ಶಾಂತಿಯುತ ಪ್ರತಿಭಟನೆ ಸಂವಿಧಾನಬದ್ಧ ಹಕ್ಕು; ನಿರಪರಾಧ ಪ್ರತಿಭಟನಾಕಾರರ ವಿರುದ್ಧ ಬಲವಂತದ ಕ್ರಮ ಬೇಡ ಎಂದು ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ನಿರ್ದೇಶನ
ದೆಹಲಿ ಜಂತರ್ ಮಂತರ್ನಲ್ಲಿ ನಡೆದ ನೀಟ್ ಪ್ರತಿಭಟನೆ ಕುರಿತು ದೆಹಲಿ ಪೊಲೀಸರ ಆಂತರಿಕ ವರದಿಯಲ್ಲಿ 989 ಮಂದಿಗೆ ಕ್ರಿಮಿನಲ್ ಹಿನ್ನೆಲೆ ಇದೆ ಎಂದು ಉಲ್ಲೇಖಿಸಲಾಗಿದೆ. ಸಂಪೂರ್ಣ ವರದಿ ಓದಿ.
ವಿದ್ಯಾರ್ಥಿಗಳು ಹಾಗೂ ಶಾಂತಿಯುತ ಪ್ರತಿಭಟನಾಕಾರರಿಗೆ ಉಚಿತ ಕಾನೂನು ನೆರವು ನೀಡುವುದಾಗಿ ಕಪಿಲ್ ಸಿಬಲ್ ಘೋಷಣೆ ಮಾಡಿದ್ದಾರೆ. ಕಾನೂನು ಹೋರಾಟಕ್ಕಾಗಿ ₹1 ಕೋಟಿ ದೇಣಿಗೆಯನ್ನೂ ಪ್ರಕಟಿಸಿದ್ದಾರೆ.
ನೀಟ್ 2026 ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ನಡೆದ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಸಂಪೂರ್ಣ ಮಾಹಿತಿ Karunaadu Times ನಲ್ಲಿ.
ನೀಟ್ ಪ್ರತಿಭಟನೆ ಆರಂಭವಾದ ಮೊದಲ ದಿನವೇ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಸಿದ್ಧರಾಗಿದ್ದರು ಎಂದು ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗೀಯ ಹೇಳಿದ್ದಾರೆ. ಸಂಪೂರ್ಣ ವಿವರ ಓದಿ.
ಸುಪ್ರೀಂ ಕೋರ್ಟ್ ಮಹತ್ವದ ಮಧ್ಯಂತರ ಆದೇಶ ಹೊರಡಿಸಿದ್ದು, ನ್ಯಾಯಾಲಯದ ಕಲಾಪಗಳ ಆಡಿಯೋ-ವಿಡಿಯೋ ರೆಕಾರ್ಡಿಂಗ್ಗಳನ್ನು ಪೂರ್ವಾನುಮತಿ ಇಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದನ್ನು ನಿಷೇಧಿಸಿದೆ.
ದೆಹಲಿ ಹಿಂಸಾಚಾರ: ಎಐ ಮತ್ತು ಫೇಶಿಯಲ್ ರೆಕಗ್ನಿಷನ್ ತಂತ್ರಜ್ಞಾನದ ಮೂಲಕ ಆರೋಪಿಗಳ ಪತ್ತೆಗೆ ಪೊಲೀಸರ ಶೋಧ
ಪ್ರಶ್ನೆಪತ್ರಿಕೆ ಸೋರಿಕೆಗೆ ಕೇಂದ್ರದ ಕಠಿಣ ಕಾನೂನು: 10 ವರ್ಷ ಜೈಲು, ₹1 ಕೋಟಿ ದಂಡಕ್ಕೆ ಸಿದ್ಧತೆ
ದೆಹಲಿ ಜಂತರ್ ಮಂತರ್ ಪ್ರತಿಭಟನೆಗೆ ಸಂಬಂಧಿಸಿದ ಗರ್ಭಿಣಿ ಪೊಲೀಸ್ ಅಧಿಕಾರಿಯ ಮಗು ಸಾವಿನ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ಈ ಕುರಿತು ಅಧಿಕೃತ ಮಾಹಿತಿ ಏನು? ಸಂಪೂರ್ಣ ವಿವರ ಓದಿ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
'ಸಂಸದ್ ಚಲೋ' ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ; ಹಲವರು ಪೊಲೀಸ್ ಸಿಬ್ಬಂದಿಗೆ ಗಾಯ, ಭದ್ರತೆಗಾಗಿ ಕಟ್ಟುನಿಟ್ಟಿನ ಕ್ರಮ
ಕ್ರಿಕೆಟಿಗ ಅಭಿಷೇಕ್ ಪೊರೆಲ್ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣದಲ್ಲಿ ಕಲ್ಕತ್ತಾ ಹೈಕೋರ್ಟ್ ಬಂಧನಕ್ಕೆ ಆದೇಶ ನೀಡಿದೆ.
