ಬಾಗಲಕೋಟೆ ಜಿಲ್ಲೆಯ ಗಲಗಲಿ ಗ್ರಾಮದಲ್ಲಿ ಘಟನೆ; ಎರಡು ತಿಂಗಳ ಬಳಿಕ ಮನೆಗೆ ಕರೆತಂದ ಪತ್ನಿ ಅದೇ ದಿನ ಮೃತಳಾದ ಆರೋಪ
ದೆಹಲಿ ಜಂತರ್ ಮಂತರ್ನಲ್ಲಿ ನಡೆದ ನೀಟ್ ಪ್ರತಿಭಟನೆ ಕುರಿತು ದೆಹಲಿ ಪೊಲೀಸರ ಆಂತರಿಕ ವರದಿಯಲ್ಲಿ 989 ಮಂದಿಗೆ ಕ್ರಿಮಿನಲ್ ಹಿನ್ನೆಲೆ ಇದೆ ಎಂದು ಉಲ್ಲೇಖಿಸಲಾಗಿದೆ. ಸಂಪೂರ್ಣ ವರದಿ ಓದಿ.
ಬೆಂಗಳೂರು ಹುಸ್ಕೂರು ರೋಡ್ ಮೆಟ್ರೋ ನಿಲ್ದಾಣದಲ್ಲಿ ಪತ್ರಕರ್ತ ರಾಜೇಶ್ ಹಿರೇಮಠ್ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನೆಯ ಸಂಪೂರ್ಣ ವಿವರ ಇಲ್ಲಿದೆ.
ಬಿಹಾರದ ಸಿವಾನ್ನಲ್ಲಿ NEET ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧದ ಪ್ರತಿಭಟನೆ ವೇಳೆ AK-47 ಹಿಡಿದು ಗುಂಡು ಹಾರಿಸಿದ ಕಾನ್ಸ್ಟೇಬಲ್ ಅಮಾನತು. ಘಟನೆಯ ಸಂಪೂರ್ಣ ವಿವರ, ರಾಜಕೀಯ ಪ್ರತಿಕ್ರಿಯೆ ಹಾಗೂ ಇತ್ತೀಚಿನ ಅಪ್ಡೇಟ್ಗಳನ್ನು ಓದಿ.
ಆನೇಕಲ್ನ ರಾಯಸಂದ್ರದಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಪತಿಯ ವಿರುದ್ಧ ಅಕ್ರಮ ಸಂಬಂಧದ ಆರೋಪ ಕೇಳಿಬಂದಿದ್ದು, ಪರಪ್ಪನ ಅಗ್ರಹಾರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಕಳೆದ ತಿಂಗಳು ಗದಗ ನಗರದ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಬೆಟಗೇರಿ ಬಡಾವಣೆ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ಆರೋಪಿಯನ್ನು ಬಂಧಿಸುವ ಮೂಲಕ ಕಳುವಾಗಿದ್ದ ಅಮೂಲ್ಯ ಪೂಜಾ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.
ತುಮಕೂರು ಜಿಲ್ಲೆಯ ಬೆಳಗುಂಬ ಸಮೀಪ ಭಾನುವಾರ ರಾತ್ರಿ ನಡೆದ ಭೀಕರ ಹತ್ಯೆ ಪ್ರಕರಣ ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ. ರೌಡಿಶೀಟರ್ ಆಗಿದ್ದ ಮಲ್ಲ ಅಲಿಯಾಸ್ ವೀರಣ್ಣ (42) ಎಂಬಾತನನ್ನು ಅಪರಿಚಿತ ದುಷ್ಕರ್ಮಿಗಳ ತಂಡ ನಡುರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿದೆ.
ಕಲಬುರಗಿ ಜಿಲ್ಲೆಯ ದೇವಲಗಾಣಗಾಪುರದಲ್ಲಿ ಟಂ-ಟಂ ಚಾಲಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ. 'ದಿಟ್ಟಿಸಿ ನೋಡಿದ' ವಿಚಾರವೇ ದಾಳಿಗೆ ಕಾರಣ ಎನ್ನುವ ಶಂಕೆ. ಪ್ರಕರಣದ ಸಂಪೂರ್ಣ ವಿವರ ಓದಿ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಗುಳಘಟ್ಟ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ವಿಚಾರದ ವಿವಾದ ಹಿನ್ನೆಲೆ ವ್ಯಕ್ತಿಯೊಬ್ಬರ ಬರ್ಬರ ಹತ್ಯೆ. ಘಟನೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಓದಿ.
ಗದಗದ MGRDPR ವಿಶ್ವವಿದ್ಯಾಲಯದ ಹಾಸ್ಟೆಲ್ನಲ್ಲಿ MPH ವಿದ್ಯಾರ್ಥಿನಿ ವೀಣಾ ಹಾನಾಪುರ ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕುಟುಂಬ ಕೊಲೆ ಶಂಕೆ ವ್ಯಕ್ತಪಡಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
11ಕ್ಕೂ ಹೆಚ್ಚು ಗಂಭೀರ ಪ್ರಕರಣಗಳ ಆರೋಪ; ಜಾಮೀನಿನ ಬಳಿಕವೂ ಅಪರಾಧ ಚಟುವಟಿಕೆ ಮುಂದುವರಿದ ಹಿನ್ನೆಲೆ ಕಠಿಣ ಕ್ರಮ
ಅತ್ಯಾಚಾರ ಪ್ರಕರಣದಲ್ಲಿ ಬಂಧನದಲ್ಲಿರುವ ಪ್ರಜ್ವಲ್ ರೇವಣ್ಣ ಅವರಿಗೆ ಪೆರೋಲ್ ನೀಡಲು ಕಾರಾಗೃಹ ಇಲಾಖೆಗೆ ಅಧಿಕಾರ ಇಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಕುಟುಂಬ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಸಾಧ್ಯತೆ.
