ಶೃಂಗೇರಿಯ ಹಾಲಂದೂರಿನಲ್ಲಿ ದುರಂತ; ನದಿಯಿಂದ ಮೃತದೇಹ ಹೊರತೆಗೆದ ರಕ್ಷಣಾ ಸಿಬ್ಬಂದಿ
ದಾಳಿಯ ವೇಳೆ ಮನೆಯಲ್ಲಿ ಡಾಲ್ಡಾ ಹಾಗೂ ಇತರೆ ಪದಾರ್ಥಗಳನ್ನು ಬಳಸಿಕೊಂಡು ತುಪ್ಪದಂತಿರುವ ಉತ್ಪನ್ನವನ್ನು ತಯಾರಿಸಲಾಗುತ್ತಿತ್ತು ಎಂಬ ಶಂಕೆ ವ್ಯಕ್ತವಾಗಿದೆ. ಬಳಿಕ ಅದನ್ನು ‘ನಾಟಿ
ಮೂಡಿಗೆರೆ–ಚಿಕ್ಕಮಗಳೂರು ಭಾಗದಲ್ಲಿ ಪಕ್ಷಾಂತರದ ಚರ್ಚೆ; ಕುಮಾರಸ್ವಾಮಿ, ನಿಖಿಲ್ ಸಮ್ಮುಖದಲ್ಲಿ ಇಂದು ಸೇರ್ಪಡೆ
ದೂರಿನ ಆಧಾರದ ಮೇಲೆ ಪೊಲೀಸರು ದೇಶವಿರೋಧಿ ಚಟುವಟಿಕೆ ಆರೋಪದಡಿ ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 299, 196 ಮತ್ತು 197ರ ಅಡಿ ಸುಮೋಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ಈ ವೇಳೆ ಸರ್ವೇ ಕಾರ್ಯ ಹಾಗೂ ಸ್ಕೆಚ್ ತಯಾರಿಸಿಕೊಡಲು ಇಬ್ಬರು ಅಧಿಕಾರಿಗಳು ₹10 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಕೇಳಿಬಂದಿದೆ.
ಬೆಟ್ಟದ ತುದಿಯಲ್ಲಿ ಥಾರ್ ಇಳಿಸಿದ ಪ್ರವಾಸಿಗರು; ರೀಲ್ಸ್ ಹುಚ್ಚಾಟಕ್ಕೆ ವಾಹನ ಸೀಜ್!
ಚಿಕ್ಕಮಗಳೂರು ಡಿಸಿ ಹೆಸರಿನಲ್ಲಿ ಸೈಬರ್ ವಂಚನೆ; ಆಹಾರ ಇಲಾಖೆ ಅಧಿಕಾರಿಗೆ ₹50 ಸಾವಿರ ಪಂಗನಾಮ
ಧರ್ಮಸ್ಥಳಕ್ಕೆ ಹೊರಟಿದ್ದ ಸ್ನೇಹಿತರ ಕಾರಿಗೆ ಭೀಕರ ಅಪಘಾತ; ಕೊಟ್ಟಿಗೆಹಾರದಲ್ಲಿ ಮೂವರ ದಾರುಣ ಸಾವು
ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಭೂಕುಸಿತದ ಭೀತಿ – ದತ್ತಪೀಠ ಮಾರ್ಗದಲ್ಲಿ ಮಣ್ಣು ಕುಸಿದು ಸಂಚಾರ ಅಸ್ತವ್ಯಸ್ತ
ಮೂರೇ ಬೊಗಸೆಗೆ ಅಯ್ಯನಕೆರೆ ಖಾಲಿ ಮಾಡ್ತಾನೆ ಎಂಬ ನಂಬಿಕೆ! 500 ವರ್ಷಗಳಿಂದ ಸರಪಳಿಯಲ್ಲಿ ಬಂಧಿತನಾದ ಕೆಂಚರಾಯ ಸ್ವಾಮಿ
ಹಿಟ್ ಆ್ಯಂಡ್ ರನ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಅಪಘಾತವಲ್ಲ ಕೊಲೆ!
ಸತತ ರಜೆಯ ಪರಿಣಾಮ ಗಿರಿಭಾಗದಲ್ಲಿ ವಾಹನಗಳ ದಟ್ಟಣೆ; ಟಿಕೆಟ್ ವ್ಯವಸ್ಥೆ ಕುರಿತು ಪ್ರವಾಸಿಗರಿಂದ ಅಸಮಾಧಾನ
ಆರೋಪ, ಒತ್ತಡ ಮತ್ತು ದುರಂತ ಅಂತ್ಯ; ತರೀಕೆರೆಯಲ್ಲಿ ಮನಕಲಕುವ ಘಟನೆ
ಪ್ರೀತಿಯ ಮಲೆ ಹಿಡಿದವನಿಗೆ ಪಬ್ಲಿಕ್ ನಿಂದ ಪಾಠ! ಪ್ರೀತಿ ನಿರಾಕರಣೆಯ ಕೋಪ; ಅಪ್ರಾಪ್ತ ಬಾಲಕಿಗೆ ಥಳಿಸಿ, ಕಾಲಿನಿಂದ ತುಳಿದ ಆರೋಪ