ಕಾಮನ್ವೆಲ್ತ್ ಗೇಮ್ಸ್ 2026ರಲ್ಲಿ ಮಹಿಳೆಯರ ಶಾಟ್ಪುಟ್ F57 ವಿಭಾಗದಲ್ಲಿ ಶರ್ಮಿಳಾ ಧಂಕರ್ ಚಿನ್ನದ ಪದಕ ಗೆದ್ದು ಭಾರತದ ಮೊದಲ ಪ್ಯಾರಾ ಚಿನ್ನದ ಪದಕ ವಿಜೇತೆ ಎಂಬ ಇತಿಹಾಸ ನಿರ್ಮಿಸಿದ್ದಾರೆ.
ಬಿಹಾರದ ಸಿವಾನ್ನಲ್ಲಿ NEET ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧದ ಪ್ರತಿಭಟನೆ ವೇಳೆ AK-47 ಹಿಡಿದು ಗುಂಡು ಹಾರಿಸಿದ ಕಾನ್ಸ್ಟೇಬಲ್ ಅಮಾನತು. ಘಟನೆಯ ಸಂಪೂರ್ಣ ವಿವರ, ರಾಜಕೀಯ ಪ್ರತಿಕ್ರಿಯೆ ಹಾಗೂ ಇತ್ತೀಚಿನ ಅಪ್ಡೇಟ್ಗಳನ್ನು ಓದಿ.
ಪ್ರತಿ ವ್ಯಕ್ತಿಗೆ ₹25,000 ಮಿತಿಯವರೆಗೆ ಭಾರತೀಯ ಕರೆನ್ಸಿ ಹೊಂದಲು ನೇಪಾಳ ಅನುಮತಿ; ಸುಮಾರು ದಶಕದ ಬಳಿಕ ನಿಯಮದಲ್ಲಿ ಮಹತ್ವದ ಬದಲಾವಣೆ
ಜಿಂಬಾಬ್ವೆ ವಿರುದ್ಧದ ಟಿ20 ಪಂದ್ಯದ ಬಳಿಕ ವೈಭವ್ ಸೂರ್ಯವಂಶಿಗೆ ಇಶಾನ್ ಕಿಶನ್ ಸೇರಿದಂತೆ ಹಿರಿಯ ಆಟಗಾರರು ನೀಡಿದ ಸಲಹೆ ಏನು? ಡ್ರೆಸ್ಸಿಂಗ್ ರೂಂನಲ್ಲಿ ನಡೆದ ಬೆಳವಣಿಗೆಗಳ ಸಂಪೂರ್ಣ ವಿವರ.
ಕಾಮನ್ವೆಲ್ತ್ ಗೇಮ್ಸ್ 2026ರಲ್ಲಿ ಪ್ಯಾರಾ ಪವರ್ಲಿಫ್ಟಿಂಗ್ನಲ್ಲಿ ಝಂದು ಕುಮಾರ್ ಕಂಚಿನ ಪದಕ ಗೆದ್ದು ಭಾರತದ ಪದಕದ ಖಾತೆ ತೆರೆದಿದ್ದಾರೆ. ಸಂಪೂರ್ಣ ವರದಿ ಓದಿ.
ಪ್ರಶ್ನೆಪತ್ರಿಕೆ ಸೋರಿಕೆ ತಡೆ ಕುರಿತು ಹಂಚಿಕೊಂಡ ವಿಡಿಯೋಗೆ ಉತ್ತಮ ಪ್ರತಿಕ್ರಿಯೆ ನೀಡಿದ ಯುವಜನತೆಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ತಿಳಿಸಿದ್ದಾರೆ. ಯುವಕರ ಸಲಹೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ ಎಂದು ಹೇಳಿದ್ದಾರೆ.
ಹಿಮಾಚಲ ಪ್ರದೇಶದ ಲಹೌಲ್-ಸ್ಪಿಟಿಯಲ್ಲಿ ಭೂಕುಸಿತದಿಂದ ಟಾಟಾ ಸುಮೋ ವಾಹನದ ಮೇಲೆ ಬೃಹತ್ ಬಂಡೆ ಉರುಳಿಬಿದ್ದು 13 ಮಂದಿ ಮೃತಪಟ್ಟಿದ್ದಾರೆ. ಇಬ್ಬರು ಗಾಯಗೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಕುಂಭಮೇಳದಲ್ಲಿ ವೈರಲ್ ಆಗಿದ್ದ ಮೋನಾಲಿಸಾ ಅವರಿಗೆ ಜೀವ ಬೆದರಿಕೆ ಇರುವುದಾಗಿ ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್ ಪೊಲೀಸ್ ರಕ್ಷಣೆ ನೀಡುವಂತೆ ಆದೇಶಿಸಿದೆ.
