇ ಸಾಲಿನ ಬೆಲೆ ಸ್ಥಿರೀಕರಣ ನಿಧಿ (PSF) ಬಫರ್ಗಾಗಿ 2.00 ಲಕ್ಷ ಮೆಟ್ರಿಕ್ ಟನ್ ರಬಿ ಈರುಳ್ಳಿ ಖರೀದಿಸುವ ಗುರಿಯನ್ನು ನಿಗದಿಪಡಿಸಲಾಗಿದೆ.
ಪ್ರಸ್ತುತ ಋತುವಿನಲ್ಲಿ ದೇಶೀಯ ಸಕ್ಕರೆ ಉತ್ಪಾದನೆ ಸುಮಾರು 34.3 ದಶಲಕ್ಷ ಟನ್ ಇರಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಉತ್ಪಾದನೆ ಸುಮಾರು 30.6 ದಶಲಕ್ಷ ಟನ್ಗೆ ಸೀಮಿತವಾಗಿದೆ.
₹10, ₹20, ₹50 ನೋಟು ಕೈಗೆ ಬಂದರೆ ಒಮ್ಮೆ ಗಮನಿಸಿ! ನಕಲಿ ನೋಟುಗಳ ಬಗ್ಗೆ ಎಚ್ಚರಿಕೆ ಅಗತ್ಯ
ತೈಲ ಮಾರುಕಟ್ಟೆ ಕಂಪನಿಗಳು LPG ಮಾರಾಟದಲ್ಲಿ ಭಾರೀ ನಷ್ಟ ಅನುಭವಿಸುತ್ತಿದ್ದು, ದರ ಪರಿಷ್ಕರಣೆ ಅನಿವಾರ್ಯ
ವೈರಲ್ ರೀಲ್ಸ್ಗಾಗಿ ಅಪಾಯಕಾರಿ ಸಾಹಸಕ್ಕೆ ಕೈಹಾಕಿದ 38 ವರ್ಷದ ವ್ಯಕ್ತಿ; ಬಂಡೆಗಳ ಮೇಲೆ ಬಿದ್ದು ಗಂಭೀರ ಗಾಯ
ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಿಳಚೋಡು ಗ್ರಾಮ ಪಂಚಾಯತಿಯಲ್ಲಿ ಬಿಲ್ ಕಲೆಕ್ಟರ್ ಶಿವಪ್ಪ ಆತ್ಮಹತ್ಯೆ. ಡೆತ್ ನೋಟ್ನಲ್ಲಿ ಪಿಡಿಒ ವಿರುದ್ಧ ಕಿರುಕುಳ, ಮಾನಸಿಕ ಹಿಂಸೆ ಹಾಗೂ ಜಾತಿ ನಿಂದನೆ ಆರೋಪ. ಪ್ರಕರಣದ ತನಿಖೆ ಆರಂಭ
ಚಿಗಟೇರಿ ಜಿಲ್ಲಾಸ್ಪತ್ರೆಯ ಆಪರೇಷನ್ ಥಿಯೇಟರ್ ಹೊತ್ತಿ ಉರಿತು – ಸಿಬ್ಬಂದಿಯ ಸಮಯಪ್ರಜ್ಞೆಯಿಂದ ತಪ್ಪಿದ ದುರಂತ
ಶಿಕ್ಷಣ ಸುಧಾರಣೆಗೂ ಒತ್ತಾಯಿಸಿದ ಅವರು, ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸದಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಅಯೋಧ್ಯೆ ರಾಮಮಂದಿರ ದೇಣಿಗೆ ಚಿನ್ನ ಕಳ್ಳತನ ಪ್ರಕರಣದಲ್ಲಿ ಹೊಸ ಅನುಮಾನ ವ್ಯಕ್ತವಾಗಿದೆ. ಕಳುವಾದ ಚಿನ್ನವನ್ನು ಕರ್ನಾಟಕಕ್ಕೆ ಸಾಗಿಸಿ ಕರಗಿಸಿ ಬಂಗಾರದ ಬಿಸ್ಕೆಟ್ಗಳನ್ನಾಗಿ ಪರಿವರ್ತಿಸಿರಬಹುದೆಂಬ ಶಂಕೆಯ ಕುರಿತು ಎಸ್ಐಟಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ.
ದ್ವೇಷದ ಗೋಡೆ ಕುಸಿಯಲು ಸಾಕಾಯಿತು ಒಂದು ಒಳ್ಳೆಯ ಕೆಲಸ; ವಿಚ್ಛೇದನ ಅರ್ಜಿ ಹರಿದು ಹಾಕಿದ ಪತ್ನಿ!
ಹೂಡಿಕೆದಾರರ ಹಣ ಸಿನಿಮಾ ತಾರೆಯರ ಖಾತೆಗೆ? ಸಿಐಡಿ ತನಿಖೆಯಲ್ಲಿ ಹೊಸ ಸ್ಫೋಟ!
ಆಹಾರ ಮಾರಾಟಗಾರರು ಮತ್ತು ಹೋಟೆಲ್ಗಳು ಆಹಾರ-ದರ್ಜೆಯ (Food Grade) ಪ್ಯಾಕೇಜಿಂಗ್ ವಸ್ತುಗಳನ್ನು ಮಾತ್ರ ಬಳಸಬೇಕು ಎಂದು FSSAI ಸೂಚಿಸಿದೆ.
ಸರಣಿ ಭೂಕಂಪಗಳಿಂದ ತತ್ತರಿಸಿದ ಫಿಲಿಪೈನ್ಸ್; ಕರಾವಳಿ ರಾಷ್ಟ್ರಗಳಲ್ಲಿ ಹೈ ಅಲರ್ಟ್
ಪ್ರಾಣ ಉಳಿಸಿಕೊಳ್ಳಲು ಕೆಲವರು ಹೋಟೆಲ್ನ ಕಿಟಕಿಗಳಿಂದ ಕೆಳಗೆ ಜಿಗಿಯುವ ದುಸ್ಥಿತಿಗೆ ತಲುಪಿದರು.
ಬರಪೀಡಿತ ತಾಲ್ಲೂಕುಗಳಲ್ಲಿ ಕೆರೆ ತುಂಬಿಸುವಿಕೆಗೆ ಆದ್ಯತೆ: ಅಜಯ್ ಸಿಂಗ್
ರಾಹುಲ್ ಗಾಂಧಿ ಅವರ ಸಲಹೆಗೆ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ತಮ್ಮ ಹೇಳಿಕೆಯ ಉದ್ದೇಶವನ್ನು ವಿವರಿಸಿದ್ದಾರೆ ಎನ್ನಲಾಗಿದೆ.
ಮುಕ್ತ ವ್ಯಾಪಾರ ಮತ್ತು ಆರ್ಥಿಕ ಸಹಕಾರ ವಿಸ್ತರಣೆಗೆ ಒತ್ತು 🚀 ಬ್ರಿಕ್ಸ್ ರಾಷ್ಟ್ರಗಳಲ್ಲಿ ಸ್ಟಾರ್ಟ್ಅಪ್ಗಳಿಗೆ ಉತ್ತೇಜನ ನೀಡುವ ಪ್ರಸ್ತಾಪ
💰 ‘2 ಕೋಟಿ ರೂ. ನಮಗೆ ದೊಡ್ಡ ಮೊತ್ತವಲ್ಲ’ – ED ದಾಳಿ ಬಳಿಕ ಸತೀಶ್ ಜಾರಕಿಹೊಳಿ ಸ್ಫೋಟಕ ಸ್ಪಷ್ಟನೆ!
ಬೆಳಗ್ಗೆ ಸುಮಾರು 3 ಸಾವಿರ ಕ್ಯೂಸೆಕ್ ಇದ್ದ ನೀರಿನ ಹರಿವು, ಸಂಜೆ ವೇಳೆಗೆ 8 ಸಾವಿರ ಕ್ಯೂಸೆಕ್ಗೂ ಅಧಿಕ ಪ್ರಮಾಣಕ್ಕೆ ಏರಿಕೆಯಾದ ಹಿನ್ನೆಲೆಯಲ್ಲಿ ನಡುಗಡ್ಡೆಯಲ್ಲಿದ್ದ ರಾಸುಗಳು ದಡಕ್ಕೆ ಮರಳಲು ಸಾಧ್ಯವಾಗದೆ ನೀರಿನ ನಡುವೆ ಸಿಲುಕಿಕೊಂಡವು ಎನ್ನಲಾಗಿದೆ.
ಬೆಂಗಳೂರಿನ ವಿವಿಧ ಪ್ರಮುಖ ರಸ್ತೆಗಳಲ್ಲಿ ಒಟ್ಟು **₹1,700 ಕೋಟಿ ವೆಚ್ಚದಲ್ಲಿ 121 ಕಿಲೋಮೀಟರ್ ಉದ್ದದ ರಸ್ತೆಗಳಿಗೆ ವೈಟ್ ಟ್ಯಾಪಿಂಗ್** ಕೈಗೊಳ್ಳುವ ಯೋಜನೆ ರೂಪಿಸಲಾಗಿದೆ.
ಬಳ್ಳಾರಿಯ ಮುನ್ಸಿಪಲ್ ಮೈದಾನದಲ್ಲಿ ನಡೆದ ‘ಬಳ್ಳಾರಿ ಚಲೋ’ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ವಾಗ್ದಾಳಿ ನಡೆಸಿದರು.
ಕಳೆದ ಬಾರಿ ಕೆಲವು ಮಾರ್ಗಗಳಲ್ಲಿ ಸುಮಾರು ₹500ರಿಂದ ₹700ರಷ್ಟಿದ್ದ ಟಿಕೆಟ್ ದರ, ಈ ಬಾರಿ ಹಬ್ಬದ ಅವಧಿಯಲ್ಲಿ ₹3,500ರಿಂದ ₹4,000ರವರೆಗೆ ಏರಿಕೆಯಾಗಿದೆ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು–ಚೆನ್ನೈ ರೈಲು ಸಂಪರ್ಕಕ್ಕೆ ಮತ್ತಷ್ಟು ವೇಗ; ವೈಟ್ಫೀಲ್ಡ್–ಬಂಗಾರಪೇಟೆ ಮತ್ತು ಹೊಸೂರು–ಒಮಲೂರು ಮಾರ್ಗಗಳಿಗೆ ಒತ್ತು
ರಾಜ್ಯದಲ್ಲಿ ಸರ್ಕಾರಿ ಸಾರಿಗೆ ಬಸ್ಗಳ ಟಿಕೆಟ್ ದರವನ್ನು ಶೀಘ್ರದಲ್ಲೇ ಪರಿಷ್ಕರಿಸುವ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ಸುಳಿವು ನೀಡಿದ್ದಾರೆ.
ಮೈಸೂರು ದಸರೆಗೆ ದುಬಾರೆಯ 5 ಗಜರಾಜರ ಗಜಪಯಣ ಶುರು..! 💐 ಗಣಪತಿ ಪೂಜೆ ಬಳಿಕ ಮೈಸೂರಿನತ್ತ ಪ್ರಯಾಣ
ರಷ್ಯಾದಿಂದ ಕಚ್ಚಾ ತೈಲ, ಮತ್ತೆ ರಷ್ಯಾಕ್ಕೆ ಪೆಟ್ರೋಲ್? ಕೇಂದ್ರ ಸರ್ಕಾರದ ಸ್ಪಷ್ಟನೆ ಏನು?
ನಿಸರ್ಗದ ಕೋಪಕ್ಕೆ ಗಡಿಗಳಿಲ್ಲ: ಚೀನಾದ ಹೈಕ್ಸಿಯಲ್ಲಿ ಭಾರಿ ಭೂಕಂಪ, ಅಧಿಕಾರಿಗಳು ಹೈ ಅಲರ್ಟ್!
ಸಾಹಸದ ಕನಸಿನೊಂದಿಗೆ ಆಕಾಶಕ್ಕೇರಿದ 12 ಜೀವಗಳು ಕೆಲವೇ ಕ್ಷಣಗಳಲ್ಲಿ ಶಾಶ್ವತವಾಗಿ ಮರೆಯಾಗಿವೆ.
ಅಮೆರಿಕದ ಧೋರಣೆ ವಿರುದ್ಧ ಕಾಂಗ್ರೆಸ್ ಆಕ್ರೋಶ; ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ಕಿಡಿ!
ಹೋರ್ಮುಜ್ ಜಲಸಂಧಿ ಒಪ್ಪಂದದ ಹಿಂದಿನ ಸತ್ಯ ಬಹಿರಂಗ! ಅಮೆರಿಕ ಉಪಾಧ್ಯಕ್ಷರ ಹೇಳಿಕೆ ವೈರಲ್
ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನತೆ: ಹಾರ್ಮುಜ್ ಜಲಸಂಧಿ ಮುಚ್ಚಿದ ಇರಾನ್, ಜಾಗತಿಕ ತೈಲ ಮಾರುಕಟ್ಟೆಗೆ ಆತಂಕ
ತುಂಬು ಗರ್ಭಾವಸ್ಥೆಯಲ್ಲೂ ಕಠಿಣ ಯೋಗಾಸನ; ಶಶಿಪ್ರಭಾ ಸಾಧನೆಗೆ ನೆಟ್ಟಿಗರ ಬೆರಗು
ಇಂದು ನಿಮ್ಮ ಅದೃಷ್ಟ ಹೇಗಿದೆ? ರಾಶಿ ಪ್ರಕಾರ ತಿಳಿಯಿರಿ
ವೈದ್ಯಕೀಯದಲ್ಲಿ 384 ಸೀಟು ಬಾಕಿ; ದಂತ ವೈದ್ಯಕೀಯದ ಎಲ್ಲ ಸೀಟು ಹಂಚಿಕೆ
ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ 7.5% ವಿಶೇಷ ಮೀಸಲಾತಿ; ರಾಜ್ಯ ಸರ್ಕಾರದಿಂದ ಕರಡು ನಿಯಮ ಪ್ರಕಟ!
ಶಿಕ್ಷಣದ ಮೂಲಕ ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕ ವೃತ್ತಿಗೆ ರಾಷ್ಟ್ರಮಟ್ಟದಲ್ಲಿ ಸಿಗುವ ಈ ಗೌರವ, ಸಮಟಗಾರು ಸೇರಿದಂತೆ ಹೊಸನಗರ ತಾಲೂಕಿನ ಜನರಲ್ಲಿ ಸಂತಸ ಮೂಡಿಸಿದೆ.
ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕಲು ಪ್ರಶ್ನೆಪತ್ರಿಕೆಗಳ ಪರಿಶೀಲನಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವಂತೆ ಸೂಚಿಸಲಾಗಿದೆ.
KPSC ನೇಮಕಾತಿ ಅಕ್ರಮ ಆರೋಪ: CBI ತನಿಖೆಗೆ ಆಗ್ರಹಿಸಿ ಆ.5ರಿಂದ ABVP ಅನಿರ್ದಿಷ್ಟಾವಧಿ ಧರಣಿ
ಸಂಸತ್ತಿನ ಎರಡೂ ಸದನಗಳಲ್ಲಿ Anti Paper Leak Bill ಅಂಗೀಕಾರವಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆ ಮಾಡುವವರಿಗೆ 10 ವರ್ಷ ಜೈಲು ಮತ್ತು ₹10 ಕೋಟಿ ದಂಡ ವಿಧಿಸುವ ಅವಕಾಶ. ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ಭರವಸೆ.