ನವದೆಹಲಿದಲ್ಲಿ ಪ್ರಧಾನಿ ಮೋದಿ ನಿವಾಸದ ಬಳಿ ಪ್ರತಿಭಟನೆ ನಡೆಸಿದ ವೇಳೆ ವಶಕ್ಕೆ ಪಡೆಯಲಾಗಿದ್ದ ರಾಹುಲ್ ಗಾಂಧಿ ಹಾಗೂ ಇತರ ಕಾಂಗ್ರೆಸ್ ನಾಯಕರನ್ನು ದೆಹಲಿ ಪೊಲೀಸರು ಬಳಿಕ ಬಿಡುಗಡೆ ಮಾಡಿದ್ದಾರೆ.
ಯುವಕರನ್ನು ಪ್ರಚೋದಿಸುವ ಬದಲು ಸರಿಯಾದ ಮಾರ್ಗದರ್ಶನ ನೀಡುವಂತೆ ಕರೆ ನೀಡಿದ್ದಾರೆ. ಸಂಪೂರ್ಣ ಸುದ್ದಿಗಾಗಿ Karunaadu Times ಭೇಟಿ ನೀಡಿ.
ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಖಂಡಿಸಿದ ಸಿದ್ದರಾಮಯ್ಯ | ಕೇಂದ್ರ ಸರ್ಕಾರ ವಿರುದ್ಧ ವಾಗ್ದಾಳಿ | Karunaadu Times
ಅಯೋಧ್ಯೆ ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ರಾಜಕೀಯಗೊಳಿಸಬೇಡಿ ಎಂದು ಸೂಚಿಸಿದೆ.
ಯುವ ಜೋಡಿಯ ವರ್ತನೆಗೆ ಚಾಲಕ ಆಕ್ಷೇಪ ವ್ಯಕ್ತಪಡಿಸಿದ ಘಟನೆ ಕುರಿತು ಸಂಪೂರ್ಣ ಮಾಹಿತಿ.
NCPI ಆಹ್ವಾನಕ್ಕೆ ಭಾರೀ ವಿರೋಧ; ಸಭೆ ಮಧ್ಯೆಯೇ ಹೊರನಡೆದ ವಿಪಕ್ಷ ನಾಯಕರು
ದೆಹಲಿ-ಪಂಜಾಬ್ನಲ್ಲಿ ಜಂಟಿ ಕಾರ್ಯಾಚರಣೆ: ಶಸ್ತ್ರಾಸ್ತ್ರಗಳೊಂದಿಗೆ ನಾಲ್ವರು ವಶಕ್ಕೆ
ಸಂಸತ್ತಿಗೆ ತಪ್ಪು ಮಾಹಿತಿ ನೀಡಲಾಗಿದೆ ಎಂದು ಆರೋಪ; ಲೋಕಸಭಾ ಸ್ಪೀಕರ್ಗೆ ಕೆ.ಸಿ. ವೇಣುಗೋಪಾಲ್ ಪತ್ರ
ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಮೇಕಪ್ ಕಲಾವಿದ; ಹೋಟೆಲ್ ದಾಳಿಯಲ್ಲಿ ಇಬ್ಬರು ನಟಿಯರ ರಕ್ಷಣೆ
ರಾಮ ಮಂದಿರ ದೇಣಿಗೆ ಪ್ರಕರಣ: "ಈಗಲೇ ವಿಚಾರಣೆ ಯಾಕೆ?" – ಸುಪ್ರೀಂ ಕೋರ್ಟ್ ಪ್ರಶ್ನೆ
ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಹೊಸ ಕ್ರಮಗಳು; ಪರೀಕ್ಷಾ ಸುಧಾರಣೆಗೆ ಉನ್ನತ ಮಟ್ಟದ ಕಾರ್ಯಪಡೆ ರಚನೆಗೆ ಸರ್ಕಾರದ ಮುಂದಾಳತ್ವ
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಬಳಿಕ ಕೇಂದ್ರ ಸರ್ಕಾರ ಸಾರ್ವಜನಿಕ ಪರೀಕ್ಷೆಗಳಲ್ಲಿ ಅಕ್ರಮ ತಡೆಯಲು ಕಠಿಣ ತಿದ್ದುಪಡಿ ಮಸೂದೆಯನ್ನು ಇಂದು ಲೋಕಸಭೆಯಲ್ಲಿ ಮಂಡಿಸುತ್ತಿದೆ. ಸಂಪೂರ್ಣ ವಿವರ ಇಲ್ಲಿ.
