ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 1ರಂದು ಮೈಸೂರಿಗೆ ಭೇಟಿ ನೀಡಿ ₹45 ಕೋಟಿ ವೆಚ್ಚದ ಸ್ವಾಮಿ ವಿವೇಕಾನಂದ ಸ್ಮಾರಕ ಮತ್ತು ಸಾಂಸ್ಕೃತಿಕ ಯುವ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ಶ್ರೀ ರಾಮಕೃಷ್ಣ ಆಶ್ರಮಕ್ಕೂ ಭೇಟಿ ನೀಡಿ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ತಿ.ನರಸೀಪುರದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನ್ ಸೃಜನ್ ಅಭಿಯಾನದಡಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಸಭೆ ನಡೆಯಿತು. ಜಿಲ್ಲಾ ಸಂಘಟನೆ ಪುನರ್ರಚನೆ, ರಾಜೇಶ್ ಠಾಕೂರ್ ಹೇಳಿಕೆ ಹಾಗೂ ಪ್ರಮುಖ ಬೆಳವಣಿಗೆಗಳ ಸಂಪೂರ್ಣ ವರದಿ.
ಎರಡನೇ ಆಷಾಢ ಶುಕ್ರವಾರ: ಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸಿದ ಮೈಸೂರು ತಾಯಿ ಚಾಮುಂಡೇಶ್ವರಿ | ಭಕ್ತರ ಸಾಗರ
ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಂದು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
SIR ಮಹಿಳಾ ಸಿಬ್ಬಂದಿಗೆ ಜೀವ ಬೆದರಿಕೆ ಆರೋಪ | ನಂಜನಗೂಡಿನಲ್ಲಿ ಯುವಕನ ವಿರುದ್ಧ FIR | Karunaadu Times
ಮೈಸೂರು: ಅಪ್ರಾಪ್ತೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ ಬಂಧನ | Nanjangud Crime News | Karunaadu Times
ಮತ್ತಿಗೋಡು ಮತ್ತು ದುಬಾರೆ ಶಿಬಿರಗಳಲ್ಲಿ ಆನೆಗಳ ಆರೋಗ್ಯ ತಪಾಸಣೆ, ಮೊದಲ ಬಾರಿಗೆ ಇಸಿಜಿ ಹಾಗೂ ಹೆಣ್ಣಾನೆಗಳಿಗೆ ಅಲ್ಟ್ರಾಸೌಂಡ್ ಪರೀಕ್ಷೆ ನಡೆಸಲಾಗಿದೆ.
ಮೈಸೂರು ದಸರಾ ಮಹೋತ್ಸವದಲ್ಲಿ ಮೊದಲ ಬಾರಿಗೆ ಕಂಬಳ ಆಯೋಜನೆಗೆ ಸಿದ್ಧತೆ. ₹5 ಕೋಟಿ ವೆಚ್ಚ, ಯದುವೀರ್ ಒಡೆಯರ್ ವಿರೋಧ, ಪರಿಸರ ಹಾಗೂ ಸಂಸ್ಕೃತಿ ಕುರಿತು ಚರ್ಚೆ ತೀವ್ರ. ಸಂಪೂರ್ಣ ಮಾಹಿತಿ ಇಲ್ಲಿದೆ.
ಯತೀಂದ್ರಗೆ ನಗರಾಭಿವೃದ್ಧಿ ಖಾತೆ ಬೇಡ: ಹಿತಾಸಕ್ತಿ ಸಂಘರ್ಷ ಉಲ್ಲೇಖಿಸಿ ಸಿಎಂಗೆ ಮನವಿ
ಕೆಂಪಯ್ಯನಹುಂಡಿಯಲ್ಲಿ ಆಘಾತಕಾರಿ ಪ್ರಕರಣ; ಡೆತ್ನೋಟ್ ಬಹಿರಂಗಪಡಿಸಿದ ಆರೋಪಗಳು
4 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರ ದಾಖಲೆ ಪರಿಶೀಲನೆ!
ಮೈಸೂರು ಜಯದೇವ ಆಸ್ಪತ್ರೆ ಸಾವು ಪ್ರಕರಣ; ಲೋಪದೋಷ ಕಂಡರೆ ಕ್ರಮ ಎಂದ ಸಚಿವರು
ಕುಟುಂಬದ ಸ್ವಾಗತದ ಅಪರೂಪದ ಕ್ಷಣಗಳು ವೈರಲ್
ಮದುವೆಯಾದ ಬಳಿಕ ಒಂದು ದಿನವೂ ಸುಖ ಕಾಣಲಿಲ್ಲ’; ಪತ್ನಿ ಲಲಿತಾ ಬಗ್ಗೆ ಮಾತನಾಡುತ್ತಾ ಭಾವುಕರಾದ ಜಿ.ಟಿ.ಡಿ
ಧಾರ್ಮಿಕ, ಸಾಂಸ್ಕೃತಿಕ, ಐತಿಹಾಸಿಕ ಹಾಗೂ ಪ್ರಕೃತಿ ಸೌಂದರ್ಯದ ತಾಣಗಳಿಗೆ ವಂದೇ ಭಾರತ್ ರೈಲುಗಳು ಸುಲಭ ಸಂಪರ್ಕ ಕಲ್ಪಿಸುತ್ತಿವೆ.