ಆರೋಗ್ಯದ ಬಗ್ಗೆ ಅಭಿಮಾನಿಗಳಲ್ಲಿ ಆತಂಕ ಮೂಡಿದೆ. ಆದರೆ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ. ಸಂಪೂರ್ಣ ಸುದ್ದಿ ಓದಿ.
ಸ್ವೀಡನ್ನಲ್ಲಿ ನಡೆದ Gothia Cup 2026 ಫೈನಲ್ನಲ್ಲಿ ಬ್ರೆಜಿಲ್ ತಂಡವನ್ನು 2-1 ಗೋಲುಗಳಿಂದ ಸೋಲಿಸಿದ ಭಾರತದ Minerva Academy ವಿಶ್ವ ಯುವ ಫುಟ್ಬಾಲ್ ಚಾಂಪಿಯನ್ ಆಗಿದೆ. ಸಂಪೂರ್ಣ ವರದಿ Karunaadu Times ನಲ್ಲಿ.
ಜಮ್ಮು-ಕಾಶ್ಮೀರದಲ್ಲಿ ಪ್ರಕೃತಿಯ ಆರ್ಭಟ; ಭೂಕುಸಿತ-ಪ್ರವಾಹಕ್ಕೆ 11 ಜೀವ ಬಲಿ
ಕ್ರೂರ ಹತ್ಯೆಗೆ ಐತಿಹಾಸಿಕ ತೀರ್ಪು: ಉತ್ತರ ಪ್ರದೇಶದಲ್ಲಿ 40 ದಿನಗಳಲ್ಲೇ ಮರಣದಂಡನೆ
ಕೋಟಿ ಹೃದಯಗಳ ಕೋಗಿಲೆ ಎಸ್. ಜಾನಕಿ – ಜೀವನ, ಸಾಧನೆ ಮತ್ತು ಸ್ವರಯಾನಕ್ಕೆ ಭಾವಪೂರ್ಣ ನಮನ"
ಅಯೋಧ್ಯೆಯ ರಾಮ ಮಂದಿರಕ್ಕೆ ಮಾರ್ಚ್ 31ರವರೆಗೆ ₹582 ಕೋಟಿ ಕಾಣಿಕೆ ಬಂದಿದೆ. ₹391 ಕೋಟಿ ವೆಚ್ಚವಾಗಿದ್ದು, ಉಳಿದ ಹಣ ಬ್ಯಾಂಕ್ನಲ್ಲಿ ಸುರಕ್ಷಿತವಾಗಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸ್ಪಷ್ಟನೆ ನೀಡಿದೆ.
ಪಶ್ಚಿಮ ಬಂಗಾಳದ ಬರೂಯಿಪುರದಲ್ಲಿ ನಾಪತ್ತೆಯಾಗಿದ್ದ 12 ವರ್ಷದ ಬಾಲಕಿಯ ಶವ ಪತ್ತೆಯಾದ ಬೆನ್ನಲ್ಲೇ ಶಂಕಿತನನ್ನು ಸ್ಥಳೀಯರು ಥಳಿಸಿ ಕೊಂದ ಘಟನೆ ಸಂಚಲನ ಮೂಡಿಸಿದೆ
ಆಮೀರ್ ಖಾನ್ ವಿರುದ್ಧ ನಾಜಿಯಾ ಇಲಾಹಿ ಖಾನ್ ವಾಗ್ದಾಳಿ | ಹಿಂದೂ ಮಹಿಳೆಯರು, ಮತಾಂತರ ಕುರಿತು ಪ್ರಶ್ನೆ?