ಹೊಸ ಕಾನೂನು ಜಾರಿಯಾದರೆ ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮ ಹಾಗೂ ಸಂಘಟಿತ ವಂಚನೆಗಳಲ್ಲಿ ಭಾಗಿಯಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅವಕಾಶ ಸಿಗಲಿದೆ.
ಯುವ ಪ್ರತಿಭಟನಾಕಾರರ ವಿರುದ್ಧ ದಾಖಲಾಗಿದ್ದ ಹಲವು ಎಫ್ಐಆರ್ಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ ರದ್ದುಗೊಳಿಸಿ ಮಹತ್ವದ ಆದೇಶ ಹೊರಡಿಸಿದೆ. ⚖️
ರೈತರ ಭೂಸ್ವಾಧೀನ ಅರ್ಜಿ ವಿಚಾರಣೆ; ಪರಿಹಾರ ನಿಗದಿಯಾದರೂ ನ್ಯಾಯಾಲಯದ ಅನುಮತಿ ಇಲ್ಲದೆ ಬಲವಂತದ ಕ್ರಮ ಕೈಗೊಳ್ಳದಂತೆ ಸೂಚನೆ
ದೂರಿನ ಆಧಾರದ ಮೇಲೆ ಪೊಲೀಸರು ದೇಶವಿರೋಧಿ ಚಟುವಟಿಕೆ ಆರೋಪದಡಿ ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 299, 196 ಮತ್ತು 197ರ ಅಡಿ ಸುಮೋಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
12 ಸಾವಿರ ಕ್ಯೂಸೆಕ್ ನೀರು ಹರಿಸುವ ಬದಲು 6 ಸಾವಿರ ಕ್ಯೂಸೆಕ್ಗೆ ಮಿತಿಗೊಳಿಸಲು ಕರ್ನಾಟಕವು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಮುಂದೆ ಮನವಿ ಮಾಡಿದೆ.
ರಾಕಿಂಗ್ ಸ್ಟಾರ್ ಯಶ್ ಅವರ ಹಳೆಯ ಅಭಿಮಾನಿಯೊಬ್ಬರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ನೀಡಿರುವ ಸ್ಪಷ್ಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ವಿಚಾರಣಾ ಸಮಿತಿಯ ವರದಿ ಲೋಕಸಭೆಯಲ್ಲಿ ಮಂಡನೆ; ನಗದು ಪತ್ತೆ ಬಗ್ಗೆ ಸಮರ್ಪಕ ವಿವರಣೆ ನೀಡಿಲ್ಲ ಎಂದು ಉಲ್ಲೇಖ
‘ಜೀನ್ಸ್ ಧರಿಸಿದರೆ ಹುಡುಗರ ಮನಸ್ಸು ಕೆಡಬಹುದು’ ಎನ್ನುವುದು ಆತಂಕಕಾರಿ ಮನಸ್ಥಿತಿ: ದೆಹಲಿ ಹೈಕೋರ್ಟ್
ಮಾನಹಾನಿ ಪ್ರಕರಣ ಹಾಗೂ ತಡೆಯಾಜ್ಞೆಗಾಗಿ ಕಾನೂನು ಕ್ರಮ ಕೈಗೊಂಡಿರುವುದಾಗಿ ಅಶ್ವಿನಿ ಗೌಡ ತಿಳಿಸಿದ್ದಾರೆ
2024ರ ಸೆಪ್ಟೆಂಬರ್ನಲ್ಲಿ ಬೆಳಗಾವಿಯಲ್ಲಿ ನಡೆದ ಬೆಳಗಾವಿ–ರುವಾಂಡಾ ಬಿಸಿನೆಸ್ ಮೀಟ್ ಸಂದರ್ಭದಲ್ಲಿ ಸತೀಶ್ ಜಾರಕಿಹೊಳಿ ನೀಡಿದ್ದ ಹೇಳಿಕೆಗಳು ಗಮನ ಸೆಳೆಯುತ್ತಿವೆ.
ಸಂಪಿಗೆಕಟ್ಟೆ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಅಕ್ಕಿ ಸಾಗಿಸುತ್ತಿದ್ದ ವಾಹನವನ್ನು ಸ್ಥಳೀಯರು ತಡೆದು ಪರಿಶೀಲನೆ ನಡೆಸಿದ ವೇಳೆ 60ಕ್ಕೂ ಅಧಿಕ ಅಕ್ಕಿ ಮೂಟೆಗಳು ಪತ್ತೆಯಾಗಿವೆ.
ಈ ಹಿಂದೆ ಬೇರೆ ಸಂಸ್ಥೆಗೆ ಹಂಚಿಕೆ ಮಾಡಿ ನಂತರ ವಾಪಸ್ ಪಡೆದಿದ್ದ ಸುಮಾರು ಐದು ಎಕರೆ ಜಮೀನಿನಲ್ಲಿಯೂ ಮಂಜುನಾಥ್ ಅವರಿಗೆ ಭೂಮಿ ಹಂಚಿಕೆ ಮಾಡಲಾಗಿದೆ.
ಧನಲಕ್ಷ್ಮಿ ಗೋಲ್ಡ್ ಕಂಪನಿಯ ಮಾಲೀಕ ಯೋಗೇಶ್ ವಿರುದ್ಧ ನೂರಕ್ಕೂ ಹೆಚ್ಚು ಗ್ರಾಹಕರು ಚಿನ್ನವನ್ನು ಅಡವಿಟ್ಟುಕೊಂಡು ವಂಚಿಸಿರುವ ಆರೋಪ ಮಾಡಿದ್ದು, ಪ್ರಕರಣ ನಗರದಲ್ಲಿ ಚರ್ಚೆಗೆ ಕಾರಣವಾಗಿದೆ
ಬೀದರ್ ಜಿಲ್ಲೆಯ ಚಿಟ್ಟಗುಪ್ಪ ತಾಲೂಕಿನ ಮನ್ನಾಏಖೇಳಿ ಗ್ರಾಮದಲ್ಲಿರುವ ಪವನ್ ರೆಡ್ಡಿ ಮನೆಗೆ ಕಲಬುರಗಿ ವಿಭಾಗದ ಸಿಐಡಿ ಅಧಿಕಾರಿಗಳ ತಂಡ ಭೇಟಿ ನೀಡಿ ತಪಾಸಣೆ ನಡೆಸಿದೆ ಎಂದು ತಿಳಿದುಬಂದಿದೆ.
ಚಿನ್ನದ ಆಸೆ ತೋರಿಸಿ ಮಾಸಿಕ ಕಂತು ಸಂಗ್ರಹ; ಅಂಗಡಿ ಬಂದ್ ಮಾಡಿ ಮಾಲೀಕ ನಾಪತ್ತೆ!
ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಶುಕ್ರವಾರ ಶ್ರೀಕೃಷ್ಣ ರಥೋತ್ಸವ ಅತ್ಯಂತ ಸಂಭ್ರಮ ಹಾಗೂ ಭಕ್ತಿಭಾವದಿಂದ ನೆರವೇರಿತು.
ಪ್ರತಿವರ್ಷ ಈ ವೇದಿಕೆಯಲ್ಲಿ ಚಿತ್ರರಂಗದ ಗಣ್ಯರು, ಖ್ಯಾತ ಗಾಯಕರು, ಸಂಗೀತ ಕಲಾವಿದರು ಹಾಗೂ ವಿವಿಧ ಕಲಾತಂಡಗಳು ಭಾಗವಹಿಸಿ ಯುವಜನರಿಗೆ ಮನರಂಜನೆಯ ರಸದೌತಣ ನೀಡುತ್ತಾರೆ
ಭಗವಾನ್ ಶ್ರೀಕೃಷ್ಣನ ಜನ್ಮೋತ್ಸವದ ಅಂಗವಾಗಿ ಭಕ್ತರು ಮುಂಜಾನೆಯಿಂದಲೇ ವಿವಿಧ ದೇವಾಲಯಗಳಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ
ಜನ್ಮಾಷ್ಟಮಿ ಅಂಗವಾಗಿ ರಾತ್ರಿ 12:12ಕ್ಕೆ ಶ್ರೀಕೃಷ್ಣನಿಗೆ ಅರ್ಘ್ಯ ಪ್ರದಾನ ನಡೆಯಲಿದೆ. ಈ ಪವಿತ್ರ ಕ್ಷಣಕ್ಕೆ ಸಾಕ್ಷಿಯಾಗಲು ಭಕ್ತರು ಉಡುಪಿಯತ್ತ ಆಗಮಿಸುವ ನಿರೀಕ್ಷೆಯಿದ್ದು, ಭಕ್ತರ ಸ್ವಾಗತಕ್ಕಾಗಿ ನಗರವೂ ಹಬ್ಬದ ವಾತಾವರಣಕ್ಕೆ ಸಿಂಗಾರಗೊಳ್ಳುತ್ತಿದೆ.
ಮಂತ್ರಾಲಯದಲ್ಲಿ ರಾಯರ 355ನೇ ಆರಾಧನಾ ಮಹೋತ್ಸವಕ್ಕೆ ಅದ್ಧೂರಿ ತೆರೆ
ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವದ ಅಂಗವಾಗಿ ಉತ್ತರಾರಾಧನೆಯ ದಿನದಂದು ಮಹಾರಥೋತ್ಸವ ಅತ್ಯಂತ ವೈಭವದಿಂದ ನೆರವೇರಿತು.
ಡಾ. ಯತೀಂದ್ರ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಸರಾ ಗಜಪಡೆಗೆ ವಿಶೇಷ ಪೂಜೆ ಸಲ್ಲಿಸಿ, ಫಲತಾಂಬೂಲ ನೀಡುವ ಮೂಲಕ ಗಜಪಯಣಕ್ಕೆ ಚಾಲನೆ ನೀಡಲಾಯಿತು.
ಪ್ರತಿ ವ್ಯಕ್ತಿಗೆ ₹25,000 ಮಿತಿಯವರೆಗೆ ಭಾರತೀಯ ಕರೆನ್ಸಿ ಹೊಂದಲು ನೇಪಾಳ ಅನುಮತಿ; ಸುಮಾರು ದಶಕದ ಬಳಿಕ ನಿಯಮದಲ್ಲಿ ಮಹತ್ವದ ಬದಲಾವಣೆ
ಫಿಫಾ ವಿಶ್ವಕಪ್ 2026 ಫೈನಲ್ನಲ್ಲಿ ಸ್ಪೇನ್ ಗೆಲುವಿನ ಮೇಲೆ ಭಾರೀ ಮೊತ್ತದ ಬೆಟ್ಟಿಂಗ್ ಮಾಡಿದ್ದ ಮಿಯಾ ಖಲೀಫಾಗೆ ಸುಮಾರು ₹15.92 ಕೋಟಿ ವಾಪಸಿಯಾಗಿದೆ. ಈ ಗೆಲುವಿನ ಬಳಿಕ ತೆರಿಗೆ ಪಾವತಿ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಜೋರಾಗಿದೆ. ಸಂಪೂರ್ಣ ಸುದ್ದಿಗೆ Karunaadu Times ಭೇಟಿ ನೀಡಿ.
ಸೌದಿ ಅರೇಬಿಯಾ 26 ವರ್ಷಗಳಲ್ಲೇ ಅತಿದೊಡ್ಡ ಪ್ರಮಾಣದಲ್ಲಿ ಕಚ್ಚಾ ತೈಲದ ಬೆಲೆ ಕಡಿತಗೊಳಿಸಿದೆ. ಇದರ ಪರಿಣಾಮ ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಯುತ್ತದೆಯೇ? ಸಂಪೂರ್ಣ ಮಾಹಿತಿ ಇಲ್ಲಿ.
ಇಂಡೋನೇಷ್ಯಾದಲ್ಲಿ ಟಿಕ್ಟಾಕ್ ಲೈವ್ ವೇಳೆ ಚುಂಬಿಸಿದ್ದಕ್ಕಾಗಿ ಅವಿವಾಹಿತ ಜೋಡಿಗೆ ಶರಿಯಾ ನ್ಯಾಯಾಲಯ ತಲಾ 21 ಛಡಿಯೇಟು ಹಾಗೂ ಜೈಲು ಶಿಕ್ಷೆ ವಿಧಿಸಿದ ಘಟನೆ ಜಾಗತಿಕ ಚರ್ಚೆಗೆ ಕಾರಣವಾಗಿದೆ.
ಗಡಿಯಾಚೆಗಿನ ಭಯೋತ್ಪಾದನೆಗೆ ಬ್ರೇಕ್ ಹಾಕಿ, ನಂತರ ಮಾತುಕತೆ: ಪಾಕಿಸ್ತಾನಕ್ಕೆ ಭಾರತ ಖಡಕ್ ಉತ್ತರ
ಭಾರತದ ಕಾರ್ಪೊರೇಟ್ ವ್ಯವಸ್ಥೆ ಬಗ್ಗೆ ಇಂದ್ರಾ ನೂಯಿ ಟೀಕೆ; ಪ್ರತಿಭೆಗೆ ಬೆಲೆ ಇಲ್ಲ ಎಂದ ಮಾಜಿ PepsiCo CEO
ಅಲಿ ಖಮೇನಿ ಅಂತ್ಯಕ್ರಿಯೆ ಜುಲೈ 4ರಿಂದ: ನಾಲ್ಕು ತಿಂಗಳ ಬಳಿಕ ಟೆಹ್ರಾನ್ನಲ್ಲಿ ಶವಪೆಟ್ಟಿಗೆ ಪ್ರದರ್ಶನ, ದೇಹ ಸಂರಕ್ಷಣೆಯ ರಹಸ್ಯವೇನು?
ಕಳೆದ ವರ್ಷ ಇದೇ ಅವಧಿಯಲ್ಲಿ ದೇಶಾದ್ಯಂತ 438.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆಯಾಗಿದ್ದರೆ, ಈ ವರ್ಷ ಅದು 421.82 ಲಕ್ಷ ಹೆಕ್ಟೇರ್ಗೆ ಇಳಿದಿದೆ. ಅಂದರೆ, ದೇಶದ ಒಟ್ಟಾರೆ ಭತ್ತದ ಬಿತ್ತನೆ ಪ್ರದೇಶದಲ್ಲಿ 16.37 ಲಕ್ಷ ಹೆಕ್ಟೇರ್ ಇಳಿಕೆ ಕಂಡುಬಂದಿದ್ದು, ಇದು ಸುಮಾರು ಶೇ.3.71ರಷ್ಟು ಕುಸಿತ.
ಎರಡು ಬಾರಿ ಬಿತ್ತನೆ ಮಾಡಿದ್ದರೂ, ನಿರೀಕ್ಷಿಸಿದ ಪ್ರಮಾಣದಲ್ಲಿ ಬೆಳೆ ಕೈಗೆ ಬಂದಿಲ್ಲ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
ಕೊಡಗಿನ ಮಣ್ಣಿಗೆ ವಿದೇಶಿ ಹಣ್ಣುಗಳು ಫುಲ್ ಫಿಟ್? 🍇 ಸಂಶೋಧನೆಯಿಂದ ಹೊರಬಂದ ಹೊಸ ಸಾಧ್ಯತೆ
ಮಳೆಯ ಕೊರತೆಯ ಆತಂಕದ ನಡುವೆ ಮಂಡ್ಯ ಜಿಲ್ಲೆಯ ರೈತರಿಗೆ ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಮಹತ್ವದ ಮನವಿ ಮಾಡಿದ್ದಾರೆ.
