ಮ್ ಹೊಂದಿರುವುದು ದೃಢಪಟ್ಟಿದೆ. ಆದರೆ ಅಲ್ಟ್ರಾಸೌಂಡ್ ಮತ್ತು MRI ಸ್ಕ್ಯಾನ್ನಲ್ಲಿ ದೇಹದೊಳಗೆ ಸಂಪೂರ್ಣವಾಗಿ ಅಭಿವೃದ್ಧಿಯಾಗಿರುವ ಗರ್ಭಕೋಶ ಪತ್ತೆಯಾಗಿದೆ.
18ನೇ BRICS ಶೃಂಗಸಭೆಯಲ್ಲಿ ಭಾಗವಹಿಸಲು ಕ್ಸಿ ಜಿನ್ಪಿಂಗ್ ನವದೆಹಲಿಗೆ ಆಗಮಿಸಲಿದ್ದಾರೆ ಎಂದು ಚೀನಾ ಸರ್ಕಾರ ಪ್ರಕಟಿಸಿದೆ.
ಕೆಂಪುಕೋಟೆಯನ್ನೇ ಗುರಿಯಾಗಿಸಿಕೊಂಡಿದ್ದರೇ? ತನಿಖೆಯ ಪ್ರಕಾರ, 2023ರ ಡಿಸೆಂಬರ್ನಿಂದಲೇ ಕೆಂಪುಕೋಟೆಯನ್ನು ಗುರಿಯಾಗಿಸುವ ಸಿದ್ಧತೆ ಆರಂಭವಾಗಿತ್ತು.
ಭಾರತ ಹವಾಮಾನ ಇಲಾಖೆಯ ಮೂರು ಗಂಟೆಗಳ ಅವಧಿಯ ಮಳೆ ದಾಖಲೆ ಪ್ರಕಾರ, ಪಾಲಂ ಪ್ರದೇಶದಲ್ಲಿ ಬೆಳಗ್ಗೆ 11:30ರಿಂದ ಮಧ್ಯಾಹ್ನ 2:30ರವರೆಗೆ 3.4 ಮಿ.ಮೀ. ಮಳೆ ದಾಖಲಾಗಿದೆ.
ವಿಮಾನವು ಒಡಿಶಾ ವಾಯುಪ್ರದೇಶದ ಮೇಲೆ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಎತ್ತರದಲ್ಲಿ ದಿಢೀರ್ ಬದಲಾವಣೆ ಸಂಭವಿಸಿದ್ದು, ಸುಮಾರು 300 ಅಡಿ ಕೆಳಕ್ಕೆ ಇಳಿದಿತ್ತು.
ಯುವ ಪ್ರತಿಭಟನಾಕಾರರ ವಿರುದ್ಧ ದಾಖಲಾಗಿದ್ದ ಹಲವು ಎಫ್ಐಆರ್ಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ ರದ್ದುಗೊಳಿಸಿ ಮಹತ್ವದ ಆದೇಶ ಹೊರಡಿಸಿದೆ. ⚖️
ದೆಹಲಿ ಪೊಲೀಸರು ದಂಪತಿಯನ್ನು ಬಂಧಿಸಿದ್ದಾರೆ. ಬಂಧಿತರನ್ನು 25 ವರ್ಷದ ಸಾಹಿಲ್ ಮತ್ತು 21 ವರ್ಷದ ಆತನ ಪತ್ನಿ ಸಮೀರಾ ಎಂದು ಗುರುತಿಸಲಾಗಿದೆ.
ಪ್ರಸ್ತುತ 12 ಸದಸ್ಯರನ್ನು ಒಳಗೊಂಡಿರುವ ಬಿಜೆಪಿ ಸಂಸದೀಯ ಮಂಡಳಿಗೆ ಯುವ ನಾಯಕರು ಹಾಗೂ ವಿವಿಧ ರಾಜ್ಯಗಳ ಪ್ರಭಾವಿ ಮುಖ್ಯಮಂತ್ರಿಗಳನ್ನು ಸೇರ್ಪಡೆಗೊಳಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ.