ಶೋಪಿಯಾನ್ನಲ್ಲಿ ಹೈ ಅಲರ್ಟ್: ಉಗ್ರರ ವಿರುದ್ಧ ಭದ್ರತಾ ಪಡೆಗಳ ನಿರ್ಣಾಯಕ ಕಾರ್ಯಾಚರಣೆ
ಗಡಿಯಾಚೆಗಿನ ಭಯೋತ್ಪಾದನೆಗೆ ಬ್ರೇಕ್ ಹಾಕಿ, ನಂತರ ಮಾತುಕತೆ: ಪಾಕಿಸ್ತಾನಕ್ಕೆ ಭಾರತ ಖಡಕ್ ಉತ್ತರ
ಭಾರತದ ಕಾರ್ಪೊರೇಟ್ ವ್ಯವಸ್ಥೆ ಬಗ್ಗೆ ಇಂದ್ರಾ ನೂಯಿ ಟೀಕೆ; ಪ್ರತಿಭೆಗೆ ಬೆಲೆ ಇಲ್ಲ ಎಂದ ಮಾಜಿ PepsiCo CEO
ರಾಜಸ್ಥಾನ ಬೆಚ್ಚಿಬೀಳಿಸಿದ ಪ್ರಕರಣ: ಆಟೋ ಚಾಲಕನಿಂದ 13 ವರ್ಷದ ಬಾಲಕಿಯ ಮಾರಾಟ, 30ಕ್ಕೂ ಹೆಚ್ಚು ಮಂದಿಯಿಂದ ಲೈಂಗಿಕ ದೌರ್ಜನ್ಯ
ಅಮರನಾಥ ಯಾತ್ರೆಗೆ ಪ್ರಧಾನಿ ಮೋದಿ ಶುಭಾಶಯ; ಸುರಕ್ಷಿತ ಯಾತ್ರೆಗಾಗಿ ವಿಶೇಷ ಮನವಿ
ಮೇಘಾಲಯ ಸರ್ಕಾರದ ಅರ್ಜಿಗೆ ತಾತ್ಕಾಲಿಕ ಹಿನ್ನಡೆ | ಬಂಧನ ಪ್ರಕ್ರಿಯೆ ಕುರಿತು ಹೈಕೋರ್ಟ್ ಎತ್ತಿದ ಪ್ರಶ್ನೆಗಳತ್ತ ಸುಪ್ರೀಂ ಕೋರ್ಟ್ ಗಮನ | ಮುಂದಿನ ವಿಚಾರಣೆ ಜುಲೈ 9ಕ್ಕೆ
50 ಎಕರೆ ಜಮೀನು, ಕೆಜಿಗಟ್ಟಲೆ ಚಿನ್ನ, ₹200 ಕೋಟಿ ಆಸ್ತಿ! ತೆಲಂಗಾಣ ಡಿಎಸ್ಪಿ ಭ್ರಷ್ಟ ಸಾಮ್ರಾಜ್ಯ ಎಸಿಬಿ ದಾಳಿಯಲ್ಲಿ ಬಯಲು
ಈ ಪಟ್ಟಿಯಲ್ಲಿ ರೋಹಿತ್ ಶರ್ಮಾ 16 ಅರ್ಧಶತಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ 13 ಅರ್ಧಶತಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
ಜಾಗತಿಕ ಕಚ್ಚಾ ತೈಲ ಬೆಲೆ ಇಳಿಕೆಯ ಬೆನ್ನಲ್ಲೇ ನಯಾರಾ ಎನರ್ಜಿ ಪೆಟ್ರೋಲ್ಗೆ ₹5 ಮತ್ತು ಡೀಸೆಲ್ಗೆ ₹3 ದರ ಕಡಿತ ಘೋಷಿಸಿದೆ. ಸರ್ಕಾರಿ ತೈಲ ಕಂಪನಿಗಳು ಮಾತ್ರ ಹಳೆಯ ದರ ಮುಂದುವರಿಸಿವೆ
ಇಂದು ಸ್ಟ್ರಾಬೆರಿ ಮೂನ್ ದರ್ಶನ: ಪ್ರೀತಿ, ಪ್ರಕೃತಿ ಮತ್ತು ಸಂಪ್ರದಾಯ ಬೆಸೆದ ವಿಶೇಷ ಹುಣ್ಣಿಮೆ
ಕೈಲಾಸ ಯಾತ್ರೆಗೆ ಹೊರಡುವ ಮುನ್ನ ಎಚ್ಚರ! ದಾಖಲೆಗಳಿಲ್ಲದೆ ಹೋದರೆ ನೇಪಾಳದಲ್ಲೇ ಸಿಲುಕುವ ಅಪಾಯ