ದೆಹಲಿ ಹಿಂಸಾಚಾರ: ಎಐ ಮತ್ತು ಫೇಶಿಯಲ್ ರೆಕಗ್ನಿಷನ್ ತಂತ್ರಜ್ಞಾನದ ಮೂಲಕ ಆರೋಪಿಗಳ ಪತ್ತೆಗೆ ಪೊಲೀಸರ ಶೋಧ
ಇಬ್ಬರು ಹೆಣ್ಣುಮಕ್ಕಳಿಗೆ ಭಾರವಾಗಬಾರದೆಂದು ಜೀವ ತ್ಯಾಗ ಮಾಡಿದ ವೃದ್ಧ ದಂಪತಿ!
ಹಿಟ್ ಆ್ಯಂಡ್ ರನ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಅಪಘಾತವಲ್ಲ ಕೊಲೆ!
ಬೆಂಗಳೂರುದಲ್ಲಿ ಬಿಜೆಪಿ ಶಾಸಕರ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಪುಣ್ಯೇಶ್ ಬಂಧನ. ಐವರು ಪೊಲೀಸ್ ವಶಕ್ಕೆ, ಪೂರ್ವನಿಯೋಜಿತ ಸಂಚಿಯ ಶಂಕೆ, ಶಿವಾಜಿನಗರ ಪೊಲೀಸರಿಂದ ತೀವ್ರ ತನಿಖೆ.
ಹೂವಿನಹಡಗಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಬಣ ಬಡಿದಾಟ: ಕಿರಿಯರಿಗೆ ಕಿರುಕುಳ ಆರೋಪ, ಸಿಸಿಟಿವಿ ಧ್ವಂಸ – ಸಿಬ್ಬಂದಿ ವಿರುದ್ಧ ಪೋಷಕರ ಆಕ್ರೋಶ!
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಪತ್ನಿ ವಿಜಯಲಕ್ಷ್ಮಿ ಹಾಗೂ ನಟಿ ರಕ್ಷಿತಾ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು..
ಪ್ರಾಥಮಿಕ ತನಿಖೆಯಲ್ಲಿ, ಸುಲಭವಾಗಿ ಹಣ ಸಂಪಾದಿಸುವ ಉದ್ದೇಶದಿಂದ ನಕಲಿ ಕರೆನ್ಸಿ ಮುದ್ರಿಸಿ ವಿವಿಧ ಕಡೆ ಚಲಾವಣೆ ಮಾಡಲಾಗುತ್ತಿತ್ತು ಎಂಬುದು ಬೆಳಕಿಗೆ ಬಂದಿದೆ.
ಐಪಿಎಸ್ ಟ್ರೈನಿಯ ಪತ್ರದಿಂದ ಹೊಸ ಪ್ರಶ್ನೆಗಳು: ಮಹಿಳಾ ಅಧಿಕಾರಿಯ ಆರೋಪಗಳ ತನಿಖೆ ಮುಂದುವರಿಕೆ
ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಂದು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಹಿಳಾ ಸಿಬ್ಬಂದಿಗೆ ಪೆಪ್ಪರ್ ಸ್ಪ್ರೇ ಸಿಂಪಡಿಸಲಾಗಿದೆ ಎಂದು ಹೇಳಲಾಗಿದ್ದು, ಆರೋಪಿಗಳ ಬಂಧನಕ್ಕೆ ನೌಕರರ ಸಂಘ ಒತ್ತಾಯಿಸಿದೆ.
SIR ಮಹಿಳಾ ಸಿಬ್ಬಂದಿಗೆ ಜೀವ ಬೆದರಿಕೆ ಆರೋಪ | ನಂಜನಗೂಡಿನಲ್ಲಿ ಯುವಕನ ವಿರುದ್ಧ FIR | Karunaadu Times
ಮೈಸೂರು: ಅಪ್ರಾಪ್ತೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ ಬಂಧನ | Nanjangud Crime News | Karunaadu Times
ಸಜಾ ಖೈದಿ ಪ್ರಜ್ವಲ್ ರೇವಣ್ಣಗೆ ಒಳ ಸಂದರ್ಶನಕ್ಕೆ ನ್ಯಾಯಾಲಯ ಅನುಮತಿ: ಕುಟುಂಬ, ಸ್ನೇಹಿತರ ಭೇಟಿಗೆ ಗ್ರೀನ್ ಸಿಗ್ನಲ್
ಬೆಂಗಳೂರು ವೈಯಾಲಿಕಾವಲ್ನಲ್ಲಿ 41 ವರ್ಷದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ. ಮೃತರ ಬಳಿ ಸೂಟ್ಕೇಸ್ನಲ್ಲಿ ನಗದು ಪತ್ತೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಆ್ಯಪ್ ಮೂಲಕ ಬಲೆಗೆ ಸೆಳೆದು ಅಪಹರಣ, ನಗದು–ಮೊಬೈಲ್–ಚಿನ್ನಾಭರಣ ದೋಚಿದ ಆರೋಪ; ಸಿಸಿಬಿ ಕಾರ್ಯಾಚರಣೆಯಲ್ಲಿ ಗ್ಯಾಂಗ್ ಬಂಧನ
ಧಾರವಾಡದ ಸಂಚಲನಕಾರಿ ಕೊಲೆ ಪ್ರಕರಣ: ನೆರೆಹೊರೆಯವರು ಹೇಳಿದ್ದೇನು?