ಹಿಂದೆ ಹಿಂಸಾಚಾರ, ಇಂದು ಅಭಿವೃದ್ಧಿ; ನಕ್ಸಲ್ ಪ್ರದೇಶಗಳ ಬಗ್ಗೆ ಮೋದಿ ಹೇಳಿದ್ದೇನು?
ಪರೀಕ್ಷಾರ್ಥಿಗಳ ಭವಿಷ್ಯಕ್ಕೆ ಆದ್ಯತೆ: ವಿವಿಐಪಿ ಸಂಚಾರ ಮುಂದೂಡಿ ಏರ್ಪೋರ್ಟ್ನಲ್ಲೇ ಉಳಿದ ಮೋದಿ
ಸಂಸತ್ ಚಲೋ' ಪ್ರತಿಭಟನೆ ತೀವ್ರ: ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕುರಿತು ಊಹಾಪೋಹ; ಸರ್ಕಾರದ ಮಾತುಕತೆ ಬಗ್ಗೆ ದಾವೆ
ದೇಣಿಗೆ ಹಣ ದುರುಪಯೋಗ ಆರೋಪ; SIT ತನಿಖೆ ಆರಂಭ
ಫುಟ್ಪಾತ್ ಮೇಲೆ ಜನರ ಹಕ್ಕು ಅಗ್ರಸ್ಥಾನದಲ್ಲಿ; ಪಾದಚಾರಿಗಳ ಪರ ಐತಿಹಾಸಿಕ ತೀರ್ಪು ನೀಡಿದ ಸುಪ್ರೀಂಕೋರ್ಟ್
ನಿಷ್ಠೆಗೆ ಸಿಕ್ಕ ಪ್ರತಿಫಲ ಸಾವು? ಕುಟುಂಬದವರ ಆಕ್ರಂದನ.
ಪಿಎಂ ಕಿಸಾನ್ 23ನೇ ಕಂತು ಬಿಡುಗಡೆ: ರೈತರಿಗೆ ₹2,000 ನೆರವು ಶೀಘ್ರದಲ್ಲೇ ಖಾತೆಗೆ
PF ಸದಸ್ಯರಿಗೆ ಸಿಹಿಸುದ್ದಿ: UPI, ATM ಮೂಲಕ ಹಣ ಪಡೆಯಲು ಕೇಂದ್ರದ ಹೊಸ ಯೋಜನೆ
ಪಾತ್ರವಾಗಿ Influencer ಅಪೂರ್ವ ಮುಖಿಜಾ ಹೇಳಿಕೆ ಹಲ್ಚೆಲ್?
ದ್ವೇಷದ ಗೋಡೆ ಕುಸಿಯಲು ಸಾಕಾಯಿತು ಒಂದು ಒಳ್ಳೆಯ ಕೆಲಸ; ವಿಚ್ಛೇದನ ಅರ್ಜಿ ಹರಿದು ಹಾಕಿದ ಪತ್ನಿ!
ವಿಜಯನಗರ, ರಾಮನಗರಕ್ಕೆ ಹೊಸ ಐಆರ್ಬಿ ಬೆಟಾಲಿಯನ್? ಕೇಂದ್ರದ ಮುಂದೆ ಡಿಕೆಶಿ ಪ್ರಸ್ತಾವನೆ
ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸಲು ಹೊಸ ಕ್ಷೇತ್ರಗಳ ಪುನರ್ವಿಂಗಡಣೆ.
ಡಿ.ಕೆ. ಶಿವಕುಮಾರ್ ಅವರ ದೆಹಲಿ ಭೇಟಿ ಕೇವಲ ಆಡಳಿತಾತ್ಮಕ ಪ್ರವಾಸವೇ?
ಸರಣಿ ಭೂಕಂಪಗಳಿಂದ ತತ್ತರಿಸಿದ ಫಿಲಿಪೈನ್ಸ್; ಕರಾವಳಿ ರಾಷ್ಟ್ರಗಳಲ್ಲಿ ಹೈ ಅಲರ್ಟ್
ರಾಜ್ಯಸಭೆ ಚುನಾವಣೆ ಬಳಿಕ ಸಂಪುಟ ವಿಸ್ತರಣೆ?
ರೈತರು ಕೇವಲ ಅನ್ನದಾತರಲ್ಲ, ಇಂಧನದಾತರೂ ಆಗಲಿದ್ದಾರೆ!
ಪ್ರಾಣ ಉಳಿಸಿಕೊಳ್ಳಲು ಕೆಲವರು ಹೋಟೆಲ್ನ ಕಿಟಕಿಗಳಿಂದ ಕೆಳಗೆ ಜಿಗಿಯುವ ದುಸ್ಥಿತಿಗೆ ತಲುಪಿದರು.