ಕೆಆರ್ಎಸ್ನಲ್ಲಿ ನೀರಿನ ಮಟ್ಟ ಇಳಿಕೆ! ಒಳಹರಿವು 3,028 ಕ್ಯೂಸೆಕ್, ಹೊರಹರಿವು 9,253 ಕ್ಯೂಸೆಕ್
ಒಂದೇ ವಾರದ ಅವಧಿಯಲ್ಲಿ ಪ್ರತಿ ಕ್ವಿಂಟಾಲ್ಗೆ ಸುಮಾರು 500 ರೂಪಾಯಿವರೆಗೆ ದರ ಇಳಿಕೆಯಾದ ವರದಿಯೂ ಇದೆ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಚಿತ್ರದುರ್ಗ ಜಿಲ್ಲೆಯ 1,42,767 ರೈತರಿಗೆ ₹713.72 ಕೋಟಿ ನೇರ ಹಣ ವರ್ಗಾವಣೆಯಾಗಿದೆ ಎಂದು ತಿಳಿಸಿದರು.
ಆರ್ಟೀರಿಯಲ್, ಸಬ್-ಆರ್ಟೀರಿಯಲ್ ಹಾಗೂ ವಾರ್ಡ್ ರಸ್ತೆಗಳ ಕುರಿತು AI ಆಧಾರಿತ ಸರ್ವೆ ನಡೆಸಲಾಗಿದೆ. ಈ ಪರಿಶೀಲನೆಯಲ್ಲಿ ಸುಮಾರು 27,000 ರಸ್ತೆ ಗುಂಡಿಗಳು ಪತ್ತೆಯಾಗಿವೆ
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ಯ ಪೂರ್ಣಾವಧಿ ಕಾರ್ಯಕರ್ತರಾಗಿ ಸಾರ್ವಜನಿಕ ಜೀವನ ಆರಂಭಿಸಿದ್ದ ಬಿ.ಸಿ. ನಾಗೇಶ್, ನಂತರ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ನೈಸ್ ಸಂಸ್ಥೆ ಸಂಗ್ರಹಿಸುತ್ತಿರುವ ಅನಧಿಕೃತ ಟೋಲ್ ಅನ್ನು ತಕ್ಷಣ ನಿಲ್ಲಿಸಬೇಕು. ಸೂಕ್ತ ಶಾಸನಾತ್ಮಕ ಕ್ರಮದ ಮೂಲಕ ನೈಸ್ ರಸ್ತೆ ಯೋಜನೆಯನ್ನು ರಾಜ್ಯ ಸರ್ಕಾರವೇ ಸ್ವಾಧೀನಕ್ಕೆ ಪಡೆಯಬೇಕು.
ಕರ್ನಾಟಕ ರಾಜ್ಯ ಸಾರ್ವಜನಿಕ ಪ್ರದೇಶ, ಪ್ರವೇಶ ನಿಯಂತ್ರಣ ವಿಧೇಯಕ–2026
ರಾಜ್ಯ ಆಹಾರ ಸುರಕ್ಷತಾ ಆಯುಕ್ತರು ಹೊರಡಿಸಿರುವ ಅಧಿಕೃತ ಅಧಿಸೂಚನೆಯಂತೆ, ಈ ನಿಷೇಧ ಅಧಿಸೂಚನೆ ಹೊರಡಿಸಿದ ದಿನಾಂಕದಿಂದಲೇ ಜಾರಿಗೆ ಬಂದಿದೆ.
ಬೆಂಗಳೂರು ಕಟ್ಟಡ ನಿಯಮದಲ್ಲಿ ಮಹತ್ವದ ಬದಲಾವಣೆ; 21 ಮೀಟರ್ವರೆಗೆ ಎತ್ತರ ಹೆಚ್ಚಳಕ್ಕೆ ಸರ್ಕಾರದ ಚಿಂತನೆ!
ಬೆಂಗಳೂರು ಇಂದಿರಾನಗರದಲ್ಲಿ ಘಟನೆ; ಮೃತೆಯ ಕುಟುಂಬದಿಂದ ಗಂಭೀರ ಆರೋಪ, ಪೊಲೀಸರು ತನಿಖೆ ಆರಂಭ
ಮಾಬೂಸಾಬ್ ಬುಡನ್ ಸಾಬ್ ಮಟಗೇರಿ (17), ಫಕ್ರುಸಾಬ್ ಹಸನಸಾಬ್ ವಟಗೇರಿ (19) ಹಾಗೂ ಶಾನುಸಾಬ್ ಬಸಾಪುರ (15) ಎಂದು ಗುರುತಿಸಲಾಗಿದೆ.
ಮುಂದಿನ ದಿನಗಳಲ್ಲಿ ಇನ್ನೂ 15ಕ್ಕೂ ಹೆಚ್ಚು ಕ್ಯಾಮೆರಾಗಳನ್ನು ಅಳವಡಿಸಲು ಇಲಾಖೆ ಮುಂದಾಗಿದೆ. ಕ್ಯಾಮೆರಾಗಳಲ್ಲಿ ಹುಲಿ ಸೆರೆಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿದ್ದರೂ, ಈ ಬಗ್ಗೆ ಅಧಿಕೃತ ದೃಢೀಕರಣ ಇನ್ನೂ ಹೊರಬಿದ್ದಿಲ್ಲ.
ಆರೋಪಗಳ ಕುರಿತು ನಡೆದ ಪರಿಶೀಲನೆ ಮತ್ತು ಲೋಕಾಯುಕ್ತ ಪೊಲೀಸರ ಶಿಫಾರಸ್ಸಿನ ಹಿನ್ನೆಲೆಯಲ್ಲಿ ಇಲಾಖೆಯು ಆಡಳಿತಾತ್ಮಕ ಕ್ರಮ ಕೈಗೊಂಡಿದೆ.
19ನೇ ಗೇಟ್ ಕಿತ್ತುಹೋದ ಘಟನೆಗೆ 2 ವರ್ಷ; 51 ಕೋಟಿಯಲ್ಲಿ ತುಂಗಭದ್ರಾ ಡ್ಯಾಂಗೆ ಮಹಾ ಅಪ್ಗ್ರೇಡ್
ಕರ್ನಾಟಕದ ಅರಣ್ಯ ಇಲಾಖೆ ಸಿಬ್ಬಂದಿ ಮೂವರು ತಮಿಳರನ್ನು ಹಿಂಸಿಸಿ ಹತ್ಯೆ ಮಾಡಿದ್ದಾರೆ ಎಂಬ ಗಂಭೀರ ಆರೋಪವನ್ನು ಉದಯನಿಧಿ ಸ್ಟಾಲಿನ್ ಸದನದಲ್ಲಿ ಮುಂದಿಟ್ಟಿದ್ದಾರೆ.
47 ವರ್ಷದ ರಾಜಕೀಯ ಪಯಣಕ್ಕೆ ಮತ್ತೊಂದು ಗರಿ; 2ನೇ ಬಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ
ಮೃತಶಿಕ್ಷಕರನ್ನು ಐ.ಐ. ಮುಲ್ಲಾನವರ್ (59) ಎಂದು ಗುರುತಿಸಲಾಗಿದೆ. ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಶುಕ್ರವಾರ ಅವರಿಗೆ ಏಕಾಏಕಿ ಹೃದಯಾಘಾತ ಸಂಭವಿಸಿದೆ ಎನ್ನಲಾಗಿದೆ.
ರೈಲು ರಾತ್ರಿ ಸಂಚರಿಸುತ್ತಿದ್ದ ಸಂದರ್ಭದಲ್ಲೇ ಈ ದುರ್ಘಟನೆ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಧಾರವಾಡದ ಸಿ.ಬಿ.ನಗರದ ರಾಕೇಶ್ ನಾಯಕ ನಾಪತ್ತೆಯಾಗಿರುವವರು. ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ರಾಕೇಶ್ ಕಳೆದ 12 ವರ್ಷಗಳಿಂದ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ.
ವಿದ್ಯಾಗಿರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ವೈದ್ಯ ಪತಿ ಕೊಲೆ ಆರೋಪ: ಆಸ್ಪತ್ರೆಯಿಂದ ಬಿಡುಗಡೆಯಾದ ಪತ್ನಿ ನೇರವಾಗಿ ಜೈಲಿಗೆ
ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಜೀವಾವಧಿ ಶಿಕ್ಷೆಯ ಜಾರಿಗೆ ತಾತ್ಕಾಲಿಕ ತಡೆ ನೀಡಿರುವ ನ್ಯಾಯಾಲಯ ₹5 ಲಕ್ಷ ಬಾಂಡ್ ಹಾಗೂ ಪಾಸ್ಪೋರ್ಟ್ ಸಲ್ಲಿಸುವ ಷರತ್ತು ವಿಧಿಸಿದೆ.
ಧಾರವಾಡ ಹೈಕೋರ್ಟ್ನಲ್ಲಿ ಇತಿಹಾಸ: ಆಗಸ್ಟ್ 1ರಂದು ಏಳು ಮಹಿಳಾ ನ್ಯಾಯಮೂರ್ತಿಗಳ ವಿಶೇಷ ಪೀಠಗಳಿಂದ ವಿಚಾರಣೆ
ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಯುವಕನ ಪತ್ತೆಗಾಗಿ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ
ಅಪಘಾತದಲ್ಲಿ ಗಾಯಗೊಂಡಿರುವ 15 ಕಾರ್ಮಿಕರನ್ನು ಶಹಾಪುರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿರುವ ಕುರಿತು ಮಾಹಿತಿ ಲಭ್ಯವಾಗಿದ್ದು, ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ.
ಕಕ್ಕಸಗೇರಾ ಗ್ರಾಮದ ಶಾಂತಪ್ಪ ಎಂಬಾತ ತನ್ನ ಮಕ್ಕಳಾದ ಸಾನ್ವಿ (9) ಹಾಗೂ ಸೃಜನ್ (2) ಅವರನ್ನು ಕಾಲುವೆಗೆ ಎಸೆದಿರುವ ಆರೋಪ ಕೇಳಿಬಂದಿದೆ.
ಇಬ್ಬರ ಸ್ಥಿತಿ ಗಂಭೀರ; ಕಡೇಚೂರು ಕೈಗಾರಿಕಾ ಪ್ರದೇಶದ ಕಾರ್ಖಾನೆ ಸ್ಥಗಿತ | ಸ್ಥಳಕ್ಕೆ ಎಸ್ಪಿ ಭೇಟಿ
2014ರಲ್ಲಿ ಯಾದಗಿರಿ ಜಿಲ್ಲೆಯ ಕನ್ಯಾಕೋಳೂರಿನಲ್ಲಿ ನಡೆದ ದಲಿತ ಮುಖಂಡ ದೇವೇಂದ್ರಪ್ಪ ದಳಪತಿ ಕೊಲೆ ಪ್ರಕರಣದಲ್ಲಿ 12 ವರ್ಷಗಳ ಬಳಿಕ ನ್ಯಾಯಾಲಯ 17 ಮಂದಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿದೆ.
ಠೇವಣಿದಾರರ ಹಣ, ಅವ್ಯವಹಾರ ಆರೋಪ, ಕೊನೆಗೆ ಆತ್ಮಹತ್ಯೆ; ಯಾದಗಿರಿಯಲ್ಲಿ ಸಹಕಾರಿ ಬ್ಯಾಂಕ್ ಅಧ್ಯಕ್ಷನ ದಾರುಣ ಅಂತ್ಯ
ಬರದ ಬಿಸಿ ತೀವ್ರ: ಭೀಮಾ-ಕೃಷ್ಣಾ ನದಿಗಳಲ್ಲಿ ನೀರಿಲ್ಲ, ಭತ್ತದ ನಾಟಿಗೆ ಬ್ರೇಕ್
ಸುಪ್ರೀಂ ಕೋರ್ಟ್ ಯಾವ ನಿಲುವು ತೆಗೆದುಕೊಳ್ಳಲಿದೆ ಎಂಬುದರ ಮೇಲೆ ಶೃಂಗೇರಿ ಕ್ಷೇತ್ರದ ಮುಂದಿನ ರಾಜಕೀಯ ಮತ್ತು ಕಾನೂನು ಸ್ಥಿತಿಗತಿ ಅವಲಂಬಿತವಾಗಿರಲಿದೆ.
ಮಂಜಿನ ಹೊದಿಕೆ, ಶರಾವತಿಯ ಭೋರ್ಗರೆತ ಹಾಗೂ ಜೋಗದ ಧುಮ್ಮಿಕ್ಕುವ ಜಲಧಾರೆಗಳು ಪ್ರವಾಸಿಗರಿಗೆ ಅಪೂರ್ವ ಅನುಭವ!
ಶಿವಮೊಗ್ಗದ ಆಯನೂರು–ಸಿರಿಗೆರೆ ರಸ್ತೆಯಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ದಾವಣಗೆರೆ ಮೂಲದ BSNL ನಿವೃತ್ತ ನೌಕರ ಸುರೇಶ್ (65) ಮೃತಪಟ್ಟಿದ್ದಾರೆ. ಪುತ್ರ ಗಾಯಗೊಂಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ ಹಾಗೂ ರಾಜ್ಯಪಾಲರು ಉಪಸ್ಥಿತರಿರುವ ಕಾರ್ಯಕ್ರಮಗಳನ್ನು ಹೊರತುಪಡಿಸಿ, ರಾಜ್ಯ ಸರ್ಕಾರದ ಕಾರ್ಯಕ್ರಮಗಳು ಮತ್ತು ಸಮಾರಂಭಗಳಲ್ಲಿ ವಂದೇ ಮಾತರಂ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವಂತೆ ಸರ್ಕಾರ ಆದೇಶಿಸಿದೆ.
ವಿಜಯಪುರದಲ್ಲಿ ಹಾಡಹಗಲೇ ಬರ್ಬರ ಹತ್ಯೆ – ಆರೋಪಿಗಳಿಗಾಗಿ ಪೊಲೀಸರ ಶೋಧ
ಅಶೋಕ್ ಪತ್ತಾರ ಎಂಬಾತ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಮೃತರನ್ನು ಶೋಭಾ ಜಾಲಗೇರಿ (45), ವಿದ್ಯಾ (16), ಸುವರ್ಣ (14), ಗೌಡೇಶ್ (10), ವಿಕಾಸ (5) ಮತ್ತು ಸಾನಿಕಾ (7) ಎಂದು ಗುರುತಿಸಲಾಗಿದೆ.
ನಿವೃತ್ತ ಶಿಕ್ಷಕರೊಬ್ಬರು ಹತ್ಯೆಯಾಗಿರುವ ಘಟನೆ ಭೀಮಾ ತೀರದ ಸುತ್ತಮುತ್ತಲಿನ ಜನರಲ್ಲಿ ಆತಂಕ ಮೂಡಿಸಿದೆ.