ಲೈಂಗಿಕ ದೌರ್ಜನ್ಯ ಪ್ರಕರಣ; ಶರಣಾಗತಿ ಪ್ರಮಾಣಪತ್ರ ಸಲ್ಲಿಸಿದ ಬಳಿಕವೇ ಮೇಲ್ಮನವಿ ವಿಚಾರಣೆ ಸಾಧ್ಯವೆಂದ ನ್ಯಾಯಾಲಯ
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ; ವಿಮಾನಗಳ ಮಾರ್ಗ ಬದಲಾವಣೆ, ಟ್ರಾಫಿಕ್ ಜಾಮ್
ಪ್ರಸ್ತುತ ಋತುವಿನಲ್ಲಿ ದೇಶೀಯ ಸಕ್ಕರೆ ಉತ್ಪಾದನೆ ಸುಮಾರು 34.3 ದಶಲಕ್ಷ ಟನ್ ಇರಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಉತ್ಪಾದನೆ ಸುಮಾರು 30.6 ದಶಲಕ್ಷ ಟನ್ಗೆ ಸೀಮಿತವಾಗಿದೆ.
🚨 ₹10 ಲಕ್ಷ ಲಂಚದ ಆರೋಪ... ಕೇಂದ್ರ ಸಚಿವಾಲಯದ ಅಧಿಕಾರಿಯೇ ಸಿಬಿಐ ಬಲೆಗೆ!
ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕಲು ಪ್ರಶ್ನೆಪತ್ರಿಕೆಗಳ ಪರಿಶೀಲನಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವಂತೆ ಸೂಚಿಸಲಾಗಿದೆ.
ಅಲ್ಲಾನನ್ನು ಹೊರತುಪಡಿಸಿ ಬೇರೆ ಯಾರನ್ನೂ ಪೂಜಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ತಂತ್ರಜ್ಞಾನ ವೇಗವಾಗಿ ಬದಲಾಗುತ್ತಿರುವ ಸಂದರ್ಭದಲ್ಲಿ ದೇಶದ ಯುವಜನರಿಗೆ AI ತರಬೇತಿ ನೀಡುವ ಘೋಷಣೆ, ಭಾರತದ ಮುಂದಿನ ತಲೆಮಾರಿನ ಕೌಶಲ್ಯಾಭಿವೃದ್ಧಿಗೆ ಸಂಬಂಧಿಸಿದ ಪ್ರಮುಖ ರಾಜಕೀಯ ಸಂದೇಶವಾಗಿ ಹೊರಹೊಮ್ಮಿದೆ.
‘ವಂದೇ ಮಾತರಂ’ನಿಂದ ಆರಂಭವಾದ ದೇಶಭಕ್ತಿಯ ಸ್ವರ, ರಾಷ್ಟ್ರಗೀತೆಯೊಂದಿಗೆ ಮತ್ತಷ್ಟು ಗಂಭೀರತೆಯನ್ನು ಪಡೆದುಕೊಂಡು, ಕೆಂಪುಕೋಟೆಯ ಆವರಣದಲ್ಲಿ ತ್ರಿವರ್ಣ ಧ್ವಜದಡಿ ದೇಶದ ಏಕತೆ ಮತ್ತು ಹೆಮ್ಮೆಯ ಸಂದೇಶವನ್ನು ಸಾರಿತು. 🇮🇳❤️
ದೆಹಲಿ ಕೆಂಪುಕೋಟೆ ಸ್ಫೋಟ: ಉಗ್ರ ಸಂಘಟನೆಗಳ ನಂಟಿನ ಬಗ್ಗೆ UNSC ವರದಿಯಲ್ಲಿ ಮಹತ್ವದ ಉಲ್ಲೇಖ!
ಮನೆಯ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಿದ ಪೊಲೀಸರಿಗೆ ಪ್ರಮುಖ ಸುಳಿವು ಸಿಕ್ಕಿತು..