ಜಿಂಕೆಯನ್ನು ಬೇಟೆಯಾಡಿ ಸಾಗಿಸುತ್ತಿದ್ದ ಆರೋಪಿಗಳನ್ನು ಸಾತನೂರು ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಮಂಡ್ಯದ ಮದ್ದೂರು ಫ್ಲೈಓವರ್ ಬಳಿ ಓವರ್ಟೇಕ್ ವಿಚಾರಕ್ಕೆ ಕಾರು ಅಡ್ಡಗಟ್ಟಿ ಕುಟುಂಬದ ಮೇಲೆ ದುಷ್ಕರ್ಮಿಗಳ ಹಲ್ಲೆ. ಡ್ಯಾಶ್ಕ್ಯಾಮ್ನಲ್ಲಿ ಘಟನೆ ಸೆರೆ, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಶ್ರೀಲಂಕಾದ ನೆಗೊಂಬೊ ಜೈಲಿನಲ್ಲಿ ಎರಡು ಕೈದಿಗಳ ಗುಂಪುಗಳ ನಡುವೆ ನಡೆದ ಭೀಕರ ಗ್ಯಾಂಗ್ ವಾರ್ನಲ್ಲಿ 25 ಮಂದಿ ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಘಟನೆಯ ಸಂಪೂರ್ಣ ವಿವರ ಇಲ್ಲಿದೆ.
ಹೊರ ರಾಜ್ಯಗಳಿಂದ ಮಹಿಳೆಯರನ್ನು ಕರೆತಂದು ಅಕ್ರಮ ದಂಧೆ; ಹಲವು ಪ್ರಕರಣಗಳ ಆರೋಪಿ ಪಿಂಪ್ ಕೊನೆಗೂ ಅಂದರ್!
ವಿದ್ಯಾರ್ಥಿನಿಯ ಕೈಗೆ ಗಂಭೀರ ಗಾಯ – ರಕ್ತದ ಮಡುವಾದ ಬಸ್ ನಿಲ್ದಾಣ, ಪೊಲೀಸರು ತನಿಖೆ ಆರಂಭ
ಪಶ್ಚಿಮ ಬಂಗಾಳದ ಬರೂಯಿಪುರದಲ್ಲಿ ನಾಪತ್ತೆಯಾಗಿದ್ದ 12 ವರ್ಷದ ಬಾಲಕಿಯ ಶವ ಪತ್ತೆಯಾದ ಬೆನ್ನಲ್ಲೇ ಶಂಕಿತನನ್ನು ಸ್ಥಳೀಯರು ಥಳಿಸಿ ಕೊಂದ ಘಟನೆ ಸಂಚಲನ ಮೂಡಿಸಿದೆ
ಬೆಂಗಳೂರು ದೊಡ್ಡಕಮ್ಮನಹಳ್ಳಿಯ ನೋಬೋನಗರದಲ್ಲಿ 4 ವರ್ಷದ ಮಗುವಿನೊಂದಿಗೆ ಕಟ್ಟಡದ ಮೇಲೇರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಹುಳಿಮಾವು ಪೊಲೀಸರು ಎರಡು ಗಂಟೆಗಳ ಕಾಲ ಮನವೊಲಿಸಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗಿಡಗಾನಹಳ್ಳಿ ಗ್ರಾಮದಲ್ಲಿ ಕೌಟುಂಬಿಕ ಕಲಹದ ನಡುವೆ ಪತ್ನಿಯನ್ನು ವೈರ್ನಿಂದ ಕುತ್ತಿಗೆ ಬಿಗಿದು ಹತ್ಯೆ!