ಆಲಮಟ್ಟಿಯಲ್ಲಿ ನೀರಿನ ಲಭ್ಯತೆ ಇದ್ದರೂ, ಕಾಲುವೆಗಳಿಗೆ ನೀರು ಹರಿಸದಿರುವುದೇಕೆ? ಎಂಬ ಪ್ರಶ್ನೆ ಇದೀಗ ರೈತರಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಲೋಣಿ ಕ್ರಾಸ್ನಲ್ಲಿ ಭಯಾನಕ ದೃಶ್ಯ: ಕ್ಷಣಾರ್ಧದಲ್ಲಿ ಮೂವರ ಜೀವ ಕಸಿದ ಟೈರ್ ಸ್ಫೋಟ
ಗುಂಡಿನ ಚಕಮಕಿಯಲ್ಲಿ ಮೂವರ ಸಾವು; CID ತನಿಖೆ ನಡುವೆ ನ್ಯಾಯಾಲಯದ ಮಹತ್ವದ ಆದೇಶ!
ಆಗಸ್ಟ್ 15ರ ಗುಂಡಿನ ದಾಳಿಯಲ್ಲಿ ಮೂವರು ರೈತರ ಸಾವು ಪ್ರಕರಣ; ಈಗಾಗಲೇ ಸಿಐಡಿ ತನಿಖೆ ನಡೆಯುತ್ತಿರುವ ನಡುವೆಯೇ ಆಯೋಗವೂ ವಿಚಾರಣೆಗೆ ಮುಂದಾಗಿದೆ
ಕೂಲಿಗೆ ಹೋಗುವ ಮಹಿಳೆಯರಿಗೂ ನೀರಿನ ಚಿಂತೆ ತಪ್ಪುತ್ತಿಲ್ಲ. ಕೆಲಸಕ್ಕೆ ತೆರಳುವ ಮುನ್ನ ಮನೆಯ ಅಗತ್ಯಕ್ಕೆ ಬೇಕಾದ ನೀರನ್ನು ಸಂಗ್ರಹಿಸಿಟ್ಟುಕೊಳ್ಳಬೇಕಾಗಿದೆ. ಕೆಲಸ ಮುಗಿಸಿ ಮನೆಗೆ ಮರಳಿದ ಬಳಿಕವೂ ನೀರಿಗಾಗಿ ಕಾಯಬೇಕಾದ ಸ್ಥಿತಿ ಎದುರಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚಾಮರಾಜನಗರ ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ಅವರ ನೇತೃತ್ವದಲ್ಲಿ ಮ್ಯಾಜಿಸ್ಟ್ರೇಟ್ ತನಿಖೆ ನಡೆಸಲಾಗಿತ್ತು.
ನಾಲ್ವರು ವ್ಯಕ್ತಿಗಳು ತನ್ನೊಂದಿಗೆ ಗಲಾಟೆ ನಡೆಸಿ ಅವಮಾನ ಮಾಡಿದ್ದಾರೆ ಎಂಬ ಆರೋಪವನ್ನು ಗುರುಮೂರ್ತಿ ಡೆತ್ ನೋಟ್ನಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ದೇವಲಾಪುರ ಹೋಬಳಿ ಕೇಂದ್ರದಲ್ಲಿ ಮಳೆಗಾಗಿ ಪ್ರಾರ್ಥಿಸುವ ಉದ್ದೇಶದಿಂದ ಮಕ್ಕಳು ಗಂಡು-ಹೆಣ್ಣು ವೇಷದಲ್ಲಿ ಕುಳಿತುಕೊಂಡು ಸಾಂಕೇತಿಕವಾಗಿ ಮದುವೆ ಕಾರ್ಯಕ್ರಮ ನಡೆಸಲಾಯಿತು.
ಓವರ್ಟೇಕ್ ಭರಾಟೆಗೆ ಜೀವ ಬಲಿ? ಕಾರಿಗೆ ಹಿಂಬದಿಯಿಂದ ಡಿಕ್ಕಿ; ಮಹಿಳೆ ಸ್ಥಳದಲ್ಲೇ ಸಾವು
ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ: ನಾಗಮಂಗಲದಲ್ಲಿ ಪ್ರಜಾ ಸೇವಾ ಆಂದೋಲನಕ್ಕೆ ಚಾಲನೆ
ಸೋಮನಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ವೀರಮಣಿ (14) ಮೃತಪಟ್ಟ ಬಾಲಕ ಎಂದು ತಿಳಿದುಬಂದಿದೆ. ಮಧ್ಯಾಹ್ನ ಶಾಲೆಯಲ್ಲಿ ಸಹಪಾಠಿಗಳೊಂದಿಗೆ ಎಂದಿನಂತೆ ಬಿಸಿಯೂಟ ಸೇವಿಸುತ್ತಿದ್ದ ವೇಳೆ ವೀರಮಣಿ ಏಕಾಏಕಿ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾನೆ.
ಈ ರಸ್ತೆಯನ್ನೇ ಅವಲಂಬಿಸಿ ಪ್ರತಿದಿನ ಶಾಲೆಗೆ ತೆರಳುವ ವಿದ್ಯಾರ್ಥಿಗಳ ಪರಿಸ್ಥಿತಿ ಮತ್ತಷ್ಟು ಕಷ್ಟಕರವಾಗಿದೆ.
ಮಡಿಕೇರಿ ಹೊರವಲಯದ ಮೇಕೇರಿ ಗ್ರಾಮದಲ್ಲಿರುವ ಕೂರ್ಗ್ ವೈಲ್ಡರ್ನೆಟ್ ರೆಸಾರ್ಟ್ನಲ್ಲಿ ಆಗಸ್ಟ್ 20ರವರೆಗೆ ವಿವಿಧ ವಿವಾಹ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿದುಬಂದಿದೆ.
ಆಂಧ್ರಪ್ರದೇಶ ಮತ್ತು ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳ ಹಿನ್ನೆಲೆ ಕೊಡಗು ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಹೈ ಅಲರ್ಟ್ ಘೋಷಿಸಿದೆ. ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ 40 ಹಾಸಿಗೆಗಳನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿರಿಸಲಾಗಿದೆ.
ಮೂಡಿಗೆರೆ ತಹಶೀಲ್ದಾರ್ ಅಶ್ವಿನಿ ಅವರು ಅಂಗನವಾಡಿ ಹಾಗೂ ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.
ಕಾರ್ಖಾನೆಗಳು ಕಡ್ಡಾಯವಾಗಿ ಎಸ್ಟಿಪಿ (Sewage Treatment Plant) ಸೇರಿದಂತೆ ಅಗತ್ಯ ಸಂಸ್ಕರಣಾ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಬೇಕು.
ಯಾವ ಜಿಲ್ಲೆಗೆ ಯಾರು? ಇಲ್ಲಿದೆ ಕಾಂಗ್ರೆಸ್ ನೂತನ ಜಿಲ್ಲಾಧ್ಯಕ್ಷರ ಸಂಪೂರ್ಣ ಪಟ್ಟಿ
ಯೋಜನೆಯ ಮೊದಲ ಹಂತದಲ್ಲಿ 5 ಲಕ್ಷ ನಿವೇಶನಗಳನ್ನು ಹಂಚಿಕೆ ಮಾಡಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ. ನಿವೇಶನ ರಹಿತ ಬಡ ಕುಟುಂಬಗಳಿಗೆ ಸ್ವಂತ ಜಾಗದ ಕನಸು ನನಸಾಗಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಕೆರೆಯಲ್ಲಿದ್ದ ಕ್ಯಾಟ್ಫಿಶ್ಗಳನ್ನು ತೆರವುಗೊಳಿಸಿ ಹೊಸ ತಳಿಯ ಮೀನುಗಳನ್ನು ಬಿಡುವ ಉದ್ದೇಶದಿಂದ ನೀರಿಗೆ ವಿಷಕಾರಿ ಪದಾರ್ಥ ಬೆರೆಸಿರಬಹುದೇ ಎಂಬ ಅನುಮಾನವೂ ಸ್ಥಳೀಯರಲ್ಲಿ ಮೂಡಿದೆ. ಆದರೆ, ಈ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ದೃಢೀಕರಣ ಇನ್ನೂ ಲಭ್ಯವಾಗಿಲ್ಲ.
ಸಿನಿಮಾ ಬಿಡುಗಡೆಗೂ ಮುನ್ನ ಧರ್ಮಸ್ಥಳಕ್ಕೆ ಭೇಟಿ; ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಮಹಾ ಮಂಗಳಾರತಿ ಸ್ವೀಕರಿಸಿದ ರಾಕಿಂಗ್ ಸ್ಟಾರ್
ಧರ್ಮಸ್ಥಳ ಪ್ರಕರಣದಲ್ಲಿ ಬಂಗ್ಲೆಗುಡ್ಡೆಯಲ್ಲಿ ಪತ್ತೆಯಾದ ಮೂರು ಅಸ್ಥಿಪಂಜರಗಳ ಡಿಎನ್ಎ ಗುರುತು ದೃಢಪಟ್ಟಿದೆ. ಇದೇ ವೇಳೆ ನ್ಯಾಯಾಲಯದ ಆದೇಶ ಉಲ್ಲಂಘನೆ ಆರೋಪದಲ್ಲಿ ವಿಠಲ ಗೌಡ ವಿರುದ್ಧ ಬಂಧನ ವಾರಂಟ್ ಜಾರಿಯಾಗಿದೆ.
14 ವರ್ಷಗಳಾದರೂ ಸಮರ್ಪಕ ತನಿಖೆ ನಡೆದಿಲ್ಲವೇ?" – ಸಿಬಿಐಗೆ ಸುಪ್ರೀಂ ಕೋರ್ಟ್ ಕಠಿಣ ಪ್ರಶ್ನೆಗಳು; ಸಾಕ್ಷ್ಯಗಳ ಸಂರಕ್ಷಣೆಗೆ ಒತ್ತು
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆನೆ ಯಶಸ್ವಿಗೆ 22ನೇ ಹುಟ್ಟುಹಬ್ಬ | Yashasvi Elephant Birthday | Karunaadu Times
ವಿದ್ಯಾರ್ಥಿನಿಯ ಕೈಗೆ ಗಂಭೀರ ಗಾಯ – ರಕ್ತದ ಮಡುವಾದ ಬಸ್ ನಿಲ್ದಾಣ, ಪೊಲೀಸರು ತನಿಖೆ ಆರಂಭ
ಮಂಗಳೂರಿನ ನಾಗುರಿಯಲ್ಲಿ ಭಾರೀ ಮಳೆಯಿಂದ ಭೂಕುಸಿತ ಸಂಭವಿಸಿ ಮನೆ ಮೇಲೆ ಮಣ್ಣು ಕುಸಿದು ಬಿದ್ದ ಪರಿಣಾಮ ಇಬ್ಬರು ಹೆಣ್ಣುಮಕ್ಕಳು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ವಿಜಯಾನಂದ ಕಾಶಪ್ಪನವರ್ ಹಾಗೂ ಅವರ ಕುಟುಂಬಸ್ಥರು ಡಿ.ಕೆ. ಶಿವಕುಮಾರ್ ಅವರನ್ನು ಗೌರವಿಸಿದರು.p
ಕಾವೇರಿ ನೀರಾವರಿ ನಿಗಮದ ಮೂಲಕ ಅನುದಾನ ಬಿಡುಗಡೆ ಮಾಡಲು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚನೆ ನೀಡಿದ್ದಾರೆ.
ಐತಿಹಾಸಿಕ ಮಡಿಕೇರಿ ದಸರಾಕ್ಕೆ ಸರ್ಕಾರದ ನೆರವು ದೊರೆತಿರುವುದು ಉತ್ಸವವನ್ನು ಇನ್ನಷ್ಟು ವ್ಯವಸ್ಥಿತವಾಗಿ ಆಯೋಜಿಸಲು ಸಹಕಾರಿಯಾಗಲಿದೆ ಎಂಬ ನಿರೀಕ್ಷೆ ಮೂಡಿದೆ.
ಹಾಡಹಗಲೇ ಕಾಫಿ ತೋಟದಲ್ಲಿ ರೈತ ಮಹಿಳೆ ಮೇಲೆ ಚಿರತೆ ದಾಳಿ..! ಕೊಡಗಿನಲ್ಲಿ ಆತಂಕ – ಸೆರೆಗೆ ಅರಣ್ಯ ಇಲಾಖೆ ವಿಶೇಷ ಕಾರ್ಯಾಚರಣೆ
ಆರ್ಎಸ್ಎಸ್ ಪಥಸಂಚಲನದಲ್ಲಿ ಭಾಗಿಯಾಗಿದ್ದ ಆರೋಪದ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದ ಯಾದಗಿರಿ ಜಿಲ್ಲೆಯ ಇಬ್ಬರು ಸರ್ಕಾರಿ ಶಾಲಾ ಶಿಕ್ಷಕರಿಗೆ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ (KAT) ಮಹತ್ವದ ಮಧ್ಯಂತರ ರಿಲೀಫ್ ನೀಡಿದೆ.
ವಾಡಿ ಪಟ್ಟಣ ಹೊರವಲಯದಲ್ಲಿ ಆಟೋಗೆ ಲಾರಿ ಡಿಕ್ಕಿ; ಇಬ್ಬರಿಗೆ ಗಂಭೀರ ಗಾಯ
ಪತ್ನಿಯೊಂದಿಗೆ ಜಗಳದ ಬಳಿಕ ಮಗುವನ್ನು ಕರೆದುಕೊಂಡು ಹೋದ ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಸೋಮರಾವ್ ಹೂಗಾರ್ ಮತ್ತು ಆತನ ಪತ್ನಿ ಕಲ್ಪನಾ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ.
ನಿಮಗೇನಾದರೂ ಗೊತ್ತಿದ್ದರೆ ಹೇಳಿ, ನನಗೇನು ಗೊತ್ತಿಲ್ಲ. ನಾನು ಕಲಬುರಗಿಯಲ್ಲಿದ್ದೇನೆ. ಏನಾದರೂ ಬರಬೇಕಾದರೆ ನನ್ನ ಬಳಿಯೇ ಬರಬೇಕು”
20 ವರ್ಷಗಳ ಬಳಿಕ ಕಲಬುರಗಿಗೆ ಮೂರು ಸಚಿವರು; ಅಜಯ್ ಸಿಂಗ್ ಆಯ್ಕೆಯಿಂದ ಸಂಭ್ರಮ
ಕಲಬುರಗಿ ಜಿಲ್ಲೆಯ ದೇವಲಗಾಣಗಾಪುರದಲ್ಲಿ ಟಂ-ಟಂ ಚಾಲಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ. 'ದಿಟ್ಟಿಸಿ ನೋಡಿದ' ವಿಚಾರವೇ ದಾಳಿಗೆ ಕಾರಣ ಎನ್ನುವ ಶಂಕೆ. ಪ್ರಕರಣದ ಸಂಪೂರ್ಣ ವಿವರ ಓದಿ.
ಗೃಹ ಸಚಿವರ ತವರಲ್ಲೇ ಪೊಲೀಸ್ ವೈಫಲ್ಯ? ಠಾಣೆಯಿಂದಲೇ ಆರೋಪಿ ಎಸ್ಕೇಪ್!