ವಿಚಾರಣಾ ಸಮಿತಿಯ ವರದಿ ಲೋಕಸಭೆಯಲ್ಲಿ ಮಂಡನೆ; ನಗದು ಪತ್ತೆ ಬಗ್ಗೆ ಸಮರ್ಪಕ ವಿವರಣೆ ನೀಡಿಲ್ಲ ಎಂದು ಉಲ್ಲೇಖ
ದೆಹಲಿ ಆರತಕ್ಷತೆಯಲ್ಲಿ ನವಜೋಡಿಗೆ ಗಣ್ಯರ ಶುಭಾಶಯ; ರಾಜಕೀಯ ಭಿನ್ನಾಭಿಪ್ರಾಯಗಳ ನಡುವೆಯೂ ಸೌಹಾರ್ದದ ಕ್ಷಣಗಳಿಗೆ ಸಾಕ್ಷಿಯಾದ ಸಮಾರಂಭ
‘ಜೀನ್ಸ್ ಧರಿಸಿದರೆ ಹುಡುಗರ ಮನಸ್ಸು ಕೆಡಬಹುದು’ ಎನ್ನುವುದು ಆತಂಕಕಾರಿ ಮನಸ್ಥಿತಿ: ದೆಹಲಿ ಹೈಕೋರ್ಟ್
ಅಯೋಧ್ಯೆ | ದೇಣಿಗೆ ನಿರ್ವಹಣೆ, ಭಕ್ತರ ವ್ಯವಸ್ಥೆ, ದೇವಾಲಯದ ಆಡಳಿತದ ಹೊಣೆ ಹೊರುವ ಹೊಸ ಸಿಇಒ ಆಯ್ಕೆಗೆ ಅಂತಿಮ ಹಂತ
ಕೇಸ್ಗಳು ಯಾರ ಮೇಲಿಲ್ಲ?’ – ನಾಗೇಂದ್ರ ರಾಜೀನಾಮೆ ವಿಚಾರದಲ್ಲಿ ವಿಪಕ್ಷಗಳಿಗೆ ಡಿಕೆಶಿ ತಿರುಗೇಟು
ಭವಿಷ್ಯದಲ್ಲಿ ಡಿಜಿಟಲ್ ಪಾವತಿಗಳಿಗೆ ಶುಲ್ಕ ವಿಧಿಸಲು ಸರ್ಕಾರಕ್ಕೆ ಅವಕಾಶ ಸಿಗಲಿದೆ. 👉 ₹2,000 ಮೀರಿದ UPI ವಹಿವಾಟುಗಳಿಗೆ MDR ವಿಧಿಸುವ ಸಾಧ್ಯತೆ ಕುರಿತು ಚರ್ಚೆ ನಡೆಯುತ್ತಿದೆ.
ಡಿಸೆಂಬರ್ನಲ್ಲಿ ಬಾಂಗ್ಲಾದೇಶಕ್ಕೆ ಮರಳುವೆ; ಮರಣದಂಡನೆ ಬಂದರೂ ಹೆದರುವುದಿಲ್ಲ ಎಂದ ಶೇಖ್ ಹಸೀನಾ
ಕುಸ್ತಿಪಟುಗಳ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ: ಬ್ರಿಜ್ ಭೂಷಣ್ ಶರಣ್ ಸಿಂಗ್ಗೆ ದೆಹಲಿ ಕೋರ್ಟ್ ಖುಲಾಸೆ
ತಪ್ಪು ಮಾಡಿದವರನ್ನು ತಿದ್ದೋಣ, ದೂರ ಮಾಡಬೇಡ" – ಜಂತರ್ ಮಂತರ್ ಘಟನೆ ಕುರಿತು ಪ್ರಧಾನಿ ಮೋದಿಯ ಭಾವುಕ ಸಂದೇಶ
"ಕರ್ತವ್ಯಕ್ಕೆ ಹೋದವರು ರಕ್ತದಲ್ಲಿ ನೆನೆದು ಬಂದರು" – ಜಂತರ್ ಮಂತರ್ ಘಟನೆಯ ಬಳಿಕ ಪೊಲೀಸ್ ಕುಟುಂಬಗಳ ನೋವಿನ ಸಾಕ್ಷ್ಯ
ಸಂಸತ್ತಿನ ಎರಡೂ ಸದನಗಳಲ್ಲಿ Anti Paper Leak Bill ಅಂಗೀಕಾರವಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆ ಮಾಡುವವರಿಗೆ 10 ವರ್ಷ ಜೈಲು ಮತ್ತು ₹10 ಕೋಟಿ ದಂಡ ವಿಧಿಸುವ ಅವಕಾಶ. ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ಭರವಸೆ.
