ಬೀದರ್ ಜಿಲ್ಲೆಯ ಜೀವನಾಡಿ ಮಾಂಜ್ರಾ ನದಿ ಎರಡು ತಿಂಗಳ ಮಳೆ ಕೊರತೆಯಿಂದ ಶೇ.95ರಷ್ಟು ಖಾಲಿಯಾಗಿದೆ. ರೈತರು, ಜಾನುವಾರು ಹಾಗೂ ಕುಡಿಯುವ ನೀರಿಗೆ ಭಾರೀ ಸಂಕಷ್ಟದ ಆತಂಕ ಎದುರಾಗಿದೆ.
ಮದ್ಯದ ಅಮಲಿನಲ್ಲಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದೊಳಗೆ ಬೈಕ್ ಚಲಾಯಿಸಿದ ಆರೋಪ; ಪೊಲೀಸರು ವಶಕ್ಕೆ, ತನಿಖೆ ಮುಂದುವರಿಕೆ
ಹೆತ್ತವರಿಂದ ತ್ಯಜಿಸಲ್ಪಟ್ಟು ಭಾಲ್ಕಿ ಮಠದಲ್ಲಿ ಬೆಳೆದ ಮಹಾನಟಿ ಖ್ಯಾತಿಯ ದಿವ್ಯಾಂಜಲಿ, ಮೈಸೂರು ಮೂಲದ ರಂಗಭೂಮಿ ಕಲಾವಿದ ಪವನ್ಕುಮಾರ್ ಅವರನ್ನು ವಿವಾಹವಾಗಿದ್ದಾರೆ. ಅವರ ಜೀವನಯಾನ ಹಲವರಿಗೆ ಸ್ಫೂರ್ತಿ.