19 ತಿಂಗಳ ಮಗುವಿನ ದೃಷ್ಟಿ ಕಳೆದುಕೊಂಡ ಪ್ರಕರಣ: ವೈದ್ಯಕೀಯ ನಿರ್ಲಕ್ಷ್ಯದ ಆರೋಪ, ಕುಟುಂಬದಿಂದ ಗಂಭೀರ ದೂರು
ಅಸ್ಸಾಂನಲ್ಲಿ ಭೀಕರ ಪ್ರವಾಹ: 22 ಸಾವಿರಕ್ಕೂ ಅಧಿಕ ಜನ ಸಂಕಷ್ಟದಲ್ಲಿ, ರೈಲು ಸಂಚಾರ ಸ್ಥಗಿತ – 96 ಹಳ್ಳಿಗಳು ಜಲಾವೃತ
ನೆರೆರಾಷ್ಟ್ರದಲ್ಲಿ ಡೆಂಗ್ಯೂ ಅಬ್ಬರ; ಗಡಿ ದಾಟದಂತೆ ಭಾರತದಲ್ಲಿ ಮುನ್ನೆಚ್ಚರಿಕೆ ಕ್ರಮಗಳು ತೀವ್ರ
150ಕ್ಕೂ ಹೆಚ್ಚು ಮಂದಿಯ ವಿಚಾರಣೆ ವಿಶೇಷ ತನಿಖಾ ತಂಡದ ಕಾರ್ಯಾಚರಣೆಯಲ್ಲಿ ಮೂವರು ಅಪ್ರಾಪ್ತರನ್ನು ವಶಕ್ಕೆ ಪಡೆದು, ಶಸ್ತ್ರವನ್ನೂ ವಶಪಡಿಸಿಕೊಳ್ಳಲಾಗಿದೆ.
15,000 ಜನರ ಹತ್ಯೆಗೆ ಸ್ಕೆಚ್, ವಿಷದ ಮಾತ್ರೆ ಹಂಚುತ್ತಿದ್ದ ಪಾತಕಿ
ಸಂಸತ್ತಿನ ಮುಂಗಾರು ಅಧಿವೇಶನಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದಲ್ಲಿ ಪುನಾರಚನೆ ನಡೆಯುವ ಸಾಧ್ಯತೆ. ಬಿಜೆಪಿ ಸಂಘಟನೆಯಲ್ಲೂ ಭಾರೀ ಬದಲಾವಣೆಗಳ ಸುಳಿವು.
ಮೋದಿ ಸಂಪುಟದಲ್ಲಿ ಶೀಘ್ರ ಮಹತ್ವದ ಬದಲಾವಣೆ? ನಿರ್ಮಲಾ ಸೀತಾರಾಮನ್ ಖಾತೆ ಬದಲಾವಣೆಯೂ ಚರ್ಚೆಯಲ್ಲಿ!
'ಮೂರು' ಎಂದು ಸನ್ನೆ ಮಾಡಿದ ಪ್ರಭಾಸ್; ಬಾಹುಬಲಿ 3 ಕುರಿತು ವೈರಲ್ ಆಯ್ತು ಹೊಸ ಸುಳಿವು
ಭಾರತಕ್ಕೆ ಮೊದಲ ಅಧಿಕೃತ ಭೇಟಿ ನೀಡಲಿರುವ ಜಪಾನ್ ಪ್ರಧಾನಿ ಸನೇ ತಕೈಚಿ; ಜುಲೈ 1ರಿಂದ 3ರವರೆಗೆ ಶೃಂಗಸಭೆ
2,004 ಕರೆಗಳು, 238 ಗಂಟೆ ಮಾತುಕತೆ; ಭಾವಿ ಪತಿಯ ಹತ್ಯೆಗೆ ಪ್ರೇಮಿಗಳ ಭೀಕರ ಸಂಚು!
ವೀಲ್ಚೇರ್ನಲ್ಲಿ ಪದ್ಮಭೂಷಣ ಸ್ವೀಕರಿಸಿದ ಅಲ್ಕಾ ಯಾಗ್ನಿಕ್!
ಜೂನ್ 25, 1975: ಭಾರತದ ಪ್ರಜಾಪ್ರಭುತ್ವವನ್ನು ನಡುಗಿಸಿದ ತುರ್ತು ಪರಿಸ್ಥಿತಿಗೆ 51 ವರ್ಷ
ಪ್ರೇಮ, ಅನುಮಾನ, ಕೊಲೆ... ಕೇತನ್ ಸಾವಿನ ಹಿಂದೆ ಬೆಚ್ಚಿಬೀಳಿಸುವ ಕಥೆ!