ಕೆಲಸದ ಆಮಿಷ ನೀಡಿ ಚಿನ್ನ ದೋಚಿ ಮಹಿಳೆಯನ್ನು ಬಾವಿಗೆ ತಳ್ಳಿದ ದುಷ್ಕರ್ಮಿ – 21 ಗಂಟೆಗಳ ಬಳಿಕ ಜೀವಂತ ರಕ್ಷಣೆ
ರಾಜಸ್ಥಾನ ಬೆಚ್ಚಿಬೀಳಿಸಿದ ಪ್ರಕರಣ: ಆಟೋ ಚಾಲಕನಿಂದ 13 ವರ್ಷದ ಬಾಲಕಿಯ ಮಾರಾಟ, 30ಕ್ಕೂ ಹೆಚ್ಚು ಮಂದಿಯಿಂದ ಲೈಂಗಿಕ ದೌರ್ಜನ್ಯ
ಚೂರಿ ತೋರಿಸಿ ಕೊಲೆ ಬೆದರಿಕೆ, ವೈರ್ನಿಂದ ಹಲ್ಲೆ
ಮೇಘಾಲಯ ಸರ್ಕಾರದ ಅರ್ಜಿಗೆ ತಾತ್ಕಾಲಿಕ ಹಿನ್ನಡೆ | ಬಂಧನ ಪ್ರಕ್ರಿಯೆ ಕುರಿತು ಹೈಕೋರ್ಟ್ ಎತ್ತಿದ ಪ್ರಶ್ನೆಗಳತ್ತ ಸುಪ್ರೀಂ ಕೋರ್ಟ್ ಗಮನ | ಮುಂದಿನ ವಿಚಾರಣೆ ಜುಲೈ 9ಕ್ಕೆ
ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಕಠಿಣ ಶಿಕ್ಷೆ: ರಾಮನಗರ ನ್ಯಾಯಾಲಯದ ಮಹತ್ವದ ತೀರ್ಪು
ಅನೈತಿಕ ಸಂಬಂಧದ ಶಂಕೆ; ಪತ್ನಿಯನ್ನೇ ಕೊಂದ ಪತಿ – ಮಂಡ್ಯದಲ್ಲಿ ಬೆಚ್ಚಿಬೀಳಿಸಿದ ಘಟನೆ
ಮೆಡಿಸಿನ್ ಸಾಗಿಸುತ್ತಿದ್ದ ಲಾರಿ ಮೇಲೆ ಫೈರಿಂಗ್; ಪ್ರಭಾವಿ ವ್ಯಕ್ತಿಯ ಪುತ್ರ ಪೊಲೀಸ್ ವಿಚಾರಣೆಗೆ
ಗೃಹ ಸಚಿವರ ತವರಲ್ಲೇ ಪೊಲೀಸ್ ವೈಫಲ್ಯ? ಠಾಣೆಯಿಂದಲೇ ಆರೋಪಿ ಎಸ್ಕೇಪ್!
ದೆಹಲಿ-ಪಂಜಾಬ್ನಲ್ಲಿ ಜಂಟಿ ಕಾರ್ಯಾಚರಣೆ: ಶಸ್ತ್ರಾಸ್ತ್ರಗಳೊಂದಿಗೆ ನಾಲ್ವರು ವಶಕ್ಕೆ
ಬಿಡದಿಯಲ್ಲಿ ಹೊಸ ಮಾದರಿಯ ವಂಚನೆ: ಪೆಟ್ರೋಲ್ ಹಾಕಿಸಿಕೊಂಡು ಹಣ ಕಸಿದು ಕೆಂಪು ಕಾರಿನಲ್ಲಿ
ಸಾಕ್ಷ್ಯ ಬದಲಾಯಿಸಲು ಒತ್ತಡದ ಆರೋಪ! ದರ್ಶನ್ ಅಭಿಮಾನಿಗಳೆಂದು ಹೇಳಲಾದ ಮೂವರು ಪೊಲೀಸ್ ಬಲೆಗೆ!
ಗಾಂಜಾ ಮಾರಾಟಕ್ಕೆ ವಿರೋಧಿಸಿದ ಅಜ್ಜಿಯ ಮೇಲೆ ಮಾರಣಾಂತಿಕ ಹಲ್ಲೆ; ಕಲ್ಲಿನಿಂದ ಹೊಡೆದು ಕೊಲೆ ಮಾಡಿದ ಆರೋಪ, ಆರೋಪಿ ಪರಾರಿ
ವರದಕ್ಷಿಣೆ ಕಿರುಕುಳದ ಜೊತೆಗೆ ದೇಹದಾಕೃತಿ ಬಗ್ಗೆ ಅವಹೇಳನ; ಸ್ಟಾಫ್ ನರ್ಸ್ ಪತ್ನಿಯನ್ನು ಕೊಂದ ಆರೋಪದಲ್ಲಿ ಪತಿ ಬಂಧನ!
