ಕಾರ್ಯಕ್ರಮದಲ್ಲಿ ತಟ್ಟೆಕೆರೆ ಪೈಲ್ವಾನ್ ಅಪ್ಪಾಸ್ವಾಮಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಂದಾರಗುಪ್ಪೆ ಸುರೇಶ್, ಸುಣ್ಣಘಟ್ಟ ಸತೀಶ್, ಹೊಸೂರುದೊಡ್ಡಿ ದೇವರಾಜು, ಶಿವಬೀರಯ್ಯ, ಪೂಜಾರಿದೊಡ್ಡಿ ನಾಗೇಶ್, ಹೊಸೂರುದೊಡ್ಡಿ ಗಣೇಶ್, ಪತ್ರಕರ್ತ ಸಿ.ಎನ್. ವೆಂಕಟೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.
Category: Political | Date: 27/06/2026