ವಾಟ್ಸಾಪ್ ಮೂಲಕ ಉಗ್ರರ ಸಂಪರ್ಕ? ರಾಜಸ್ಥಾನದಲ್ಲಿ ಬೆಚ್ಚಿಬೀಳಿಸಿದ ಪ್ರಕರಣ
ಬಿಹಾರ ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್ಐಆರ್, ನ್ಯಾಯಾಂಗ ತನಿಖೆ ಚುರುಕು
ರಾಮ ಮಂದಿರ ದೇಣಿಗೆ ಪ್ರಕರಣ: ಭದ್ರತಾ ವೈಫಲ್ಯಗಳ ಬಗ್ಗೆ ಎಸ್ಐಟಿ ಗಂಭೀರ ಎಚ್ಚರಿಕೆ
ಟಿಎಂಸಿ ವಿರುದ್ಧ ದಿಲೀಪ್ ಘೋಷ್ ಕಿಡಿ; ‘ಸರ್ಕಸ್ ಪಾರ್ಟಿ’ ಎಂದ ಬಿಜೆಪಿ ನಾಯಕ
ಲಕ್ನೋದಲ್ಲಿ ಭೀಕರ ಅಗ್ನಿ ಅವಘಡ; ಕೋಚಿಂಗ್ ಸೆಂಟರ್ನಲ್ಲಿ ಆತಂಕದ ಕ್ಷಣಗಳು
ವಿಜ್ಞಾನ ಲೋಕದ ಗಮನ ಸೆಳೆದ ಅಧ್ಯಯನ!
ಎಷ್ಟೇ ಮುತು ವರ್ಜಿ ವಹಿಸಿದರು ಕಳ್ಳ ಕಾಕರಿಗಿಲ್ಲ ಲಂಗು ಲಗಾಮು!
ರಾಷ್ಟ್ರಗೀತೆ 'ಜನ ಗಣ ಮನ'ಗೆ ಇರುವ ಕಾನೂನು ರಕ್ಷಣೆಯನ್ನು ರಾಷ್ಟ್ರೀಯ ಗೀತೆ 'ವಂದೇ ಮಾತರಂ'ಗೂ ವಿಸ್ತರಿಸುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರದ ಮಹತ್ವದ ಹೆಜ್ಜೆ.
ಕಾನ್ಪುರದಲ್ಲಿ 15 ವರ್ಷದ ಬಾಲಕಿಯ ಮೇಲೆ ಉದ್ಯಮಿಯಿಂದ ಲೈಂಗಿಕ ದೌರ್ಜನ್ಯ ಆರೋಪ; ಪೋಕ್ಸೋ ಅಡಿಯಲ್ಲಿ ಬಂಧನ
ಐಟಿ ಷೇರುಗಳಲ್ಲಿ ಭಾರೀ ಕುಸಿತ: ಒಂದೇ ದಿನದಲ್ಲಿ ₹2 ಲಕ್ಷ ಕೋಟಿ ಸಂಪತ್ತು ಕರಗಿತು!
ಪುಣೆ ಆಶ್ರಮದ ಮೇಲೆ ಪೊಲೀಸ್ ದಾಳಿ: ಸ್ವಯಂಘೋಷಿತ ದೇವಮಾನವ ಸೇರಿ 8 ಮಂದಿ ಬಂಧನ
ಇಂದು ನಿಮ್ಮ ಅದೃಷ್ಟ ಹೇಗಿದೆ? ರಾಶಿ ಪ್ರಕಾರ ತಿಳಿಯಿರಿ
ಬಿಹಾರದಲ್ಲಿ ಅಮಾನುಷ ಕೃತ್ಯ: ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ, ತನಿಖೆಯಲ್ಲಿ ಬೆಚ್ಚಿಬೀಳಿಸುವ ಅಂಶಗಳು ಬಹಿರಂಗ
ಡಾಲರ್ ಪ್ರಾಬಲ್ಯಕ್ಕೆ ಸವಾಲೇ? ಚಿನ್ನ ವಾಪಸ್ ತರುತ್ತಿರುವ ರಾಷ್ಟ್ರಗಳು
ಮಧ್ಯಪ್ರಾಚ್ಯದಲ್ಲಿ ಹೊಸ ರಾಜತಾಂತ್ರಿಕ ತಿರುವು: ಅಮೆರಿಕ–ಇರಾನ್ ಸಭೆ ಮುಂದೂಡಿಕೆ, ಪ್ರಧಾನಿ ಮೋದಿಯತ್ತ ಪ್ಯಾಲೆಸ್ಟೈನ್ ನಿರೀಕ್ಷೆ!