ಪುಟ್ಟ ಮಕ್ಕಳ ಮೇಲೆ ಅಮಾನವೀಯ ವರ್ತನೆ; 5 ಸಿಬ್ಬಂದಿ ವಿರುದ್ಧ ಪ್ರಕರಣ
ನಾಗೇಂದ್ರ ನಾಡಬಾಂಬ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ಸ್ಫೋಟಕ ತಯಾರಿಸಿದ ಶಂಕೆಯಲ್ಲಿ ಮೂವರು ಪೊಲೀಸ್ ವಶಕ್ಕೆ
ನರೇಗಲ್ನಲ್ಲಿ ಕಾರಹುಣ್ಣಿಮೆ ಕಹಿ; ಹಲ್ಲೆ ಆರೋಪ, ಎರಡೂ ಕಡೆಯಿಂದ ಪ್ರಕರಣ ದಾಖಲು
ಮೂವರ ತಂಡದ ಕೃತ್ಯಕ್ಕೆ ಎಚ್ಚೆತ್ತ ಮಾಲೀಕ; ಇಬ್ಬರು ಪರಾರಿ, ಶೋಧ ಕಾರ್ಯ ಮುಂದುವರಿಸಿದ ವೆಪನಪಲ್ಲಿ ಪೊಲೀಸರು
ಚನ್ನಪಟ್ಟಣ ಗ್ರಾಮಾಂತರ ಠಾಣೆ ತನಿಖೆಗೆ ನ್ಯಾಯಾಲಯದ ಮನ್ನಣೆ; ಪೋಕ್ಸೊ ಕಾಯ್ದೆಯಡಿ ತಪ್ಪಿತಸ್ಥನಿಗೆ ಶಿಕ್ಷೆ
ಠೇವಣಿದಾರರ ಹಣ, ಅವ್ಯವಹಾರ ಆರೋಪ, ಕೊನೆಗೆ ಆತ್ಮಹತ್ಯೆ; ಯಾದಗಿರಿಯಲ್ಲಿ ಸಹಕಾರಿ ಬ್ಯಾಂಕ್ ಅಧ್ಯಕ್ಷನ ದಾರುಣ ಅಂತ್ಯ
ಬೆಳಗಾವಿ ತಾಲೂಕಿನ ಭರಮ್ಯಾನಟ್ಟಿ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ; ಸಂತ್ರಸ್ತ ಕುಟುಂಬದಿಂದ ಪೊಲೀಸ್ ಆಯುಕ್ತರಿಗೆ ದೂರು
ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಮೇಕಪ್ ಕಲಾವಿದ; ಹೋಟೆಲ್ ದಾಳಿಯಲ್ಲಿ ಇಬ್ಬರು ನಟಿಯರ ರಕ್ಷಣೆ
ಯುವತಿ ಮೃತದೇಹ ಪತ್ತೆ ಪ್ರಿಯಕರನ ಮೇಲೆ ಕೊಲೆ ಶಂಕೆ, ತನಿಖೆ ಚುರುಕು
ಮೆಡಿಕಲ್ ವೀಸಾದಲ್ಲಿ ಬಂದು ಡ್ರಗ್ಸ್ ದಂಧೆ; ಬೆಂಗಳೂರಿನಲ್ಲಿ ನೈಜೀರಿಯಾ ಪ್ರಜೆಗಳ ಬಂಧನ
ಬೆಂಗಳೂರು ಮಹಾಲಕ್ಷ್ಮಿ ಲೇಔಟ್ನಲ್ಲಿ ಪ್ರೇಯಸಿಯನ್ನು ಮದುವೆಗೆ ಒಪ್ಪದಿದ್ದ ಕಾರಣ ಊಟಕ್ಕೆ ಕರೆದು ಹತ್ಯೆ ಮಾಡಿದ ಆರೋಪದ ಮೇಲೆ ಪ್ರಿಯಕರ ಬಂಧನ. ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ.
ಕಾರಿನೊಳಗಿನ ಗಲಾಟೆ ದುರಂತಕ್ಕೆ ತಿರುಗಿತು; ಯುವತಿಗೆ ಚಾಕು ಇರಿದು ಯುವಕ ಆತ್ಮಹತ್ಯೆ
ಮದ್ಯಪಾನದ ಬಳಿಕ ಮಾತಿನ ಚಕಮಕಿ ದುರಂತಕ್ಕೆ ತಿರುಗಿತು; ಸ್ನೇಹಿತನನ್ನೇ ಹತ್ಯೆ ಮಾಡಿದ ಇಬ್ಬರು ಬಂಧನ
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್; ಉಗ್ರ ಸಂಘಟನೆಗೆ ಸಂಬಂಧ ಹೊಂದಿದ್ದಾರೆ ಎನ್ನಲಾದ ಕೆಲ ವ್ಯಕ್ತಿಗಳ ಹಾಜರಾತಿ ಕುರಿತು ಪ್ರಶ್ನೆಗಳು
ಕೊಲ್ಲಂನಲ್ಲಿ ಬೆಚ್ಚಿಬೀಳಿಸಿದ ಘಟನೆ: ಮಗಳಿಗೆ ವಿಷಯ ತಿಳಿಸಿದ್ದಕ್ಕೆ ಅತ್ತೆಯ ಮೇಲೆಯೇ ಅಳಿಯನ ದೌರ್ಜನ್ಯ, ಬಂಧನ
ಕೆಆರ್ ಪುರ ತ್ರಿವಳಿ ಹತ್ಯೆ ಪ್ರಕರಣ: "ಮೂವರನ್ನೂ ನಾವೇ ಕೊಂದೆವು" – ಪೊಲೀಸರ ಮುಂದೆ ತಪ್ಪೊಪ್ಪಿಕೊಂಡ ಆರೋಪಿಗಳು
2,004 ಕರೆಗಳು, 238 ಗಂಟೆ ಮಾತುಕತೆ; ಭಾವಿ ಪತಿಯ ಹತ್ಯೆಗೆ ಪ್ರೇಮಿಗಳ ಭೀಕರ ಸಂಚು!
ಮದ್ಯದ ಮತ್ತಿನಲ್ಲಿ ಸ್ನೇಹಿತನ ಹತ್ಯೆ: ಬಿಯರ್ ಬಾಟಲ್ನಿಂದ ಇರಿದು ಯುವಕನ ಜೀವ ತೆತ್ತ ಇಬ್ಬರು ಸ್ನೇಹಿತರು
ಪ್ರೇಮ, ಅನುಮಾನ, ಕೊಲೆ... ಕೇತನ್ ಸಾವಿನ ಹಿಂದೆ ಬೆಚ್ಚಿಬೀಳಿಸುವ ಕಥೆ!