ಸುಮಾರು 5,000 ಅಮೆರಿಕ ನೌಕಾಪಡೆಯ ಸಿಬ್ಬಂದಿ ಥಾಯ್ಲೆಂಡ್ಗೆ ಆಗಮಿಸುತ್ತಿರುವ ಹಿನ್ನೆಲೆ, ದೇಶದ ಜನಪ್ರಿಯ ಪ್ರವಾಸಿ ನಗರ ಪಟ್ಟಾಯ ಸೇರಿದಂತೆ ಲೀಮ್ ಚಬಾಂಗ್ ಬಂದರು ಸುತ್ತಮುತ್ತ ವಿಶೇಷ ಭದ್ರತಾ ಹಾಗೂ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಅಂತಾರಾಷ್ಟ್ರೀಯ ವೇದಿಕೆಯಲ್ಲಿ ನಾಯಕರ ಉಪಸ್ಥಿತಿ ಮತ್ತು ಚಿತ್ರಗಳ ಪ್ರದರ್ಶನಕ್ಕೂ ರಾಜಕೀಯ ಅರ್ಥಗಳು ಮೂಡಿಬರುವ ಸಂದರ್ಭಗಳಲ್ಲಿ, ಈ ಫೋಟೋ ವಿವಾದ ಪಾಕಿಸ್ತಾನ ಪ್ರಧಾನಿ ಕಚೇರಿಯ ಸಾಮಾಜಿಕ ಜಾಲತಾಣ ನಿರ್ವಹಣೆಯತ್ತಲೂ ಗಮನ ಹರಿಸುವಂತೆ ಮಾಡಿದೆ.
ವಯಸ್ಕರ ವೆಬ್ಸೈಟ್ಗಳು ಮತ್ತು ಡೇಟಿಂಗ್ ವೇದಿಕೆಗಳಲ್ಲಿನ ಖಾಸಗಿ ಸಂವಹನ ವ್ಯವಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಮಾಹಿತಿ ಭದ್ರತಾ ವಲಯದಲ್ಲಿ ಚರ್ಚೆಗೆ ಬಂದಿದೆ.
ವಿದ್ಯಾರ್ಥಿಗಳ ಜೊತೆ ಅನುಚಿತ ಸಂಪರ್ಕ? 1 ವರ್ಷದ ಬಳಿಕ ಶಿಕ್ಷಕಿ ಬಂಧನ!
ದೀಪಕ್ ಅವರ 60ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಬಹುಕಾಲದ ತಮ್ಮ ಆಸೆಯಾದ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳಲು ಅವರು ಪತ್ನಿ ಮಧು ಅವರೊಂದಿಗೆ ಅಮೆರಿಕದಿಂದ ಪ್ರಯಾಣಿಸಿದ್ದರು.
ಟಿಮುರೆ ಮತ್ತು ಸ್ಯಾಪ್ರು ಬೇಸಿ ಪ್ರದೇಶಗಳು ತೀವ್ರವಾಗಿ ಹಾನಿಗೊಳಗಾಗಿವೆ. ಪ್ರವಾಹದ ರಭಸಕ್ಕೆ ಮನೆಗಳು, ವಾಹನಗಳು, ಸೇತುವೆಗಳು ಹಾಗೂ ಹಲವು ಮೂಲಸೌಕರ್ಯ ಕಾಮಗಾರಿಗಳ ಸ್ಥಳಗಳು ಹಾನಿಗೊಳಗಾಗಿವೆ
ಹಡಗಿನಲ್ಲಿದ್ದ ಸಿಬ್ಬಂದಿಯಲ್ಲಿ 6 ಭಾರತೀಯರು, ಓರ್ವ ಟರ್ಕಿಶ್ ಪ್ರಜೆ, ಓರ್ವ ಜಾರ್ಜಿಯನ್ ಪ್ರಜೆ ಹಾಗೂ ಇಬ್ಬರು ಸರ್ಬಿಯನ್ ಭದ್ರತಾ ಸಿಬ್ಬಂದಿ ಇದ್ದರು ಎಂದು ಮಾಹಿತಿ ಲಭ್ಯವಾಗಿದೆ.
83 ಲಕ್ಷ ರೂ. ದರೋಡೆ, ಒಬ್ಬರ ಹತ್ಯೆ ಪ್ರಕರಣಕ್ಕೆ ತಿರುವು; ಎಸ್ಪಿ ನೇತೃತ್ವದಲ್ಲಿ ಬೀದರ್ ಪೊಲೀಸರ ಆಪರೇಷನ್ ಸಕ್ಸಸ್
ಸಚಿವ ಹೆಚ್.ಸಿ. ಬಾಲಕೃಷ್ಣ ಅವರ ಕಾರನ್ನೇ ತಡೆದು, ಆತ್ಮೀಯವಾಗಿ ಮಾತನಾಡಿ, ದೃಷ್ಟಿ ತೆಗೆದು ಆಶೀರ್ವದಿಸಿ, ಮನೆಗೆ ಊಟಕ್ಕೂ ಆಹ್ವಾನಿಸಿದ ಪ್ರಸಂಗ ನಡೆದಿದೆ
ಸಂಸದ ಡಾ. ಸಿ.ಎನ್. ಮಂಜುನಾಥ್ ಅವರು ಇಂದು ಕರುನಾಡು ಟೈಮ್ಸ್ ಡಿಜಿಟಲ್ ಮೀಡಿಯಾ ಸ್ಟುಡಿಯೋಗೆ ಆಗಮಿಸಿ, ತಮ್ಮ ಸಾರ್ವಜನಿಕ ಜೀವನ, ಕ್ಷೇತ್ರದ ಅಭಿವೃದ್ಧಿ ಹಾಗೂ ಜನಪರ ಕಾರ್ಯಗಳ ಕುರಿತು ಸುದೀರ್ಘವಾಗಿ ಮಾತನಾಡಿದರು.
₹5 ಲಕ್ಷದ ಖೋಟಾ ನೋಟುಗಳಿಗೆ ಸಿದ್ಧತೆ? ರಾಮನಗರ ಪೊಲೀಸರ ದಾಳಿಯಲ್ಲಿ 7 ಮಂದಿ ಬಂಧನ!
ಭೂಷಣ್ ಬೊರಸೆ ವರ್ಗಾವಣೆ ಬೆಳವಣಿಗೆಗಳ ಬಳಿಕ ಪೊಲೀಸ್ ಆಯುಕ್ತರಾಗಿ ಜವಾಬ್ದಾರಿ ವಹಿಸಿಕೊಂಡ ಪ್ರಕಾಶ್ ನಿಕ್ಕಂ
ತಪ್ಪೊಪ್ಪಿಕೊಂಡವನಿಗೆ ಕೋರ್ಟ್ ಕೊಟ್ಟ ವಿಭಿನ್ನ ಶಿಕ್ಷೆ; 50 ಸಸಿ ನೆಡದಿದ್ದರೆ ಜೈಲು! 🌱 🌳 ದಂಡದ ಜೊತೆಗೆ 50 ಸಸಿ ನೆಡುವ ಶಿಕ್ಷೆ; ಚಿಕ್ಕೋಡಿ ಕೋರ್ಟ್ನ ವಿನೂತನ ಆದೇಶ!
ಒಂದು WhatsApp ಸ್ಟೇಟಸ್ಗೆ ಭೀಕರ ಅಂತ್ಯ! ಪತ್ನಿಯ ಫೋಟೋ ಹಾಕಿದ್ದಕ್ಕೆ ವ್ಯಕ್ತಿಯ ಕೊಲೆ ಆರೋಪ
ರಾಜಗೋಳಿ ಗ್ರಾಮವು ಬೆಳಗಾವಿ ಜಿಲ್ಲೆಯಿಂದ ಸುಮಾರು 20 ಕಿ.ಮೀ. ದೂರದಲ್ಲಿರುವುದರಿಂದ, ಕರ್ನಾಟಕದ ಗಡಿಯಲ್ಲಿಯೇ ಇಂತಹ ಜಾಲ ಪತ್ತೆಯಾಗಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
6 ತಿಂಗಳ ಬಳಿಕ ಬಯಲಾದ ರಾಘು ಗಾವಡೆ ಕೊಲೆ ಪ್ರಕರಣ; ಪತ್ನಿ ಸೇರಿ ಇಬ್ಬರು ಅರೆಸ್ಟ್
ಮಾರೋಪ ಕಾರ್ಯಕ್ರಮಕ್ಕೆ 50 ಸಾವಿರದಿಂದ 70 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಹಾಗೂ ಬೆಂಬಲಿಗರು ಭಾಗವಹಿಸುವ ನಿರೀಕ್ಷೆ ವ್ಯಕ್ತವಾಗಿದೆ.
ನಾಪತ್ತೆಯಾಗಿರುವವರನ್ನು ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಸೂಳೆಕೆರೆ ಗ್ರಾಮದ ಶಾಹೀನ್ (38) ಹಾಗೂ ಅವರ ಪುತ್ರಿ ಯಾಸ್ಮೀನ್ (13) ಎಂದು ಗುರುತಿಸಲಾಗಿದೆ.
ತುಂಗಭದ್ರಾ ನದಿಯಂತಹ ಜಲಮೂಲಗಳಲ್ಲಿ ನೀರಿನ ಆಳ ಮತ್ತು ಸೆಳೆತದ ಬಗ್ಗೆ ಎಚ್ಚರಿಕೆ ವಹಿಸುವುದು ಅತ್ಯಂತ ಅಗತ್ಯ.
ಮೃತರನ್ನು ಓಬಳಾಪುರ ಗ್ರಾಮದ ಉಮೇಶ್ (54) ಎಂದು ಗುರುತಿಸಲಾಗಿದೆ. ಉಮೇಶ್ ಅವರು ಬೈಕ್ನಲ್ಲಿ ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಕಾರು ಬೈಕ್ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಮೈನಿಂಗ್ ಲಾರಿ ಹರಿದು ಇಬ್ಬರು ಪಾದಚಾರಿಗಳ ದುರ್ಮರಣ; ಅಪಘಾತದ ಬಳಿಕ ಲಾರಿ ಪಲ್ಟಿ
ಹಳೆ ಪ್ರೇಮಿಯ ಬೆದರಿಕೆಗೆ ಟೆಕ್ಕಿ ಜೀವ ಬಲಿ? ಆತ್ಮಹತ್ಯೆಗೂ ಮುನ್ನ ವಿಡಿಯೋ, ಹೊಸ ಪ್ರೇಮಿಗೆ ಕರೆ; ಇಬ್ಬರು ಯುವಕರಿಗಾಗಿ ಪೊಲೀಸರ ಶೋಧ
ಮೃತರನ್ನು ಮಹಮದ್ ಸಿದ್ದಿಕ್ (33) ಎಂದು ಗುರುತಿಸಲಾಗಿದ್ದು, ಸುಜೀತ್ (29) ಎಂಬಾತನ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ.
ಹಾಸನ ತಾಲೂಕಿನ ಶಾಂತಿಗ್ರಾಮದಲ್ಲಿದ್ದ ಅಂಬೇಡ್ಕರ್ ವಸತಿ ಶಾಲೆಯ ಎಲ್ಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಇದೀಗ ಬೇರೆಡೆಗೆ ಸ್ಥಳಾಂತರಿಸಲಾಗಿದೆ.
ಪ್ರಕಾಶ್ ಅವರ ಆರೋಪದಂತೆ, ದೂರು ದಾಖಲಿಸುವಂತೆ ಮನವಿ ಮಾಡಿದರೂ ಆರಂಭದಲ್ಲಿ ಪೊಲೀಸರು ದೂರು ಸ್ವೀಕರಿಸದೆ ಅವರನ್ನು ಠಾಣೆಯಲ್ಲೇ ಗಂಟೆಗಟ್ಟಲೆ ಕೂರಿಸಿದ್ದರು ಎನ್ನಲಾಗಿದೆ.
ಮಾಳೇಗೆರೆ ಗ್ರಾಮದ ತಾರಾನಾಥ್ ಮತ್ತು ಲೋಲಾಕ್ಷಿ ದಂಪತಿಯ ಎರಡನೇ ಪುತ್ರರಾಗಿದ್ದ ವರುಣ್ ಎಂ.ಟಿ., ಕಳೆದ ಜುಲೈನಲ್ಲಿ NSUI ಹಾಸನ ಜಿಲ್ಲಾ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.
ದಿನೇಶ್ (38) ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇನ್ನು ಸುಬ್ರಮಣ್ಯ, ವೆಂಕಟರಮಣ, ಜಿತೇಂದ್ರ ಹಾಗೂ ದುರ್ಗಾಪ್ರಸಾದ್ ಗಾಯಗೊಂಡಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಚಿಟ್ಟನಹಳ್ಳಿ ಗ್ರಾಮದ ಶ್ರೀ ಶಂಕರೇಶ್ವರಸ್ವಾಮಿ ದೇವಸ್ಥಾನ ಹಾಗೂ ಸಮೀಪದ ಶ್ರೀ ಚೌಡೇಶ್ವರಿ ದೇವಸ್ಥಾನವನ್ನು ಕಳ್ಳರು ಗುರಿಯಾಗಿಸಿಕೊಂಡಿದ್ದಾರೆ.
ಬೇಲೂರು ತಾಲೂಕಿನ ಬಂದಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕಾಫಿ ಬೆಳೆಗಾರ ಕೇಶವಶೆಟ್ಟಿ (61) ಮೃತಪಟ್ಟವರು.
ಮೂಡಿಗೆರೆ–ಚಿಕ್ಕಮಗಳೂರು ಭಾಗದಲ್ಲಿ ಪಕ್ಷಾಂತರದ ಚರ್ಚೆ; ಕುಮಾರಸ್ವಾಮಿ, ನಿಖಿಲ್ ಸಮ್ಮುಖದಲ್ಲಿ ಇಂದು ಸೇರ್ಪಡೆ
ಈ ವೇಳೆ ಸರ್ವೇ ಕಾರ್ಯ ಹಾಗೂ ಸ್ಕೆಚ್ ತಯಾರಿಸಿಕೊಡಲು ಇಬ್ಬರು ಅಧಿಕಾರಿಗಳು ₹10 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಕೇಳಿಬಂದಿದೆ.
ಬೆಟ್ಟದ ತುದಿಯಲ್ಲಿ ಥಾರ್ ಇಳಿಸಿದ ಪ್ರವಾಸಿಗರು; ರೀಲ್ಸ್ ಹುಚ್ಚಾಟಕ್ಕೆ ವಾಹನ ಸೀಜ್!
ಚಿಕ್ಕಮಗಳೂರು ಡಿಸಿ ಹೆಸರಿನಲ್ಲಿ ಸೈಬರ್ ವಂಚನೆ; ಆಹಾರ ಇಲಾಖೆ ಅಧಿಕಾರಿಗೆ ₹50 ಸಾವಿರ ಪಂಗನಾಮ
‘ವಂದೇ ಮಾತರಂ’ ವಿಚಾರದಲ್ಲಿ ಕಾಂಗ್ರೆಸ್ಗೆ ಬಿಜೆಪಿ ತಿರುಗೇಟು; ಅಮಿತ್ ಶಾ ಹೇಳಿದ್ದೇನು?