WhatsApp Plus, Instagram Plus, Facebook Plus ಭಾರತಕ್ಕೆ ಎಂಟ್ರಿ – ತಿಂಗಳಿಗೆ ಎಷ್ಟು ದರ?
ಸಚಿನ್ ಬಳಿಕ ಈ ಸಾಧನೆ ಮಾಡಿದ ಕೆಲವೇ ಭಾರತೀಯರಲ್ಲಿ ರೋಹಿತ್; ಅಭಿಮಾನಿಗಳ ಸಂಭ್ರಮ
ಪತ್ನಿ ಮೇಲೆ ಅನುಮಾನ, ಸಿಸಿಟಿವಿ ನಿಗಾ: ಥಾಣೆಯಲ್ಲಿ ಯುವತಿ ಸಾವಿನ ಪ್ರಕರಣ
ನೋಂದಣಿ, ಪಾರದರ್ಶಕತೆ ಪ್ರಶ್ನೆ; RSS ಕುರಿತು ರಾಜಕೀಯ ಚರ್ಚೆ ತೀವ್ರ
ಜಪಾನ್ ಮೂಲದ ಅಪರೂಪದ ಮಾವು ಅಯೋಧ್ಯೆಯಲ್ಲಿ ವಿಶೇಷ ನೈವೇದ್ಯ
ಫಲಿತಾಂಶಕ್ಕಾಗಿ ಕಾಯಲಿಲ್ಲ, ಓದನ್ನೇ ಮುಂದುವರಿಸಿದರು; 23 ವರ್ಷದ ಚಾರುಗೆ ಬಂದವು 19 ಸರ್ಕಾರಿ ಉದ್ಯೋಗ ಅವಕಾಶಗಳು!
ಕಲುಷಿತ ಕೆಮ್ಮಿನ ಸಿರಪ್ ದುರಂತದ ಬಳಿಕ ಕೇಂದ್ರದ ಕಠಿಣ ಕ್ರಮ; ಹೊಸ ಔಷಧ ಮಾರಾಟ ನಿಯಮ ಜಾರಿ
ಪ್ರಶ್ನೆಪತ್ರಿಕೆ ಸೋರಿಕೆ ಭೀತಿ! ದೇಶಾದ್ಯಂತ ಟೆಲಿಗ್ರಾಂ ತಾತ್ಕಾಲಿಕ ನಿರ್ಬಂಧ
ಉದ್ಯೋಗ ಮಾರುಕಟ್ಟೆಗೆ ಆಘಾತ: ಮೇ ತಿಂಗಳಲ್ಲಿ ನಿರುದ್ಯೋಗ ಪ್ರಮಾಣ ಏರಿಕೆಗೆ ಕಾರಣವೇನು?
ಪ್ರತಿಭಟನಾ ವೇದಿಕೆಗೆ ತೆರಳುತ್ತಿದ್ದ ವೇಳೆ ಅಭಿಜೀತ್ ಡಿಪ್ಕೆ ಮೇಲೆ ದಾಳಿ; ಜೈಪುರದಲ್ಲಿ ಹೈಡ್ರಾಮಾ
ಸತ್ಯ ಹೇಳಿದರೆ ಸಂಕಷ್ಟ, ಅವರ ವಿರುದ್ಧ ಮಾತನಾಡಲು ಸಾಧ್ಯವಿಲ್ಲ”
ಅಮೆರಿಕದ ಧೋರಣೆ ವಿರುದ್ಧ ಕಾಂಗ್ರೆಸ್ ಆಕ್ರೋಶ; ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ಕಿಡಿ!