ಉದ್ಯಮಿ ವೈಶಾಕ್ ಸಾವು ಸಂಚಲನ
ವಾಟ್ಸಾಪ್ ಮೂಲಕ ಉಗ್ರರ ಸಂಪರ್ಕ? ರಾಜಸ್ಥಾನದಲ್ಲಿ ಬೆಚ್ಚಿಬೀಳಿಸಿದ ಪ್ರಕರಣ
ಬಿಹಾರ ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್ಐಆರ್, ನ್ಯಾಯಾಂಗ ತನಿಖೆ ಚುರುಕು
ಆಸ್ತಿಗಾಗಿ ಸ್ವಂತ ತಾಯಿಯನ್ನೇ ಕೊಲೆ ಮಾಡಿದ ಮಗಳು... ಆಕೆಗೆ ಸಾಥ್ ನೀಡಿದ ಮೊಮ್ಮಗ...
ದರ್ಶನ್ ಕೇಸ್ಗೆ ಹಿರಿಯ ವಕೀಲ ಹಶ್ಮತ್ ಪಾಷಾ ಎಂಟ್ರಿ; ಕೋರ್ಟ್ಗೆ ಮೆಮೋ ಸಲ್ಲಿಸಿದ ಸುನಿಲ್ ಕುಮಾರ್
ಸಿಗೇಹಳ್ಳಿಯಲ್ಲಿ ರಕ್ತಸಿಕ್ತ ರಾತ್ರಿ: ಕುಟುಂಬದ ಮೂವರ ಹತ್ಯೆ ಪ್ರಕರಣದಲ್ಲಿ ಮಗಳೇ ಆರೋಪಿ!
ಆರೋಪ, ಒತ್ತಡ ಮತ್ತು ದುರಂತ ಅಂತ್ಯ; ತರೀಕೆರೆಯಲ್ಲಿ ಮನಕಲಕುವ ಘಟನೆ
ಕೊಲೆ ಪ್ರಕರಣದ ಆಘಾತ: ತಾಯಿ ಆತ್ಮಹತ್ಯೆ!
ಕಾನ್ಪುರದಲ್ಲಿ 15 ವರ್ಷದ ಬಾಲಕಿಯ ಮೇಲೆ ಉದ್ಯಮಿಯಿಂದ ಲೈಂಗಿಕ ದೌರ್ಜನ್ಯ ಆರೋಪ; ಪೋಕ್ಸೋ ಅಡಿಯಲ್ಲಿ ಬಂಧನ
ನಿಷ್ಠೆಗೆ ಸಿಕ್ಕ ಪ್ರತಿಫಲ ಸಾವು? ಕುಟುಂಬದವರ ಆಕ್ರಂದನ.
ಮನೆಯಲ್ಲಿದ್ದ ಒಂಟಿ ವೃದ್ಧೆಮೇಲೆ ವಿಕೃತಿಯ ಕ್ರೌರ್ಯ!
ಬಾಯ್ಫ್ರೆಂಡ್ ವಿಚಾರಕ್ಕೆ ಆರಂಭವಾದ ಜಗಳ; ಖಾಸಗಿ ಫೋಟೋ ದುರುಪಯೋಗ ಪ್ರಕರಣದಲ್ಲಿ ಮಹಿಳೆ ಬಂಧನ
ಬಂಗ್ಲೆಗುಡ್ಡೆ ಅರಣ್ಯದಲ್ಲಿ ಸಿಕ್ಕ ಅಸ್ಥಿಪಂಜರಗಳ ರಹಸ್ಯ ಬಯಲು? DNA ವರದಿಯತ್ತ ಎಲ್ಲರ ಚಿತ್ತ
10 ಲಕ್ಷ ವರದಕ್ಷಿಣೆಗಾಗಿ ಪತ್ನಿಗೆ ಚಿತ್ರಹಿಂಸೆ – ಕುಕ್ಕರ್ನಿಂದ ಹಲ್ಲೆ ಮಾಡಿ ಹತ್ಯೆ
ಪುಣೆ ಆಶ್ರಮದ ಮೇಲೆ ಪೊಲೀಸ್ ದಾಳಿ: ಸ್ವಯಂಘೋಷಿತ ದೇವಮಾನವ ಸೇರಿ 8 ಮಂದಿ ಬಂಧನ
ಬಿಹಾರದಲ್ಲಿ ಅಮಾನುಷ ಕೃತ್ಯ: ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ, ತನಿಖೆಯಲ್ಲಿ ಬೆಚ್ಚಿಬೀಳಿಸುವ ಅಂಶಗಳು ಬಹಿರಂಗ
ಸ್ಪಾ, ಬಾಡಿಗೆ ಮನೆಗಳ ಹೆಸರಿನಲ್ಲಿ ಅಕ್ರಮ ಜಾಲ!