ತಮಿಳುನಾಡಿಗೆ ಹರಿದ ಕಾವೇರಿ ನೀರು; ವಿಸಿ ನಾಲೆಗೆ ನೀರು ಸ್ಥಗಿತ, ನದಿಗೆ ಮಾತ್ರ 2,300 ಕ್ಯೂಸೆಕ್ ರಿಲೀಸ್ ಆರೋಪ
ಮುಖ್ಯಮಂತ್ರಿ ಸಚಿವರು, ಅಧಿಕಾರಿಗಳ ಮೇಲೆ ನಿಯಂತ್ರಣ ಬಿಗಿಗೊಳಿಸಬೇಕು”
ತಮಿಳುನಾಡು ಸಿಎಂ ವಿಜಯ್ ಅವರು ಇದನ್ನು ಹತ್ಯೆ ಎಂದು ಆರೋಪಿಸಿ ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ. ಮತ್ತೊಂದೆಡೆ, ಕರ್ನಾಟಕ ಅರಣ್ಯ ಇಲಾಖೆ ಕಳ್ಳಬೇಟೆ ತಡೆ ಕಾರ್ಯಾಚರಣೆ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ಹೇಳಿದೆ.
ಈ ದೃಶ್ಯಗಳು ವಿಜಯ್ ಮತ್ತು ತ್ರಿಷಾ ಅವರ ಅಭಿಮಾನಿಗಳ ನಡುವೆ ಹಲವು ರೀತಿಯ ಚರ್ಚೆಗಳಿಗೆ ಕಾರಣವಾಗಿವೆ.
ಕದಂಪೂರ, ಗದಗ ತಾಲೂಕಿನ ಕುರ್ತಕೋಟಿ ಹಾಗೂ ಹುಲಕೋಟಿ ಸೇರಿದಂತೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ನೆಲದ ವಾಸ್ತವ ಸ್ಥಿತಿಯನ್ನು ಅವಲೋಕಿಸಿದರು.
ಗರಗ ಗ್ರಾಮದಲ್ಲಿ ಬೆಚ್ಚಿಬೀಳಿಸಿದ ಘಟನೆ: ಪತ್ನಿ ಹತ್ಯೆ ಬಳಿಕ ಪತಿಯೂ ಆತ್ಮಹತ್ಯೆ
ಆರೋಪಿಗಳನ್ನು ರೇಣುಕಾ ಕಳಸಾಪೂರ (22), ಆಂಜನೇಯ ಕಳಸಾಪೂರ (32), ಹನುಮವ್ವ ಭೋವಿ (40) ಮತ್ತು ಧರ್ಮರಾಜ್ ಭೋವಿ (24) ಎಂದು ಗುರುತಿಸಲಾಗಿದೆ.
ಶಾಲಿಮಾರ್–ವಾಸ್ಕೋ ಎಕ್ಸ್ಪ್ರೆಸ್ನಲ್ಲಿ ಭಾರೀ ಗಾಂಜಾ ಪತ್ತೆ; ಗದಗ ರೈಲ್ವೆ ಪೊಲೀಸರ ಕಾರ್ಯಾಚರಣೆ
ಕಳೆದ ತಿಂಗಳು ಗದಗ ನಗರದ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಬೆಟಗೇರಿ ಬಡಾವಣೆ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ಆರೋಪಿಯನ್ನು ಬಂಧಿಸುವ ಮೂಲಕ ಕಳುವಾಗಿದ್ದ ಅಮೂಲ್ಯ ಪೂಜಾ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಗದಗದ MGRDPR ವಿಶ್ವವಿದ್ಯಾಲಯದ ಹಾಸ್ಟೆಲ್ನಲ್ಲಿ MPH ವಿದ್ಯಾರ್ಥಿನಿ ವೀಣಾ ಹಾನಾಪುರ ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕುಟುಂಬ ಕೊಲೆ ಶಂಕೆ ವ್ಯಕ್ತಪಡಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಬಡವರ ಅನ್ನಭಾಗ್ಯ ಅಕ್ಕಿಯೇ ದುಬೈಗೆ? ಗದಗದಲ್ಲಿ 32 ಟನ್ ವಶ, ಬೆಚ್ಚಿಬೀಳಿಸಿದ ತನಿಖೆ!
ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದಲ್ಲಿದ್ದ ಪ್ರವಾಸಿಗರ ಅಚ್ಚುಮೆಚ್ಚಿನ ‘ದಶಮಿ’ ಎಂಬ 17 ವರ್ಷದ ಹೆಣ್ಣು ಹುಲಿ ಅನಾರೋಗ್ಯದಿಂದ ಮೃತಪಟ್ಟಿದೆ.
ದುರ್ಯೋಧನನ ಕಥೆಯನ್ನೇ ನೆನಪಿಸಿದ ಘಟನೆ; ನೀರಿನಡಿಯಿಂದ ಗುಳ್ಳೆ ಬಂದಿದ್ದು ಗಮನಿಸಿ ಆರೋಪಿಯನ್ನು ಹಿಡಿದ ಪೊಲೀಸರು
ಸೃಷ್ಟಿ (14) ಮೃತಪಟ್ಟ ವಿದ್ಯಾರ್ಥಿನಿ. ನಗರದ ಖಾಸಗಿ ಶಾಲೆಯೊಂದರಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು.
ಅಪಘಾತದ ವೇಳೆ ಬಸ್ ಕೆರೆಯೊಳಗೆ ಪಲ್ಟಿಯಾಗುವ ಸಾಧ್ಯತೆಯ ಆತಂಕ ಎದುರಾಗಿತ್ತು. ಆದರೆ ತಡೆಗೋಡೆಗೆ ಡಿಕ್ಕಿ ಹೊಡೆದು ಬಸ್ ನಿಂತಿದ್ದರಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಸುಮಾರು 1.42 ಕೋಟಿ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ, ನಗದು ಹಾಗೂ ವಾಚ್ಗಳು ಕಳವಾಗಿರುವ ಬಗ್ಗೆ ಪ್ರಕರಣ
“ನನ್ನ ನಾಯಿಗೆ ಕಚ್ಚಿತಾ?” ಬೀದಿನಾಯಿಗೆ ಗುಂಡಿಕ್ಕಿದ ಆರೋಪ; ವ್ಯಕ್ತಿ ಬಂಧನ!
ಲೋಕನಾಥಮ್ ಅವರು ತಮ್ಮ ಕಾನೂನುಬದ್ಧ ಆದಾಯದ ಮೂಲಗಳಿಗೆ ಹೋಲಿಸಿದರೆ ಹೆಚ್ಚಿನ ಪ್ರಮಾಣದ ಆಸ್ತಿ ಹೊಂದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಶೋಧ ಕಾರ್ಯ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಿಳೆಯರನ್ನು ವಸ್ತುವಿಗೆ ಹೋಲಿಸುವ ಈ ರೀತಿಯ ಹೇಳಿಕೆ ಮಹಿಳೆಯರ ಸ್ವಾತಂತ್ರ್ಯ ಮತ್ತು ಸಮಾನತೆಯ ಪ್ರಶ್ನೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ.
ವಿದ್ಯಾರ್ಥಿಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಹಾಗೂ ಸಂಬಂಧಿಕರು ಆಸ್ಪತ್ರೆಗೆ ಧಾವಿಸಿದ್ದಾರೆ. ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕಳ್ಳತನಕ್ಕೆ 5 ದಿನ ಸಂಚು, ಮಂಕಿ ಕ್ಯಾಪ್–ಕೈಗವಸು ಸಿದ್ಧ; ಕೊನೆಗೆ ಪ್ರಿನ್ಸಿಪಾಲ್ ಹತ್ಯೆ!
ಸಾಹಸ ದೃಶ್ಯದ ವೇಳೆ ಗಾಯಗೊಂಡಿದ್ದ ನಟ; ಸಂಪೂರ್ಣ ಚೇತರಿಕೆಗೆ ವೈದ್ಯರಿಂದ ವಿಶ್ರಾಂತಿ ಸೂಚನೆ
ತಿರುಪತಿ ಭಕ್ತರಿಗೆ ಸಿಹಿ ಸುದ್ದಿ; ಸರತಿ ಸಾಲಿನಲ್ಲೇ ಸಿಗಲಿದೆ ಪ್ರಸಾದ!
ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಹೊರವಲಯದಲ್ಲೂ ಇರಾನ್ ದೇಶದ ಧ್ವಜ ಹಾರಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಜಿಲ್ಲೆಯಲ್ಲಿ ಒಟ್ಟು 4,10,305 ಗೋವುಗಳಿದ್ದು, ಈ ಪೈಕಿ ಕಾರವಾರ, ಯಲ್ಲಾಪುರ, ಶಿರಸಿ ಹಾಗೂ ಅಂಕೋಲ ಭಾಗಗಳಲ್ಲೇ 5,244 ಬಿಡಾಡಿ ದನಗಳಿವೆ ಎನ್ನಲಾಗಿದೆ.
ಹೊನ್ನಾವರದಲ್ಲಿ 24 ವರ್ಷದ ಯುವಕನ ಸಾವು; ಎಲ್ಲ ಆಯಾಮಗಳಿಂದ ತನಿಖೆ ಆರಂಭ
ನಾಗೇಂದ್ರ ನಾಡಬಾಂಬ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ಸ್ಫೋಟಕ ತಯಾರಿಸಿದ ಶಂಕೆಯಲ್ಲಿ ಮೂವರು ಪೊಲೀಸ್ ವಶಕ್ಕೆ
ಉತ್ತರ ಕನ್ನಡದಲ್ಲಿ ಅಗ್ನಿ ಅವಘಡ: ಮನೆಯಲ್ಲಿ ಸಂಗ್ರಹಿಸಿದ್ದ ಅಡಿಕೆ ಬೆಂಕಿಗೆ ಆಹುತಿ
ಗೋವಾದ ಜಯೇಂದ್ರ ದಿಗಂಬರ್ ಗಾವ್ಡೆ ಎಂದು ಗುರುತಿಸಲಾಗಿದ್ದು, ಆತ ಗೋವಾ ಸರ್ಕಾರದ ಕದಂಬ ಸಾರಿಗೆ ನಿಗಮದಲ್ಲಿ ಮೆಕ್ಯಾನಿಕ್
ರೀಲ್ಸ್ ಹುಚ್ಚಿಗೆ ಮತ್ತೊಂದು ಬಲಿ? ಕಡ್ಲೆ ಬೀಚ್ನಲ್ಲಿ ಅಲೆಗಳಿಗೆ ಕೊಚ್ಚಿಹೋದ ಐಟಿ ಉದ್ಯೋಗಿ
ಕೇರಳದ ಮಲಪ್ಪುರಂ ಜಿಲ್ಲೆಯ ಕುಟ್ಟಿಪ್ಪುರಂ ಬಳಿ ಖಾಸಗಿ ಬಸ್ ನಿಯಂತ್ರಣ ತಪ್ಪಿ ಆಟೋರಿಕ್ಷಾಗೆ ಡಿಕ್ಕಿ ಹೊಡೆದು ಕಾರಿನ ಮೇಲೆ ಮಗುಚಿಬಿದ್ದಿದೆ. ಓರ್ವ ಮೃತಪಟ್ಟು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ವಿದೇಶಕ್ಕೆ ಹೋದ ಪತ್ನಿ, ಮಗುವಿನ ಕಸ್ಟಡಿ ಕಳೆದುಕೊಂಡ ತಂದೆ: ಕೇರಳದಲ್ಲಿ ಮನಕಲುಕಿದ ರಂಜೀಶ್ ಆತ್ಮಹತ್ಯೆ ಪ್ರಕರಣ
ಕೊಲ್ಲಂನಲ್ಲಿ ಬೆಚ್ಚಿಬೀಳಿಸಿದ ಘಟನೆ: ಮಗಳಿಗೆ ವಿಷಯ ತಿಳಿಸಿದ್ದಕ್ಕೆ ಅತ್ತೆಯ ಮೇಲೆಯೇ ಅಳಿಯನ ದೌರ್ಜನ್ಯ, ಬಂಧನ
🔴 ರೆಡ್ ಅಲರ್ಟ್ ಪರಿಣಾಮ: ಕಾಸರಗೋಡಿನಲ್ಲಿ ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳು
ಕೊಟ್ಟಿಯೂರು ಶಿವಕ್ಷೇತ್ರದಲ್ಲಿ ಕನ್ನಡಿಗರ ಆಕ್ರೋಶ! ದರ್ಶನಕ್ಕೆ ಗಂಟೆಗಳ ಕಾಯುವಿಕೆ, ಅವ್ಯವಸ್ಥೆ ವಿರುದ್ಧ ಭಕ್ತರ ಕಿಡಿ"
ಹೊಡೆದು ಕೊಂದ ಸಾಕುತಂದೆ, ಮೂಕಪ್ರೇಕ್ಷಕಳಾದ ತಾಯಿ
ಹಾವೇರಿ ಸೇರಿದಂತೆ ರಾಜ್ಯದ 20 ಸಾವಿರಕ್ಕೂ ಹೆಚ್ಚು ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ಕಾರಿ ನ್ಯಾಯಬೆಲೆ ಅಂಗಡಿ ಚಿತ್ರದ ಪ್ರೀಮಿಯರ್ ಶೋ ಟಿಕೆಟ್ ಮಾರಾಟ. ಅಧಿಕಾರಿಗಳ ಸ್ಪಷ್ಟನೆ ಏನು? ಸಂಪೂರ್ಣ ವರದಿ ಓದಿ.
‘ರಾಯರೆಡ್ಡಿ ಸಚಿವರಾಗಿ ಮುಂದುವರಿಯಬಾರದು’ – ಭರತ್ ಶೆಟ್ಟಿ ಸ್ಫೋಟಕ ಆಗ್ರಹ
‘ಟಾಕ್ಸಿಕ್’ ಸಿನಿಮಾ ತೆರೆಗೆ ಬರಲು ದಿನಗಳು ಸಮೀಪಿಸುತ್ತಿರುವಂತೆ, ಚಿತ್ರತಂಡದ ಪ್ರಚಾರವೂ ದೇಶದ ಪ್ರಮುಖ ನಗರಗಳಲ್ಲಿ ಭರ್ಜರಿಯಾಗಿ ಸಾಗುತ್ತಿದೆ.
ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ವತಿಯಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹೋರಾಟ ನಡೆಸಲು ನಿರ್ಧರಿಸಲಾಗಿದೆ ಎಂದು ಅಶೋಕ್ ತಿಳಿಸಿದರು.
ಪಿಂಚಣಿ ಹಣದಲ್ಲೇ ಶಿಕ್ಷಣದ ಬೆಳಕು: 'ಸ್ಕಾಲರ್ಶಿಪ್ ಮಾಸ್ಟರ್' ಕೆ. ನಾರಾಯಣ ನಾಯ್ಕ್ ಅವರ ಅಪರೂಪದ ಸೇವೆ
ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಸರ್ಕಾರಿ ಶಾಲೆಗಳ ದತ್ತು ಪ್ರಕ್ರಿಯೆಗೆ ಸರ್ಕಾರಿ ಶಾಲೆ ಉಳಿಸಿ ಆಂದೋಲನದ ಹೋರಾಟಗಾರ ಪ್ರಕಾಶ್ ಅಂಚನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಂಪೂರ್ಣ ವರದಿ ಓದಿ.