ಹೊಸ ಕಾನೂನು ಜಾರಿಯಾದರೆ ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮ ಹಾಗೂ ಸಂಘಟಿತ ವಂಚನೆಗಳಲ್ಲಿ ಭಾಗಿಯಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅವಕಾಶ ಸಿಗಲಿದೆ.
260 ಸಾವುಗಳ ಏರ್ ಇಂಡಿಯಾ ದುರಂತ; ತನಿಖೆ ಅಂತಿಮ ಹಂತಕ್ಕೆ, ತಾಂತ್ರಿಕ ದೋಷದ ಬಗ್ಗೆ ಸ್ಪಷ್ಟನೆ
ಶಾಂತಿಯುತ ಪ್ರತಿಭಟನೆ ಸಂವಿಧಾನಬದ್ಧ ಹಕ್ಕು; ನಿರಪರಾಧ ಪ್ರತಿಭಟನಾಕಾರರ ವಿರುದ್ಧ ಬಲವಂತದ ಕ್ರಮ ಬೇಡ ಎಂದು ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ನಿರ್ದೇಶನ
ದೆಹಲಿ ಜಂತರ್ ಮಂತರ್ನಲ್ಲಿ ನಡೆದ ನೀಟ್ ಪ್ರತಿಭಟನೆ ಕುರಿತು ದೆಹಲಿ ಪೊಲೀಸರ ಆಂತರಿಕ ವರದಿಯಲ್ಲಿ 989 ಮಂದಿಗೆ ಕ್ರಿಮಿನಲ್ ಹಿನ್ನೆಲೆ ಇದೆ ಎಂದು ಉಲ್ಲೇಖಿಸಲಾಗಿದೆ. ಸಂಪೂರ್ಣ ವರದಿ ಓದಿ.
ವಿದ್ಯಾರ್ಥಿಗಳು ಹಾಗೂ ಶಾಂತಿಯುತ ಪ್ರತಿಭಟನಾಕಾರರಿಗೆ ಉಚಿತ ಕಾನೂನು ನೆರವು ನೀಡುವುದಾಗಿ ಕಪಿಲ್ ಸಿಬಲ್ ಘೋಷಣೆ ಮಾಡಿದ್ದಾರೆ. ಕಾನೂನು ಹೋರಾಟಕ್ಕಾಗಿ ₹1 ಕೋಟಿ ದೇಣಿಗೆಯನ್ನೂ ಪ್ರಕಟಿಸಿದ್ದಾರೆ.
ನೀಟ್ 2026 ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ನಡೆದ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಸಂಪೂರ್ಣ ಮಾಹಿತಿ Karunaadu Times ನಲ್ಲಿ.
ನೀಟ್ ಪ್ರತಿಭಟನೆ ಆರಂಭವಾದ ಮೊದಲ ದಿನವೇ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಸಿದ್ಧರಾಗಿದ್ದರು ಎಂದು ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗೀಯ ಹೇಳಿದ್ದಾರೆ. ಸಂಪೂರ್ಣ ವಿವರ ಓದಿ.