Insta ನಲ್ಲಿ ಇನ್ಸ್ಟಂಟ್ ಲವ್, ಲಿವಿನ್ ಟುಗೆದರ್ನಲ್ಲಿ ಲೈಫ್ ಎಂಡ್! 6 ತಿಂಗಳಲ್ಲೆ ಬದುಕು ಬಾಂಧವ್ಯಕ್ಕೆ ಫುಲ್ ಸ್ಟಾಪ್ ಕೊಲೆಯಲ್ಲಿ ಅಂತ್ಯ ಜೆಂಜಿ ಲವ್ ಬೆಂಗಳೂರಲ್ಲಿ ಪ್ರಕರಣ ದಾಖಲು.
ಖಾಸಗಿ ಫೋಟೋ-ವೀಡಿಯೊ ವೈರಲ್ ಮಾಡಿದ್ರೆ ಜೈಲು ಗ್ಯಾರಂಟಿ! ಡಿಜಿ-ಐಜಿಪಿ ಕಠಿಣ ಆದೇಶ
ಧರ್ಮಸ್ಥಳ ಪ್ರಕರಣದಲ್ಲಿ ಹೆಸರು ಕೇಳಿಬಂದ ಹಿನ್ನೆಲೆ ಮೌನ ಮುರಿದ ಪ್ರಕಾಶ್ ರಾಜ್
ಪತ್ನಿ ಮೇಲೆ ಅನುಮಾನ, ಸಿಸಿಟಿವಿ ನಿಗಾ: ಥಾಣೆಯಲ್ಲಿ ಯುವತಿ ಸಾವಿನ ಪ್ರಕರಣ
ಉಗಾಂಡಾ ಮಹಿಳೆ, ನೈಜೀರಿಯಾ ಪ್ರಜೆ ಸೇರಿ ಡ್ರಗ್ಸ್ ಜಾಲದ ಸದಸ್ಯರು ಸೆರೆ!
ಗಂಭೀರ ಆರೋಪಗಳ ನಡುವೆಯೂ ಜಾಮೀನು;
ಇಬ್ಬರು ಬಾಲಕಿಯರ ಮೇಲಿನ ದೌರ್ಜನ್ಯಕ್ಕೆ ಪೋಕ್ಸೊ ಪ್ರಕರಣ ದಾಖಲು
ಗೋವಾದ ಜಯೇಂದ್ರ ದಿಗಂಬರ್ ಗಾವ್ಡೆ ಎಂದು ಗುರುತಿಸಲಾಗಿದ್ದು, ಆತ ಗೋವಾ ಸರ್ಕಾರದ ಕದಂಬ ಸಾರಿಗೆ ನಿಗಮದಲ್ಲಿ ಮೆಕ್ಯಾನಿಕ್
ಸಿದ್ದಾರ್ಥ ಪರಸನೂರು ಸಾವಿನ ರಹಸ್ಯವೇನು? ಪೊಲೀಸ್ ತನಿಖೆ ಆರಂಭ
"ಪ್ರೇಮ, ಹಣ ಮತ್ತು ಸಂಚಿನ ಕಹಾನಿ: ಮಾಜಿ ಯೋಧನ ಸಾವಿನ ಹಿಂದೆ ಬಯಲಾದ ಭಯಾನಕ ಆರೋಪಗಳು"
ಕ್ಯಾತಸಂದ್ರದಲ್ಲಿ ಭೀಕರ ಹತ್ಯೆ: ಮಾಟ-ಮಂತ್ರದ ಅನುಮಾನದಿಂದ ತಾಯಿಯ ಕೊಲೆ, ಮಗಳು ಪೊಲೀಸ್ ವಶಕ್ಕೆ
ಬ್ಯಾಡರಹಳ್ಳಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ!
ಸೈಲೆಂಟ್ ಸುನೀಲ್ಗೆ ಬಿಗ್ ರಿಲೀಫ್! 66 ಮಂದಿಯ ಹೆಸರು ರೌಡಿಪಟ್ಟಿಯಿಂದ ಔಟ್
ಎರಡು ವರ್ಷಗಳ ಬಳಿಕವೂ ಚರ್ಚೆಯಲ್ಲೇ ಹಾಸನ ಲೈಂಗಿಕ ದೌರ್ಜನ್ಯ ಪ್ರಕರಣ
7 ವರ್ಷದ ಬಾಲಕನ ಕೊಲೆ ಪ್ರಕರಣಕ್ಕೆ ಬೆಚ್ಚಿಬೀಳಿಸುವ ತಿರುವು; ಮಾವನ ಮೇಲೆಯೇ ಆರೋಪ
ಮಗಳ ಮೊಬೈಲ್ನಿಂದ ಕರೆ, ತೋಟದಲ್ಲಿ ಕಾದಿತ್ತು ಹಲ್ಲೆ ತಂಡ; ಯುವಕ ಗಂಭೀರ ಗಾಯ
ಶಿಕ್ಷಣದ ಒತ್ತಡವೇ ಅಕ್ಕ ತಾಯಿ ತಂದೆಯ ಕೊಲೆಗೆ ಕಾರಣ?"
200 ಕೋಟಿ ರೂಪಾಯಿ ಸಂಚಿನ ಆರೋಪ ಚಿನ್ನಯ್ಯನ ಹಿಂದಿದ್ದಾರ ಪ್ರಕಾಶ್ ರಾಜ್?
ಒಟ್ಟು 43 ಸಾವಿರಕ್ಕೂ ಹೆಚ್ಚು ಜನರು ತಮ್ಮ ನೆಲೆ ಕಳೆದುಕೊಂಡು ವಿವಿಧ ಶಿಬಿರಗಳಲ್ಲಿ ಜೀವನ ಸಾಗಿಸುತ್ತಿದ್ದಾರೆ.