ಬೀಗ ಒಡೆದು ಮನೆ ಪ್ರವೇಶಿಸಿದ್ದಾರಾ? ಅಭಿಷೇಕ್ ಬ್ಯಾನರ್ಜಿ ಗಂಭೀರ ಆರೋಪ, ರಾಜಕೀಯ ಕದನ ತೀವ್ರ
1950ರ ಬಳಿಕದ ಅತಿ ಪ್ರಬಲ 'ಸೂಪರ್ ಎಲ್ ನಿನೊ' ಎಚ್ಚರಿಕೆ: ಭಾರತದ ಮುಂಗಾರು ಮೇಲೆ ಭಾರಿ ಪರಿಣಾಮದ ಭೀತಿ!
ಕೋಲ್ಕತ್ತಾದ ಸರ್ಕಾರಿ ಕಟ್ಟಡದಲ್ಲಿ ಬೆಂಕಿಯ ರೌದ್ರಾವತಾರ: 4 ಸಾವಿರ ಇವಿಎಂಗಳು ಭಸ್ಮ, ಅವಘಡದ ಹಿಂದೆ ಕಾಣದ ಕೈಗಳ ಶಂಕೆ!
ಮನು ಭಾಕರ್ರ ಮಾರ್ಗದರ್ಶಿ ಜಸ್ಪಾಲ್ ರಾಣಾ ಇನ್ನಿಲ್ಲ
ಕೃತಕ ಕೊರತೆ ತಡೆಯಲು ಕೇಂದ್ರದ ನಿರ್ಧಾರ: ಡೀಸೆಲ್ ಮೇಲೆ 200 ಲೀಟರ್ ಕ್ಯಾಪ್
ಆಫ್ಘಾನಿಸ್ತಾನ ವಿರುದ್ಧ ಭಾರತ ಎ ತಂಡಕ್ಕೆ 4 ರನ್ ಸೋಲು
ಒಟ್ಟು 43 ಸಾವಿರಕ್ಕೂ ಹೆಚ್ಚು ಜನರು ತಮ್ಮ ನೆಲೆ ಕಳೆದುಕೊಂಡು ವಿವಿಧ ಶಿಬಿರಗಳಲ್ಲಿ ಜೀವನ ಸಾಗಿಸುತ್ತಿದ್ದಾರೆ.
ಪತ್ನಿ ತನ್ನ ಸಂಬಳದ ಹಣವನ್ನು ತವರು ಮನೆಗೆ ಕಳುಹಿಸುತ್ತಿದ್ದ ವಿಚಾರಕ್ಕೆ ದಂಪತಿ ನಡುವೆ ಆಗಾಗ ಕಲಹ
"ಹೆತ್ತವಳ ಶವ ಕೊಡಿ.– ವೈದ್ಯರ ಕಾಲಿಡಿದು ಕಣ್ಣೀರಿಟ್ಟ 7 ವರ್ಷದ ಬಾಲಕ
ಸಿಎಂ ಕಚೇರಿ, ಬಿಎಂಸಿ ಮುಖ್ಯ ಕಚೇರಿ, ಮೇಯರ್ ಕಚೇರಿ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.
ಫೈನಲ್ಗೆ ಮುನ್ನ ತಂದೆ ಕಳುಹಿಸಿದ್ದ ವಾಯ್ಸ್ ಮೆಸೇಜ್ ತಮ್ಮಲ್ಲಿ ಹೊಸ ಉತ್ಸಾಹ ತುಂಬಿತ್ತು ಎಂದು ಹೇಳಿದ ಶಫಾಲಿ
ಗಡಿಯಲ್ಲಿ ಮೌನ, ಆಕಾಶದಲ್ಲಿ ಸಂಚು? 16 ತಿಂಗಳಲ್ಲಿ 6 ಉಪಗ್ರಹ ಉಡಾಯಿಸಿದ ಪಾಕಿಸ್ತಾನ!
ಗಾಯಕ್ವಾಡ್ ಶತಕದಿಂದ ಭಾರತದ ಸವಾಲಿನ ಮೊತ್ತ...
ನೆಹರೂ ದಾಖಲೆ ಮುರಿದ ಮೋದಿಗೆ ಸಚಿವ ಸಂಪುಟ ಎದ್ದುನಿಂತು ಗೌರವ ಚಪ್ಪಾಳೆ!
ಸಂತ್ರಸ್ತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು,
ಕೇರಳದ ಈ ಭಾಗದಲ್ಲಿ ಹೇಗೆ ದೇವರಾದ? ಇದು ನಂಬಿಕೆಯ ಶಕ್ತಿ.
