ಸುಪ್ರೀಂ ಕೋರ್ಟ್ ಯಾವ ನಿಲುವು ತೆಗೆದುಕೊಳ್ಳಲಿದೆ ಎಂಬುದರ ಮೇಲೆ ಶೃಂಗೇರಿ ಕ್ಷೇತ್ರದ ಮುಂದಿನ ರಾಜಕೀಯ ಮತ್ತು ಕಾನೂನು ಸ್ಥಿತಿಗತಿ ಅವಲಂಬಿತವಾಗಿರಲಿದೆ.
ಮಂಜಿನ ಹೊದಿಕೆ, ಶರಾವತಿಯ ಭೋರ್ಗರೆತ ಹಾಗೂ ಜೋಗದ ಧುಮ್ಮಿಕ್ಕುವ ಜಲಧಾರೆಗಳು ಪ್ರವಾಸಿಗರಿಗೆ ಅಪೂರ್ವ ಅನುಭವ!
ಶಿವಮೊಗ್ಗದ ಆಯನೂರು–ಸಿರಿಗೆರೆ ರಸ್ತೆಯಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ದಾವಣಗೆರೆ ಮೂಲದ BSNL ನಿವೃತ್ತ ನೌಕರ ಸುರೇಶ್ (65) ಮೃತಪಟ್ಟಿದ್ದಾರೆ. ಪುತ್ರ ಗಾಯಗೊಂಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.