ಸುಪ್ರೀಂ ಕೋರ್ಟ್ ಮಹತ್ವದ ಮಧ್ಯಂತರ ಆದೇಶ ಹೊರಡಿಸಿದ್ದು, ನ್ಯಾಯಾಲಯದ ಕಲಾಪಗಳ ಆಡಿಯೋ-ವಿಡಿಯೋ ರೆಕಾರ್ಡಿಂಗ್ಗಳನ್ನು ಪೂರ್ವಾನುಮತಿ ಇಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದನ್ನು ನಿಷೇಧಿಸಿದೆ.
ದೆಹಲಿ ಹಿಂಸಾಚಾರ: ಎಐ ಮತ್ತು ಫೇಶಿಯಲ್ ರೆಕಗ್ನಿಷನ್ ತಂತ್ರಜ್ಞಾನದ ಮೂಲಕ ಆರೋಪಿಗಳ ಪತ್ತೆಗೆ ಪೊಲೀಸರ ಶೋಧ
ಪ್ರಶ್ನೆಪತ್ರಿಕೆ ಸೋರಿಕೆಗೆ ಕೇಂದ್ರದ ಕಠಿಣ ಕಾನೂನು: 10 ವರ್ಷ ಜೈಲು, ₹1 ಕೋಟಿ ದಂಡಕ್ಕೆ ಸಿದ್ಧತೆ
ದೆಹಲಿ ಜಂತರ್ ಮಂತರ್ ಪ್ರತಿಭಟನೆಗೆ ಸಂಬಂಧಿಸಿದ ಗರ್ಭಿಣಿ ಪೊಲೀಸ್ ಅಧಿಕಾರಿಯ ಮಗು ಸಾವಿನ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ಈ ಕುರಿತು ಅಧಿಕೃತ ಮಾಹಿತಿ ಏನು? ಸಂಪೂರ್ಣ ವಿವರ ಓದಿ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
'ಸಂಸದ್ ಚಲೋ' ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ; ಹಲವರು ಪೊಲೀಸ್ ಸಿಬ್ಬಂದಿಗೆ ಗಾಯ, ಭದ್ರತೆಗಾಗಿ ಕಟ್ಟುನಿಟ್ಟಿನ ಕ್ರಮ
ಕ್ರಿಕೆಟಿಗ ಅಭಿಷೇಕ್ ಪೊರೆಲ್ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣದಲ್ಲಿ ಕಲ್ಕತ್ತಾ ಹೈಕೋರ್ಟ್ ಬಂಧನಕ್ಕೆ ಆದೇಶ ನೀಡಿದೆ.
ನವದೆಹಲಿದಲ್ಲಿ ಪ್ರಧಾನಿ ಮೋದಿ ನಿವಾಸದ ಬಳಿ ಪ್ರತಿಭಟನೆ ನಡೆಸಿದ ವೇಳೆ ವಶಕ್ಕೆ ಪಡೆಯಲಾಗಿದ್ದ ರಾಹುಲ್ ಗಾಂಧಿ ಹಾಗೂ ಇತರ ಕಾಂಗ್ರೆಸ್ ನಾಯಕರನ್ನು ದೆಹಲಿ ಪೊಲೀಸರು ಬಳಿಕ ಬಿಡುಗಡೆ ಮಾಡಿದ್ದಾರೆ.
ಯುವಕರನ್ನು ಪ್ರಚೋದಿಸುವ ಬದಲು ಸರಿಯಾದ ಮಾರ್ಗದರ್ಶನ ನೀಡುವಂತೆ ಕರೆ ನೀಡಿದ್ದಾರೆ. ಸಂಪೂರ್ಣ ಸುದ್ದಿಗಾಗಿ Karunaadu Times ಭೇಟಿ ನೀಡಿ.
ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಖಂಡಿಸಿದ ಸಿದ್ದರಾಮಯ್ಯ | ಕೇಂದ್ರ ಸರ್ಕಾರ ವಿರುದ್ಧ ವಾಗ್ದಾಳಿ | Karunaadu Times
ಅಯೋಧ್ಯೆ ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ರಾಜಕೀಯಗೊಳಿಸಬೇಡಿ ಎಂದು ಸೂಚಿಸಿದೆ.
ಯುವ ಜೋಡಿಯ ವರ್ತನೆಗೆ ಚಾಲಕ ಆಕ್ಷೇಪ ವ್ಯಕ್ತಪಡಿಸಿದ ಘಟನೆ ಕುರಿತು ಸಂಪೂರ್ಣ ಮಾಹಿತಿ.
NCPI ಆಹ್ವಾನಕ್ಕೆ ಭಾರೀ ವಿರೋಧ; ಸಭೆ ಮಧ್ಯೆಯೇ ಹೊರನಡೆದ ವಿಪಕ್ಷ ನಾಯಕರು
ದೆಹಲಿ-ಪಂಜಾಬ್ನಲ್ಲಿ ಜಂಟಿ ಕಾರ್ಯಾಚರಣೆ: ಶಸ್ತ್ರಾಸ್ತ್ರಗಳೊಂದಿಗೆ ನಾಲ್ವರು ವಶಕ್ಕೆ
ಸಂಸತ್ತಿಗೆ ತಪ್ಪು ಮಾಹಿತಿ ನೀಡಲಾಗಿದೆ ಎಂದು ಆರೋಪ; ಲೋಕಸಭಾ ಸ್ಪೀಕರ್ಗೆ ಕೆ.ಸಿ. ವೇಣುಗೋಪಾಲ್ ಪತ್ರ
ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಮೇಕಪ್ ಕಲಾವಿದ; ಹೋಟೆಲ್ ದಾಳಿಯಲ್ಲಿ ಇಬ್ಬರು ನಟಿಯರ ರಕ್ಷಣೆ
ರಾಮ ಮಂದಿರ ದೇಣಿಗೆ ಪ್ರಕರಣ: "ಈಗಲೇ ವಿಚಾರಣೆ ಯಾಕೆ?" – ಸುಪ್ರೀಂ ಕೋರ್ಟ್ ಪ್ರಶ್ನೆ
ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಹೊಸ ಕ್ರಮಗಳು; ಪರೀಕ್ಷಾ ಸುಧಾರಣೆಗೆ ಉನ್ನತ ಮಟ್ಟದ ಕಾರ್ಯಪಡೆ ರಚನೆಗೆ ಸರ್ಕಾರದ ಮುಂದಾಳತ್ವ
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಬಳಿಕ ಕೇಂದ್ರ ಸರ್ಕಾರ ಸಾರ್ವಜನಿಕ ಪರೀಕ್ಷೆಗಳಲ್ಲಿ ಅಕ್ರಮ ತಡೆಯಲು ಕಠಿಣ ತಿದ್ದುಪಡಿ ಮಸೂದೆಯನ್ನು ಇಂದು ಲೋಕಸಭೆಯಲ್ಲಿ ಮಂಡಿಸುತ್ತಿದೆ. ಸಂಪೂರ್ಣ ವಿವರ ಇಲ್ಲಿ.
ಹಿಂದೆ ಹಿಂಸಾಚಾರ, ಇಂದು ಅಭಿವೃದ್ಧಿ; ನಕ್ಸಲ್ ಪ್ರದೇಶಗಳ ಬಗ್ಗೆ ಮೋದಿ ಹೇಳಿದ್ದೇನು?