ಜವಳಗೇರ ಕೆಳಭಾಗದ ಜಮೀನುಗಳಿಗೆ ನೀರು ಯಾವಾಗ? ರೈತರ ಪ್ರಶ್ನೆ
ನಾಗೇಂದ್ರ ರಾಜೀನಾಮೆ ಕೊಟ್ಟಿದ್ದಾರೆ, ಮತ್ತೆ ಪಾದಯಾತ್ರೆ ಯಾಕೆ?” ಯತೀಂದ್ರ ಸಿದ್ದರಾಮಯ್ಯ ಪ್ರಶ್ನೆ
ನಂತರ ಮಧ್ಯಾಹ್ನದ ಬಳಿಕ ಮುದಬಾಳ ಕ್ರಾಸ್ನಿಂದ ಗುಡದೂರುವರೆಗೆ ಪಾದಯಾತ್ರೆ ಮುಂದುವರಿಯಲಿದೆ. ಪಾದಯಾತ್ರೆಯ ಎರಡನೇ ದಿನ 10 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯನ್ನು ಬಿಜೆಪಿ ಹೊಂದಿದೆ. ಸಂಜೆ ಮಸ್ಕಿ ಕ್ಷೇತ್ರದ ಗುಡದೂರಿನಲ್ಲಿ ಇಂದಿನ ಪಾದಯಾತ್ರೆ ಅಂತ್ಯಗೊಳ್ಳಲಿದೆ.
ಕಾಂಗ್ರೆಸ್ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವ ರಾಜಕೀಯ ಶಕ್ತಿ ಈ ಪಾದಯಾತ್ರೆಗೆ ಇದೆ. ಜನರ ಬೆಂಬಲದೊಂದಿಗೆ ನಮ್ಮ ಹೋರಾಟ ಇನ್ನಷ್ಟು ತೀವ್ರಗೊಳ್ಳಲಿದೆ ಎಂದು ವಿಜಯೇಂದ್ರ ಹೇಳಿದರು.
ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕಿದರೆ ಕ್ರಮದ ಎಚ್ಚರಿಕೆ | ಸ್ವಚ್ಛತೆಗೆ ಗ್ರಾಮ ಪಂಚಾಯಿತಿಯ ಹೊಸ ಹೆಜ್ಜೆ
ತಿರುಮಲ-ತಿರುಪತಿ ಮಾದರಿಯ ಸಮಗ್ರ ಅಭಿವೃದ್ಧಿ | ₹150 ಕೋಟಿ ವೆಚ್ಚದಲ್ಲಿ ಹೊಯ್ಸಳ ವಾಸ್ತುಶಿಲ್ಪದ ವೈಭವ
ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ; ಅನಾಥಾಶ್ರಮದ ವೃದ್ಧರಿಗೆ ಅನ್ನಸಂತರ್ಪಣೆ
ಭೀಮನ ಅಮಾವಾಸ್ಯೆಯ ಹಿನ್ನೆಲೆಯಲ್ಲಿ ನಡೆದ ಈ ಧಾರ್ಮಿಕ ಕಾರ್ಯಕ್ರಮವು ಭಕ್ತಿ, ಸಂಭ್ರಮ ಮತ್ತು ಸಾಂಸ್ಕೃತಿಕ ಪರಂಪರೆಯ ಸೊಬಗಿಗೆ ಸಾಕ್ಷಿಯಾಯಿತು.
ಸೆ.5ರಂದು ಬೆಟ್ಟದ ಹೊಸೂರಿನಲ್ಲಿ ರಂಗನಾಥಸ್ವಾಮಿ ಬ್ರಹ್ಮರಥೋತ್ಸವ: ಭಕ್ತರ ದರ್ಶನಕ್ಕೆ ಸಜ್ಜಾದ ಸುಕ್ಷೇತ್ರ
ಹಾವೇರಿಯಲ್ಲಿ ಇಳಿದ ವರದಾ ನದಿ ನೀರು – “ಇದ್ದ ನೀರನ್ನಾದರೂ ಉಳಿಸಿ” ರೈತರ ಆಗ್ರಹ!
ಹಾವೇರಿಯಲ್ಲಿ ಆಹಾರ ಘಟಕಗಳ ಮೇಲೆ ಅಧಿಕಾರಿಗಳ ದಾಳಿ 1,033 ಕೆಜಿ ಆಹಾರ ಪದಾರ್ಥ ಸೀಜ್
ರಾಣೇಬೆನ್ನೂರು ಸಂಚಾರ ಪೊಲೀಸರು ಶಾಸಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಬಳಿಕ ₹500 ದಂಡ ಪಾವತಿಸುವಂತೆ ಸೂಚಿಸಿರುವ ನೋಟಿಸ್ ಶಾಸಕರ ನಿವಾಸಕ್ಕೆ ತಲುಪಿದೆ.
ವಿಘ್ನೇಶ್ವರ ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರ ಸಂಘದ ಸದಸ್ಯರು ಸ್ಪಷ್ಟನೆ ನೀಡಿದ್ದಾರೆ.
ಅಪಘಾತದಲ್ಲಿ ಸೌಂದರ್ಯ, ಸಿಂಧು ಹಾಗೂ ಕಶ್ವಶ್ರೀ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣ ದಾವಣಗೆರೆಯ ಎಸ್.ಎಸ್. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಹಿಳೆ ಅನುಮಾನಾಸ್ಪದ ಸಾವು; ಗಂಡನ ಮನೆಯ ಮುಂದೆ ಶವವಿಟ್ಟು ಕುಟುಂಬಸ್ಥರ ಪ್ರತಿಭಟನೆ
ಅಪಘಾತದ ಭೀಕರತೆಯ ನಡುವೆಯೂ ಹೆಚ್ಚಿನ ಅನಾಹುತ ಸಂಭವಿಸದೇ ಪ್ರವಾಸಿಗರು ಪಾರಾಗಿರುವುದು ಸಮಾಧಾನಕರ ಸಂಗತಿಯಾಗಿದೆ.
ಕಾಡಾನೆ ದಾಳಿಗೆ ಬೆಂಗಳೂರು ಪ್ರವಾಸಿಗ ಬಲಿ; ತೆರಾಲು ಗ್ರಾಮದಲ್ಲಿ ಆತಂಕ
ಚಿಕ್ಕಮಗಳೂರಿನಲ್ಲಿ ಮತ್ತೆ ಕಾಡುಕೋಣ ದಾಳಿ | 15 ದಿನಗಳಲ್ಲಿ ಎರಡನೇ ಸಾವು | Koppa Wild Boar Attack News
"ಕೊಡಗಿಗೆ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ ಮೈಸೂರಿನ ಯುವತಿಯೊಬ್ಬರು ಹೋಂಸ್ಟೇಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ
ಮಡಿಕೇರಿಯಲ್ಲಿ ಹುಲಿ ಸೆರೆ ವೇಳೆ ದಂತ ಮುರಿತ, ಅಭಿಮನ್ಯುವಿನ ಆರೋಗ್ಯಕ್ಕೇನು ಸಮಸ್ಯೆ ಇಲ್ಲ ಎಂಬುದೇ ಸಮಾಧಾನಕರ.
ಮೃತ ಮಹಿಳೆಯನ್ನು ಮೆಹಬೂಬ್ ಬಿ. (27) ಎಂದು ಗುರುತಿಸಲಾಗಿದೆ. ಮಹಿಳೆ ಯುವಕನೊಬ್ಬನೊಂದಿಗೆ ಸಂಬಂಧ ಹೊಂದಿದ್ದಳು ಎನ್ನಲಾಗಿದ್ದು, ಕೆಲ ದಿನಗಳಿಂದ ಆತ ಕರೆ ಮಾಡುತ್ತಿರಲಿಲ್ಲ. ಅಲ್ಲದೆ, ಆಕೆ ಕರೆ ಮಾಡಿದಾಗಲೂ ಆತ ಕರೆ ಸ್ವೀಕರಿಸುತ್ತಿರಲಿಲ್ಲ ಎನ್ನಲಾಗಿದೆ.
ವಿದ್ಯಾಗಿರಿ ಇಂಜಿನಿಯರಿಂಗ್ ಕಾಲೇಜು ಸರ್ಕಲ್ ಬಳಿ ಭಾನುವಾರ ರಾತ್ರಿ ಆಯೋಜಿಸಲಾಗಿದ್ದ ಮೊಸರು ಕುಡಿಕೆ ಕಾರ್ಯಕ್ರಮದಲ್ಲಿ, ವೇದಿಕೆಯ ಮೇಲೆ ಹಾಡು ಹಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಯುವಕರ ಗುಂಪುಗಳ ನಡುವೆ ಮಾತಿನ ಚಕಮಕಿ ಆರಂಭವಾಗಿದೆ.
ನಾಲ್ವರು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗಾಯಗೊಂಡ ಮಕ್ಕಳನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.
ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸರ್ಕಾರದ ನಿಯಮಾನುಸಾರ ಪೌಷ್ಟಿಕ ಹಾಗೂ ಗುಣಮಟ್ಟದ ಆಹಾರ ನೀಡುತ್ತಿಲ್ಲ ಎಂಬುದು ಪ್ರತಿಭಟನಾಕಾರರ ಪ್ರಮುಖ ಆರೋಪವಾಗಿದೆ.
₹40 ಲಕ್ಷ ಸಾಲ ಪಡೆದಿದ್ದರು ಎನ್ನಲಾಗಿದೆ. ಸಾಲ ಮರುಪಾವತಿಯಾಗದ ಹಿನ್ನೆಲೆಯಲ್ಲಿ ನಿಂಗಪ್ಪ ಅವರ ಸುಮಾರು 5 ಎಕರೆ ಜಮೀನು ಹನಮಂತ ಅವರ ವಶಕ್ಕೆ ಹೋಗಿತ್ತು.
ನೀರು ಕಾಲುವೆಗೆ ಹರಿದು ಕೃಷಿ ಚಟುವಟಿಕೆಗೆ ಬಲ; ರೈತರಲ್ಲಿ ಸಂತಸ
"ಅಪ್ಪಾ... ದುಡ್ಡು ಬೇಡ, ಬಡವರ ಸೇವೆ ಮಾಡು!" – ನೂತನ ಸಚಿವ ವಿಜಯಾನಂದ ಕಾಶಪ್ಪನವರಿಗೆ ಮಗಳ ಮನಮುಟ್ಟುವ ಸಂದೇಶ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಗೆ ಗಜಪಡೆ ಸಜ್ಜಾಗುತ್ತಿದ್ದು, ಅಂಬಾರಿ ಹೊರುವ ಆನೆಗಳ ಸಾಮರ್ಥ್ಯ ಪರೀಕ್ಷೆಯ ಮಹತ್ವದ ಹಂತ ಆರಂಭವಾಗಿದೆ.
“ನಾನು ಜೆಡಿಎಸ್ ಶಾಸಕ. ಆದರೆ ಪಕ್ಷದ ಯಾವುದೇ ಕಾರ್ಯಕ್ರಮಕ್ಕೂ ನನ್ನನ್ನು ಕರೆದಿಲ್ಲ. ಸಮಾವೇಶಗಳಿಗೂ ಆಹ್ವಾನಿಸದೆ ಅವಮಾನ ಮಾಡಲಾಗಿದೆ” ಎಂದು ಜಿಟಿಡಿ ಆರೋಪಿಸಿದರು.
ಚಿಕ್ಕಣ್ಣ–ಪಾವನಾ ಅವರ ಹೊಸ ಜೀವನಕ್ಕೆ ಶುಭವಾಗಲಿ ಎಂಬ ಹಾರೈಕೆಗಳು ಅಭಿಮಾನಿಗಳಿಂದ ವ್ಯಕ್ತವಾಗುತ್ತಿವೆ.
ಸ್ವಾಗತದ ವೇಳೆ ಸ್ವಾಮೀಜಿ ವ್ಯಂಗ್ಯ ಮಾತು; ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ಗಡಿಗೆಯನ್ನು ಪರಿಶೀಲಿಸಿದಾಗ ಅದರೊಳಗೆ ತಾಮ್ರದ ನಾಣ್ಯಗಳು ಇರುವುದು ಬೆಳಕಿಗೆ ಬಂದಿದೆ. ತಕ್ಷಣವೇ ವಿಷಯ ಸ್ಥಳೀಯವಾಗಿ ಗಮನ ಸೆಳೆದಿದ್ದು, ಪುರಾತನ ನಾಣ್ಯಗಳ ಪತ್ತೆ ಕುರಿತು ಕುತೂಹಲ ಮೂಡಿದೆ.
ಘಟನೆ ಸಂಬಂಧ ಐಮಂಗಲ ಪೊಲೀಸ್ ಠಾಣೆಯಲ್ಲಿ ಪರಿಶೀಲನೆ ಮುಂದುವರಿದಿದ್ದು, ಅಪಘಾತದ ಸಂಪೂರ್ಣ ವಿವರಗಳನ್ನು ಪೊಲೀಸರು ಕಲೆಹಾಕುತ್ತಿದ್ದಾರೆ.
ಆಗಸ್ಟ್ 13ರಂದು ಚಳ್ಳಕೆರೆ ತಾಲೂಕಿನ ಚಿಕ್ಕ ಉಳ್ಳಾರ್ತಿ ಗ್ರಾಮದ ನಿವಾಸಿ ಸುಮಲತಾ ಮನೆಯಿಂದ ನಾಪತ್ತೆಯಾಗಿದ್ದರು. ಸುಮಲತಾ ಅವರು ಗಜೇಂದ್ರ ಎಂಬಾತನೊಂದಿಗೆ ಪ್ರೇಮವಿವಾಹವಾಗಿದ್ದರು ಎನ್ನಲಾಗಿದೆ.
ಮೃತರನ್ನು ಕಾರಿಪಾಲಯ್ಯನಹಟ್ಟಿ ಗ್ರಾಮದ ಸುಮಲತಾ (21) ಎಂದು ಗುರುತಿಸಲಾಗಿದೆ. ಪ್ರೇಮ ವಿವಾಹದ ಬಳಿಕ ದುರಂತ
ಈ ಘಟನೆ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಚಿಕ್ಕತಿರುಪತಿ ಸಮೀಪದ ಸೊಣ್ಣೇನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಸೊಣ್ಣೇನಹಳ್ಳಿ ಗ್ರಾಮದ ವೆಂಕಟೇಶ್ (36) ಎಂದು ಗುರುತಿಸಲಾಗಿದೆ.
24 ಗಂಟೆಯೊಳಗೆ ಪ್ರಕರಣ ಭೇದಿಸಿದ ಬಂಗಾರಪೇಟೆ ಪೊಲೀಸರು
ಟಿಪ್ಪರ್ನ ಇಂಜಿನ್ ಭಾಗದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಬೆಂಕಿ ಕಾಣುತ್ತಿದ್ದಂತೆಯೇ ಎಚ್ಚೆತ್ತ ಚಾಲಕ ಸಂತೋಷ್, ವಾಹನವನ್ನು ತಕ್ಷಣ ನಿಲ್ಲಿಸಿ ಹೊರಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ
2028ರ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶಾಸಕರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ ಎಂದು ನಂಜೇಗೌಡ ತಿಳಿಸಿದರು.
ಕೋಲಾರದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ಪೂರ್ಣ; 11.24 ಲಕ್ಷ ಮತದಾರರು ಕರಡು ಪಟ್ಟಿಯಲ್ಲಿ
ಭೀಮನ ಅಮಾವಾಸ್ಯೆ ರಾತ್ರಿ ಪತಿಗೆ ನಿದ್ರೆ ಮಾತ್ರೆ; ಬಳಿಕ ಹಗ್ಗದಿಂದ ಬಿಗಿದು ಕೊಲೆ ಆರೋಪ – ಠಾಣೆಗೆ ಶರಣಾದ ಪತ್ನಿ!
ನಾರಾಯಣಸ್ವಾಮಿಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬೆಂಬಲಿಗರ ಆಕ್ರೋಶ; ಇಂದು ಬಂಗಾರಪೇಟೆ ಬಂದ್
ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಅಭ್ಯರ್ಥಿಗಳು ಮತ್ತು ಪ್ರಮುಖ ಆರೋಪಿ ನಡುವೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ್ದ ಆರೋಪದ ಮೇಲೆ ಬಿಜೆಪಿ ಕಾರ್ಯಕರ್ತ ಬಸವರಾಜ್ ಕನ್ನಾಳೆಯನ್ನು ಸಿಐಡಿ ಅಧಿಕಾರಿಗಳು ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದಾರೆ.
ವಂದೇ ಮಾತರಂ, ಭಾರತ್ ಮಾತಾಕಿ ಜೈ ಘೋಷಣೆ: ವಿದ್ಯಾರ್ಥಿಗೆ ಬೆದರಿಕೆ ಆರೋಪ; ಪ್ರಾಂಶುಪಾಲರ ವಿರುದ್ಧ FIR
‘ದೇವರು ಮಗುವನ್ನು ತೆಗೆದುಕೊಂಡು ಹೋದ’ ಎಂದರು; ತನಿಖೆಯಲ್ಲಿ ಬಯಲಾಯ್ತು 50 ದಿನದ ಕಂದನ ಸಾವಿನ ಕರಾಳ ಸತ್ಯ!
ಬೀದರ್ BRIMS ಆಸ್ಪತ್ರೆಯ ಹಳೆಯ ಕಟ್ಟಡದಲ್ಲಿ ಮಳೆ ಬಂದಾಗ ನೀರು ಸೋರಿಕೆ, ಗೋಡೆಗಳಲ್ಲಿ ತೇವಾಂಶ ಹಾಗೂ ಮೇಲ್ಛಾವಣಿಯ ಸ್ಥಿತಿ ಕುರಿತು ರೋಗಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ನೂತನ ಕಟ್ಟಡವಿದ್ದರೂ ಹಳೆಯ ಕಟ್ಟಡದಲ್ಲೇ ಚಿಕಿತ್ಸೆ ಮುಂದುವರಿದಿರುವುದೇಕೆ? ರೋಗಿಗಳ ಸುರಕ್ಷತೆಗೆ ಕ್ರಮ ಯಾವಾಗ? ಸಂಪೂರ್ಣ ವರದಿ ಕರುನಾಡು ಟೈಮ್ಸ್ನಲ್ಲಿ.
ಬೀದರ್ ಜಿಲ್ಲೆಯ ಜೀವನಾಡಿ ಮಾಂಜ್ರಾ ನದಿ ಎರಡು ತಿಂಗಳ ಮಳೆ ಕೊರತೆಯಿಂದ ಶೇ.95ರಷ್ಟು ಖಾಲಿಯಾಗಿದೆ. ರೈತರು, ಜಾನುವಾರು ಹಾಗೂ ಕುಡಿಯುವ ನೀರಿಗೆ ಭಾರೀ ಸಂಕಷ್ಟದ ಆತಂಕ ಎದುರಾಗಿದೆ.
ಹೆತ್ತವರಿಂದ ತ್ಯಜಿಸಲ್ಪಟ್ಟು ಭಾಲ್ಕಿ ಮಠದಲ್ಲಿ ಬೆಳೆದ ಮಹಾನಟಿ ಖ್ಯಾತಿಯ ದಿವ್ಯಾಂಜಲಿ, ಮೈಸೂರು ಮೂಲದ ರಂಗಭೂಮಿ ಕಲಾವಿದ ಪವನ್ಕುಮಾರ್ ಅವರನ್ನು ವಿವಾಹವಾಗಿದ್ದಾರೆ. ಅವರ ಜೀವನಯಾನ ಹಲವರಿಗೆ ಸ್ಫೂರ್ತಿ.
ಮುಂದಿನ ದಿನಗಳಲ್ಲಿ ಲೋಕಸಭೆ ಅಥವಾ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸದಿರಲು ತಾನು ನಿರ್ಧರಿಸಿರುವುದಾಗಿ
ಈ ದುರಂತದಲ್ಲಿ ತುರುವೇಕೆರೆ ಮೂಲದ 3 ವರ್ಷದ ಆನಂ, ದಾವುದ್ ಪಾಷ (38), ಚಿಕ್ಕನಾಯಕನಹಳ್ಳಿ ಮೂಲದ ಅನಿಲ್ (32) ಹಾಗೂ ವಿವೇಕ್ (31) ಮೃತಪಟ್ಟಿದ್ದಾರೆ.
2011ರಲ್ಲಿ ಮಂಜೂರಾತಿ ಪಡೆದಿದ್ದ ಹೇಮಾವತಿ ನಾಲಾ ಕಾಮಗಾರಿ ಹಲವು ಅಡೆತಡೆಗಳಿಂದಾಗಿ ದೀರ್ಘಕಾಲ ಮುಂದುವರಿದಿತ್ತು.
ಬಂಧಿತರನ್ನು ಜಿಲಾನ್ (30), ಕಲ್ಯಾಣಕುಮಾರ್ (27) ಹಾಗೂ ಚರಣ್ (26) ಎಂದು ಗುರುತಿಸಲಾಗಿದೆ.
‘ಕಲ್ಪತರು ನಾಡು’ ಎಂದೇ ಹೆಸರಾಗಿರುವ ತಿಪಟೂರನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡುವ ಬೇಡಿಕೆ!
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ದಾರುಣವಾಗಿ ಮೃತಪಟ್ಟಿರುವ ಘಟನೆ ತುಮಕೂರು ತಾಲೂಕಿನ ಸೋರೆಕುಂಟೆ ಬಳಿ ನಡೆದಿದೆ.
ಆಕಾಶದಲ್ಲಿ ಕೆಲಕಾಲ ಗೋಚರಿಸಿದ ಈ ವೃತ್ತಾಕಾರದ ಪ್ರಕಾಶಮಾನ ವಲಯವನ್ನು ‘ಸನ್ ಹ್ಯಾಲೋ’ (Sun Halo) ಅಥವಾ ‘22 ಡಿಗ್ರಿ ಹ್ಯಾಲೋ’ ಎಂದು ಕರೆಯಲಾಗುತ್ತದೆ.
ಮೃತ ವಿದ್ಯಾರ್ಥಿನಿಯನ್ನು 17 ವರ್ಷದ ಶ್ರೇಯಾ ಎಂದು ಗುರುತಿಸಲಾಗಿದೆ. ಶ್ರೇಯಾ ಮೂಡಬಿದ್ರೆಯ ಕಾಲೇಜೊಂದರಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ.
ರಾಯಪಲ್ಲಿ ನಿವಾಸಿ ಶಿವಾನಂದ ರೆಡ್ಡಿ ಆತ್ಮಹತ್ಯೆಗೆ ಯತ್ನಿಸಿದ ಮಾಜಿ ಯೋಧ ಎಂದು ತಿಳಿದುಬಂದಿದೆ. ಅವರು 1987ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾಗಿ ಸೇವೆ ಸಲ್ಲಿಸಿದ್ದರು. 1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಜಮ್ಮು-ಕಾಶ್ಮೀರದ ಪೂಂಚ್ ಸೆಕ್ಟರ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಗಂಭೀರವಾಗಿ ಗಾಯಗೊಂಡಿದ್ದರು ಎಂದು ಹೇಳಲಾಗಿದೆ.
ವೈರಲ್ ಆಗಿದ್ದ ವಿಡಿಯೋವೊಂದು ಕುಟುಂಬದಲ್ಲಿ ಉಂಟುಮಾಡಿದ ಆಕ್ರೋಶದ ಹಿನ್ನೆಲೆಯಲ್ಲಿ 22 ವರ್ಷದ ಯುವತಿಯನ್ನು ಆಕೆಯ ತಂದೆ ಮತ್ತು ಸಹೋದರ ಸೇರಿಕೊಂಡು ಹತ್ಯೆ ಮಾಡಿ, ಬಳಿಕ ಘಟನೆಯನ್ನು ರಸ್ತೆ ಅಪಘಾತದಂತೆ ಬಿಂಬಿಸಲು ಯತ್ನಿಸಿದ ಆರೋಪ ಕೇಳಿಬಂದಿದೆ.
ಲಕ್ನೋ ವಿಮಾನ ನಿಲ್ದಾಣದಲ್ಲಿ ಪ್ರತಿಕೂಲ ಹವಾಮಾನ; ಮೊದಲ ಲ್ಯಾಂಡಿಂಗ್ ಪ್ರಯತ್ನ ಕೈಬಿಟ್ಟು 2ನೇ ಪ್ರಯತ್ನದಲ್ಲಿ ವಿಮಾನ ಇಳಿಕೆ
ಉಡುಪಿ ಶ್ರೀಕೃಷ್ಣನ ಸನ್ನಿಧಿಯಲ್ಲಿ ಅಂಬಾನಿ ಕುಟುಂಬದ ಸದಸ್ಯರು ವಿಶೇಷ ಆಶೀರ್ವಾದ ಪಡೆದ ಬಿಜಲ್ ಮೇಸ್ವಾನಿ
ಕರಾವಳಿ ಕಾವಲು ಪಡೆ ತಕ್ಷಣ ಕಾರ್ಯಾಚರಣೆಗೆ ಮುಂದಾಗಿದೆ. ಕರಾವಳಿ ಮೀಸಲು ಪಡೆಯ ಇನ್ಸ್ಪೆಕ್ಟರ್ ರಮೇಶ್ ಕೆ. ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ.
ಮಲ್ಪೆ ಬಂದರಿನಲ್ಲಿ ಬೆಳ್ಳಂಬೆಳಗ್ಗೆ ರಕ್ತಪಾತ..! ಚೂರಿ ಇರಿತಕ್ಕೆ 24 ವರ್ಷದ ಮೀನುಗಾರ ಕಾರ್ಮಿಕ ಬಲಿ
ಬ್ರಹ್ಮಾವರದಲ್ಲಿ ಶಾಕಿಂಗ್ ಘಟನೆ; ತಂದೆ–ತಾಯಿಯ ಹತ್ಯೆ, 31 ವರ್ಷದ ಮಗ ಬಂಧನ
ಸಿದ್ದೇಶ್ವರ ಪಾರ್ಕ್ ಬಳಿ ಸ್ಕೂಟಿಯಲ್ಲಿ ತೆರಳುತ್ತಿದ್ದ ವ್ಯಕ್ತಿಯ ಮೇಲೆ ಮೂವರು ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿ ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
BNSS ಸೆಕ್ಷನ್ 163ರಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಪ್ರತಿಭಟನೆ, ಘೋಷಣೆ
ರಾಷ್ಟ್ರೀಯ ಜವಾಬ್ದಾರಿಯ ಜೊತೆಗೆ ರಾಜ್ಯ ರಾಜಕಾರಣದ ಮೇಲೆ ಸ್ಪಷ್ಟ ಗಮನಹರಿಸಿರುವ ನಾಗರಾಜ್ ಅವರ ಹೇಳಿಕೆ, 2028ರ ಚುನಾವಣೆಗೆ ಬಿಜೆಪಿ ಈಗಿನಿಂದಲೇ ಸಂಘಟನಾ ಸಿದ್ಧತೆ ಆರಂಭಿಸುವ ಸೂಚನೆಯಾಗಿ ರಾಜಕೀಯ ವಲಯದಲ್ಲಿ ಗಮನ ಸೆಳೆಯುತ್ತಿದೆ.
35 ಎಕರೆ ಅನುಮತಿ, ನೂರಾರು ಎಕರೆ ಅಗೆತ? ಉಗ್ನಿಕೇರಿಯಲ್ಲಿ ಅಕ್ರಮ ಗಣಿಗಾರಿಕೆ ಆರೋಪ, ತನಿಖೆಗೆ ಒತ್ತಾಯ
ಹೃದಯದ ಆರೋಗ್ಯಕ್ಕೆ ಉತ್ತಮ ಪಪಾಯದಲ್ಲಿರುವ ಫೈಬರ್ ಮತ್ತು ಆ್ಯಂಟಿಆಕ್ಸಿಡೆಂಟ್ಗಳು ಹೃದಯದ
₹6,000 ಕೋಟಿ ಡ್ರಗ್ಸ್ ಜಾಲದ ಕಿಂಗ್ಪಿನ್ಗೆ ಬಿಗ್ ಶಾಕ್; ದುಬೈನಿಂದ ಭಾರತಕ್ಕೆ ವಿರೇಂದ್ರ ಸಿಂಗ್ ಬೈಸೋಯಾ!
ದೆಹಲಿ ವಿದ್ಯಾರ್ಥಿ ಪ್ರತಿಭಟನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡ ಬಾಯಿಜಾನ್; ಶಿಕ್ಷಣ ವ್ಯವಸ್ಥೆ ಕುರಿತು ಕಳವಳ ವ್ಯಕ್ತಪಡಿಸಿದ ಪೋಸ್ಟ್ ವೈರಲ್!
ಆಸ್ಪತ್ರೆ–ಐಸಿಯು ಪೋಸ್ಟ್ ವೈರಲ್: "ನಾನು ಸಂಪೂರ್ಣ ಆರೋಗ್ಯವಾಗಿದ್ದೇನೆ" – ಅಭಿಮಾನಿಗಳ ಆತಂಕಕ್ಕೆ ಅಮಿತಾಬ್ ಬಚ್ಚನ್ ಸ್ಪಷ್ಟನೆ
18ನೇ BRICS ಶೃಂಗಸಭೆಯಲ್ಲಿ ಭಾಗವಹಿಸಲು ಕ್ಸಿ ಜಿನ್ಪಿಂಗ್ ನವದೆಹಲಿಗೆ ಆಗಮಿಸಲಿದ್ದಾರೆ ಎಂದು ಚೀನಾ ಸರ್ಕಾರ ಪ್ರಕಟಿಸಿದೆ.
ವಿಮಾನವು ಒಡಿಶಾ ವಾಯುಪ್ರದೇಶದ ಮೇಲೆ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಎತ್ತರದಲ್ಲಿ ದಿಢೀರ್ ಬದಲಾವಣೆ ಸಂಭವಿಸಿದ್ದು, ಸುಮಾರು 300 ಅಡಿ ಕೆಳಕ್ಕೆ ಇಳಿದಿತ್ತು.
ದೆಹಲಿ ಪೊಲೀಸರು ದಂಪತಿಯನ್ನು ಬಂಧಿಸಿದ್ದಾರೆ. ಬಂಧಿತರನ್ನು 25 ವರ್ಷದ ಸಾಹಿಲ್ ಮತ್ತು 21 ವರ್ಷದ ಆತನ ಪತ್ನಿ ಸಮೀರಾ ಎಂದು ಗುರುತಿಸಲಾಗಿದೆ.