ಆರ್ಎಸ್ಎಸ್ ಪಥಸಂಚಲನದಲ್ಲಿ ಭಾಗಿಯಾಗಿದ್ದ ಆರೋಪದ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದ ಯಾದಗಿರಿ ಜಿಲ್ಲೆಯ ಇಬ್ಬರು ಸರ್ಕಾರಿ ಶಾಲಾ ಶಿಕ್ಷಕರಿಗೆ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ (KAT) ಮಹತ್ವದ ಮಧ್ಯಂತರ ರಿಲೀಫ್ ನೀಡಿದೆ.
ವಾಡಿ ಪಟ್ಟಣ ಹೊರವಲಯದಲ್ಲಿ ಆಟೋಗೆ ಲಾರಿ ಡಿಕ್ಕಿ; ಇಬ್ಬರಿಗೆ ಗಂಭೀರ ಗಾಯ
ಪತ್ನಿಯೊಂದಿಗೆ ಜಗಳದ ಬಳಿಕ ಮಗುವನ್ನು ಕರೆದುಕೊಂಡು ಹೋದ ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಸೋಮರಾವ್ ಹೂಗಾರ್ ಮತ್ತು ಆತನ ಪತ್ನಿ ಕಲ್ಪನಾ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ.
ನಿಮಗೇನಾದರೂ ಗೊತ್ತಿದ್ದರೆ ಹೇಳಿ, ನನಗೇನು ಗೊತ್ತಿಲ್ಲ. ನಾನು ಕಲಬುರಗಿಯಲ್ಲಿದ್ದೇನೆ. ಏನಾದರೂ ಬರಬೇಕಾದರೆ ನನ್ನ ಬಳಿಯೇ ಬರಬೇಕು”
20 ವರ್ಷಗಳ ಬಳಿಕ ಕಲಬುರಗಿಗೆ ಮೂರು ಸಚಿವರು; ಅಜಯ್ ಸಿಂಗ್ ಆಯ್ಕೆಯಿಂದ ಸಂಭ್ರಮ
ಕಲಬುರಗಿ ಜಿಲ್ಲೆಯ ದೇವಲಗಾಣಗಾಪುರದಲ್ಲಿ ಟಂ-ಟಂ ಚಾಲಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ. 'ದಿಟ್ಟಿಸಿ ನೋಡಿದ' ವಿಚಾರವೇ ದಾಳಿಗೆ ಕಾರಣ ಎನ್ನುವ ಶಂಕೆ. ಪ್ರಕರಣದ ಸಂಪೂರ್ಣ ವಿವರ ಓದಿ.
ಗೃಹ ಸಚಿವರ ತವರಲ್ಲೇ ಪೊಲೀಸ್ ವೈಫಲ್ಯ? ಠಾಣೆಯಿಂದಲೇ ಆರೋಪಿ ಎಸ್ಕೇಪ್!