ಪರೀಕ್ಷಾರ್ಥಿಗಳ ಭವಿಷ್ಯಕ್ಕೆ ಆದ್ಯತೆ: ವಿವಿಐಪಿ ಸಂಚಾರ ಮುಂದೂಡಿ ಏರ್ಪೋರ್ಟ್ನಲ್ಲೇ ಉಳಿದ ಮೋದಿ
ಸಂಸತ್ ಚಲೋ' ಪ್ರತಿಭಟನೆ ತೀವ್ರ: ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕುರಿತು ಊಹಾಪೋಹ; ಸರ್ಕಾರದ ಮಾತುಕತೆ ಬಗ್ಗೆ ದಾವೆ
ದೇಣಿಗೆ ಹಣ ದುರುಪಯೋಗ ಆರೋಪ; SIT ತನಿಖೆ ಆರಂಭ
ಫುಟ್ಪಾತ್ ಮೇಲೆ ಜನರ ಹಕ್ಕು ಅಗ್ರಸ್ಥಾನದಲ್ಲಿ; ಪಾದಚಾರಿಗಳ ಪರ ಐತಿಹಾಸಿಕ ತೀರ್ಪು ನೀಡಿದ ಸುಪ್ರೀಂಕೋರ್ಟ್
ನಿಷ್ಠೆಗೆ ಸಿಕ್ಕ ಪ್ರತಿಫಲ ಸಾವು? ಕುಟುಂಬದವರ ಆಕ್ರಂದನ.
ಪಿಎಂ ಕಿಸಾನ್ 23ನೇ ಕಂತು ಬಿಡುಗಡೆ: ರೈತರಿಗೆ ₹2,000 ನೆರವು ಶೀಘ್ರದಲ್ಲೇ ಖಾತೆಗೆ
PF ಸದಸ್ಯರಿಗೆ ಸಿಹಿಸುದ್ದಿ: UPI, ATM ಮೂಲಕ ಹಣ ಪಡೆಯಲು ಕೇಂದ್ರದ ಹೊಸ ಯೋಜನೆ
ಪಾತ್ರವಾಗಿ Influencer ಅಪೂರ್ವ ಮುಖಿಜಾ ಹೇಳಿಕೆ ಹಲ್ಚೆಲ್?
ದ್ವೇಷದ ಗೋಡೆ ಕುಸಿಯಲು ಸಾಕಾಯಿತು ಒಂದು ಒಳ್ಳೆಯ ಕೆಲಸ; ವಿಚ್ಛೇದನ ಅರ್ಜಿ ಹರಿದು ಹಾಕಿದ ಪತ್ನಿ!
ವಿಜಯನಗರ, ರಾಮನಗರಕ್ಕೆ ಹೊಸ ಐಆರ್ಬಿ ಬೆಟಾಲಿಯನ್? ಕೇಂದ್ರದ ಮುಂದೆ ಡಿಕೆಶಿ ಪ್ರಸ್ತಾವನೆ
ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸಲು ಹೊಸ ಕ್ಷೇತ್ರಗಳ ಪುನರ್ವಿಂಗಡಣೆ.
ಡಿ.ಕೆ. ಶಿವಕುಮಾರ್ ಅವರ ದೆಹಲಿ ಭೇಟಿ ಕೇವಲ ಆಡಳಿತಾತ್ಮಕ ಪ್ರವಾಸವೇ?
ಸರಣಿ ಭೂಕಂಪಗಳಿಂದ ತತ್ತರಿಸಿದ ಫಿಲಿಪೈನ್ಸ್; ಕರಾವಳಿ ರಾಷ್ಟ್ರಗಳಲ್ಲಿ ಹೈ ಅಲರ್ಟ್
ರಾಜ್ಯಸಭೆ ಚುನಾವಣೆ ಬಳಿಕ ಸಂಪುಟ ವಿಸ್ತರಣೆ?
ರೈತರು ಕೇವಲ ಅನ್ನದಾತರಲ್ಲ, ಇಂಧನದಾತರೂ ಆಗಲಿದ್ದಾರೆ!
ಪ್ರಾಣ ಉಳಿಸಿಕೊಳ್ಳಲು ಕೆಲವರು ಹೋಟೆಲ್ನ ಕಿಟಕಿಗಳಿಂದ ಕೆಳಗೆ ಜಿಗಿಯುವ ದುಸ್ಥಿತಿಗೆ ತಲುಪಿದರು.