ಕಲಬುರಗಿ ಜಿಲ್ಲೆಯ ದೇವಲಗಾಣಗಾಪುರದಲ್ಲಿ ಟಂ-ಟಂ ಚಾಲಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ. 'ದಿಟ್ಟಿಸಿ ನೋಡಿದ' ವಿಚಾರವೇ ದಾಳಿಗೆ ಕಾರಣ ಎನ್ನುವ ಶಂಕೆ. ಪ್ರಕರಣದ ಸಂಪೂರ್ಣ ವಿವರ ಓದಿ.
ಗೃಹ ಸಚಿವರ ತವರಲ್ಲೇ ಪೊಲೀಸ್ ವೈಫಲ್ಯ? ಠಾಣೆಯಿಂದಲೇ ಆರೋಪಿ ಎಸ್ಕೇಪ್!