ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ ವೈಭವ್ ಸೂರ್ಯವಂಶಿ 15 ವರ್ಷ 121 ದಿನಗಳ ವಯಸ್ಸಿನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದು ಸಚಿನ್ ತೆಂಡೂಲ್ಕರ್ರ 35 ವರ್ಷದ ದಾಖಲೆಯನ್ನು ಮುರಿದಿದ್ದಾರೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಗುಳಘಟ್ಟ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ವಿಚಾರದ ವಿವಾದ ಹಿನ್ನೆಲೆ ವ್ಯಕ್ತಿಯೊಬ್ಬರ ಬರ್ಬರ ಹತ್ಯೆ. ಘಟನೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಓದಿ.
ನಾಗಮಂಗಲದಲ್ಲಿ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ಪ್ರೀಮಿಯರ್ ಶೋ | ಕುಮಾರ್ ಬಂಗಾರಪ್ಪ, ರಾಗಿಣಿ, ದೊಡ್ಡಣ್ಣ ಭಾಗಿ
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ 2,000ಕ್ಕೂ ಹೆಚ್ಚು ಅಕ್ರಮ ಬಾಂಗ್ಲಾ ವಲಸಿಗರು ನೆಲೆಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ. ದಾಖಲೆ ಪರಿಶೀಲನೆ ಮತ್ತು ತನಿಖೆಗೆ ಆಗ್ರಹ.
ಮಂಡ್ಯದಲ್ಲಿ ಹೊಸ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ₹75 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಸೆಸ್ಕಾಂ ಸಹಾಯಕ ಎಂಜಿನಿಯರ್ ಶ್ರೀನಿವಾಸ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಗೋವಿಂದ... ಶ್ರೀನಿವಾಸ...' ಜಯಘೋಷದ ನಡುವೆ ಕಲ್ಲಹಳ್ಳಿ ವರಾಹನಾಥನ ದಿವ್ಯ ದರ್ಶನ; ನಟ ಶರಣ್ ಸೇರಿ ಸಾವಿರಾರು ಭಕ್ತರ ಸಮ್ಮಿಲನ
ಮಂಡ್ಯದ ಮದ್ದೂರು ಫ್ಲೈಓವರ್ ಬಳಿ ಓವರ್ಟೇಕ್ ವಿಚಾರಕ್ಕೆ ಕಾರು ಅಡ್ಡಗಟ್ಟಿ ಕುಟುಂಬದ ಮೇಲೆ ದುಷ್ಕರ್ಮಿಗಳ ಹಲ್ಲೆ. ಡ್ಯಾಶ್ಕ್ಯಾಮ್ನಲ್ಲಿ ಘಟನೆ ಸೆರೆ, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮೋಜಿನಿ ಸಾಫ್ಟ್ವೇರ್ ದುರ್ಬಳಕೆ ಮಾಡಿ ಭೂ ಹಗರಣ! ಶ್ರೀರಂಗಪಟ್ಟಣದಲ್ಲಿ ಲೋಕಾಯುಕ್ತ ಭರ್ಜರಿ ಬೇಟೆ
ಅನೈತಿಕ ಸಂಬಂಧದ ಶಂಕೆ; ಪತ್ನಿಯನ್ನೇ ಕೊಂದ ಪತಿ – ಮಂಡ್ಯದಲ್ಲಿ ಬೆಚ್ಚಿಬೀಳಿಸಿದ ಘಟನೆ
ಮೆಡಿಸಿನ್ ಸಾಗಿಸುತ್ತಿದ್ದ ಲಾರಿ ಮೇಲೆ ಫೈರಿಂಗ್; ಪ್ರಭಾವಿ ವ್ಯಕ್ತಿಯ ಪುತ್ರ ಪೊಲೀಸ್ ವಿಚಾರಣೆಗೆ
ಮಳೆ ಕೊರತೆ, ನಾಲೆಗಳಲ್ಲಿ ನೀರಿಲ್ಲದೆ ಕಬ್ಬು ಬೆಳೆ ಒಣಗುವ ಆತಂಕ – ಕೆಆರ್ಎಸ್ನಿಂದ ತಕ್ಷಣ ನೀರು ಹರಿಸುವಂತೆ ಆಗ್ರಹ
ಕೆಂಪೇಗೌಡರ ದೂರದೃಷ್ಟಿ ಆಡಳಿತ ಇಂದಿನ ಜನಪ್ರತಿನಿಧಿಗಳಿಗೆ ಮಾದರಿ ಎಂದ ಉಮಾ ಮಹೇಶ್ವರಿ
ಮುತ್ತತ್ತಿ ಕಾವೇರಿಯಲ್ಲಿ ಹೆಚ್ಚುತ್ತಿರುವ ಸಾವುಗಳು: ತುರ್ತು ಸುರಕ್ಷತಾ ಕ್ರಮಕ್ಕೆ ಗೃಹ ಸಚಿವರಿಗೆ ಹೆಚ್ಡಿಕೆ ಪತ್ರ
16 ಸಾವಿರ ಕಲ್ಲು, 8 ವರ್ಷಗಳ ಪರಿಶ್ರಮ; ಮರುನಿರ್ಮಾಣಗೊಂಡ ಐತಿಹಾಸಿಕ ದೇವಾಲಯ
ಮದ್ಯದ ಮತ್ತಿನಲ್ಲಿ ಸ್ನೇಹಿತನ ಹತ್ಯೆ: ಬಿಯರ್ ಬಾಟಲ್ನಿಂದ ಇರಿದು ಯುವಕನ ಜೀವ ತೆತ್ತ ಇಬ್ಬರು ಸ್ನೇಹಿತರು
ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್ನಿಂದ ಜೀರ್ಣೋದ್ಧಾರ; ಸಾವಿರಾರು ಭಕ್ತರ ಸಮ್ಮುಖದಲ್ಲಿ ಲೋಕಾರ್ಪಣೆ
ಸೆಲ್ಫಿ ಅವಾಂತರ ಒಂದು ಸಣ್ಣ ಅಜಾಗರುಕತೆ ಸಂತಸದ ಪ್ರವಾಸವನ್ನು ಶೋಕ ಸಾಗರಕ್ಕೆ ತಳ್ಳಿತು! ಕಾವೇರಿ ನದಿಯಲ್ಲಿ ಒಂದೇ ಕುಟುಂಬದ ಐವರು ಜಲಸಮಾಧಿ!
"ಅಮ್ಮ ಮಲಗಿದ್ರೆ ಸಾಕು!" ಪ್ರಿಯಕರನ ಜೊತೆ ಮಾತಾಡಲು ಮಗಳ ಆಘಾತಕಾರಿ ಕೃತ್ಯ ಬಯಲು
ಮಂಡ್ಯ ಸರ್ಕಾರಿ ಶಾಲೆ ಬಿಸಿಊಟ ಸೇವಿಸಿದ ಮಕ್ಕಳಿಗೆ ವೈದ್ಯಕೀಯ ತಪಾಸಣೆ
ಒಂದು ದಿನದ ವಿದ್ಯುತ್ ಕಾಮಗಾರಿ, ಎರಡು ದಿನದ ನೀರಿನ ಸಮಸ್ಯೆ!
ವಿಶ್ವ ಪರಿಸರ ದಿನದ ಅಂಗವಾಗಿ ಸಸಿ ವಿತರಣೆ