ಒಟ್ಟಾರೆ, ವಿಶ್ವಸಂಸ್ಥೆಯ ವೇದಿಕೆಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಈ ವಾಕ್ಸಮರ ಮತ್ತೊಮ್ಮೆ ಜಾಗತಿಕ ಗಮನ ಸೆಳೆದಿದ್ದು
ಭೀಕರ ಅಪಘಾತದ ದೃಶ್ಯ ಕಂಡು ಕಣ್ಣೀರಿಟ್ಟ ಸಾರ್ವಜನಿಕರು!
ಭಾರತದ ಮಾಜಿ ಕ್ರಿಕೆಟಿಗ ಸದಗೋಪನ್ ರಮೇಶ್ ಈ ಆಯ್ಕೆಯನ್ನು ಪ್ರಶ್ನಿಸಿದ್ದಾರೆ
2008ರ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯ ವಿಧಿಸಿದ್ದ 38 ಮಂದಿಯ ಮರಣದಂಡನೆ ಮತ್ತು 11 ಮಂದಿಯ ಜೀವಾವಧಿ ಶಿಕ್ಷೆಯನ್ನು ಗುಜರಾತ್ ಹೈಕೋರ್ಟ್ ಎತ್ತಿಹಿಡಿದಿದೆ. ಪ್ರಕರಣದ ಸಂಪೂರ್ಣ ವಿವರ ಇಲ್ಲಿ.
ತೈಲ ಮಾರುಕಟ್ಟೆ ಕಂಪನಿಗಳು LPG ಮಾರಾಟದಲ್ಲಿ ಭಾರೀ ನಷ್ಟ ಅನುಭವಿಸುತ್ತಿದ್ದು, ದರ ಪರಿಷ್ಕರಣೆ ಅನಿವಾರ್ಯ
ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಪಂತ್ ಬಾರಿಸಿದ ಭರ್ಜರಿ ಶಾಟ್ ಲೈವ್ ಸ್ಟ್ರೀಮಿಂಗ್ ಮಾಡುತ್ತಿದ್ದ ಡ್ರೋನ್ಗೆ ತಾಗಿ ನೆಲಕ್ಕುರುಳಿತು; ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ!
ಭಾರತದ ಇಂಧನ ಭವಿಷ್ಯಕ್ಕೆ ಹೊಸ ದಿಕ್ಕು!
ಇರಾನ್ನ ನೌಕಾಪಡೆ ಹಾಗೂ ವಾಯುಪಡೆ ಬಹುತೇಕ ನಿಷ್ಕ್ರಿಯಗೊಂಡಿವೆ.
ಭಾರತಕ್ಕೆ ಪುಟಿನ್ ಬಿಗ್ ಆಫರ್: 5ನೇ ತಲೆಮಾರಿನ Su-57 ಸ್ಟೆಲ್ತ್ ಫೈಟರ್ ಜೆಟ್ ಜಂಟಿ ಉತ್ಪಾದನೆಗೆ ರಷ್ಯಾ ಸಿದ್ಧ!
ಬಿಹಾರದ ಜಮುಯಿ ಜಿಲ್ಲೆಯಲ್ಲಿ ನಡೆದ ವಿಶಿಷ್ಟ ವಿವಾಹವೊಂದು ದೇಶಾದ್ಯಂತ ಗಮನ ಸೆಳೆದಿದೆ. ಬಾಲ್ಯದಿಂದಲೂ ಆತ್ಮೀಯ ಸ್ನೇಹಿತರಾಗಿದ್ದ ಇಬ್ಬರು
ಮಹಿಳೆ ಸೇರಿ ಮೂವರು ಕುಕಿ ಗ್ರಾಮಸ್ಥರ ಬರ್ಬರ ಹತ್ಯೆ, ಏಳು ಮನೆಗಳಿಗೆ ಬೆಂಕಿ!
ಆಧಾರ್ ಸೇವೆ ಇನ್ನಷ್ಟು ಡಿಜಿಟಲ್; 6 ತಿಂಗಳವರೆಗೆ ಉಚಿತ ಅಪ್ಡೇಟ್ ಅವಕಾಶ
ರಾಮ ಮಂದಿರ ಆಯ್ತು, ಈಗ ಬದರಿನಾಥ ಧಾಮದಲ್ಲೂ ದೇಣಿಗೆ ದುರುಪಯೋಗ ಆರೋಪ: ತನಿಖೆಗೆ ಆದೇಶ