ಪತ್ನಿ ತನ್ನ ಸಂಬಳದ ಹಣವನ್ನು ತವರು ಮನೆಗೆ ಕಳುಹಿಸುತ್ತಿದ್ದ ವಿಚಾರಕ್ಕೆ ದಂಪತಿ ನಡುವೆ ಆಗಾಗ ಕಲಹ
ತಾಯಿ,ಆಕೆಯ ಹಳೆ ಪ್ರೇಮಿ ವಿರುದ್ಧ ಗಂಭೀರ ಆರೋಪ.
ಕಳ್ಳ ದಂಪತಿ ಕೈಚಳಕ – 25 ಲಕ್ಷ ಹಣ ಕದ್ದು ಎಸ್ಕೇಪ್ ಆಗುತ್ತಿದ್ದ ವೇಳೆ ಅರೆಸ್ಟ್
ಸಂತ್ರಸ್ತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು,
RBI, SEBI ಅನುಮತಿ ಇಲ್ಲದೇ ಸಾವಿರಾರು ಕೋಟಿ ಸಂಗ್ರಹ? ತನಿಖೆಯಲ್ಲಿ ಸ್ಫೋಟಕ ಮಾಹಿತಿ!
ಮಚಿಂದೇ ಬಿದ್ದೋನು ಮಚ್ಚಿಂದನೆ ಹೋದ? ರೌಡಿಸಂ ನಾಯಕರೇ ರೋಡಲ್ಲೆ ನಿಮ್ಮ ಅಂತ್ಯ ನೆನಪಿರಲಿ...
"ಕೊಡಗಿಗೆ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ ಮೈಸೂರಿನ ಯುವತಿಯೊಬ್ಬರು ಹೋಂಸ್ಟೇಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ
ಚಿತ್ರದುರ್ಗ ಜಿಲ್ಲೆಯ ಐಮಂಗಲದಲ್ಲಿ ಜಾಗದ ವಿವಾದದ ನಡುವೆ ಹರಳಯ್ಯ ಮಠದ ಸ್ವಾಮೀಜಿ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ದೂರು ನೀಡಲು ತೆರಳಿದ್ದ ವೇಳೆ ಪೊಲೀಸ್ ಠಾಣೆಯೊಳಗೂ ದೌರ್ಜನ್ಯ ನಡೆದಿದೆ ಎಂದು ಶ್ರೀಗಳು ಆರೋಪಿಸಿದ್ದು, ಪ್ರಕರಣ ತೀವ್ರ ಚರ್ಚೆಗೆ ಕಾರಣವಾಗಿದೆ.
ಮಠದ ಸ್ವಾಮೀಜಿ ಮೇಲೆ ಹಲ್ಲೆ ಆರೋಪ, ಪೊಲೀಸ್ ಠಾಣೆಯಲ್ಲೂ ದಾಂಧಲೆ?
ಈ ದುರ್ಘಟನೆ ನಮ್ಮೆಲ್ಲರ ಮುಂದೆಯೂ ಒಂದು ಪ್ರಶ್ನೆಯನ್ನು ಇಡುತ್ತದೆ.
ಇನ್ನೊಂದು ಆಘಾತಕಾರಿ ಸಂಗತಿ ಎಂದರೆ, ಪ್ರೊಫೆಸರ್ ಮತ್ತು ವಿದ್ಯಾರ್ಥಿನಿಯ ಖಾಸಗಿ ಫೋಟೋಗಳು
ಪ್ರೀತಿ ಕೆಲವರಿಗೆ ಪದ,ಮತ್ತೆ ಕೆಲವರಿಗೆ ಕಾಲಹರಣ, ಕೆಲವರಿಗೆ ಮಾತ್ರ? ಪ್ರೀತಿ ಬದುಕು ಸಾವು ಎರೆಡು ಹೌದು!
ಹೊಡೆದು ಕೊಂದ ಸಾಕುತಂದೆ, ಮೂಕಪ್ರೇಕ್ಷಕಳಾದ ತಾಯಿ
ಮಹಿಳೆ ಸೇರಿ ಮೂವರು ಕುಕಿ ಗ್ರಾಮಸ್ಥರ ಬರ್ಬರ ಹತ್ಯೆ, ಏಳು ಮನೆಗಳಿಗೆ ಬೆಂಕಿ!
ದೇವರಾಜೇಗೌಡ ಅವರಿಗೆ ನ್ಯಾಯಾಲಯದಲ್ಲಿ ಹಿನ್ನಡೆ
ದೇಶದಲ್ಲಿ ವಿದ್ವಂಸಕ ಕೃತ್ಯಕ್ಕೆ ಸಂಚು!
ಈ ಪ್ರಕರಣದ ಸಂಪೂರ್ಣ ಸತ್ಯ ಹೊರಬರಬೇಕು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಹಸು ಮೇಯ್ದ ವಿಚಾರಕ್ಕೆ ಆರಂಭವಾದ ಸಣ್ಣ ಗಲಾಟೆ ಕೊನೆಗೆ ಮಹಿಳೆಯ ಜೀವವೇ ಬಲಿ